Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 8 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 9 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News India Rain: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ, ಹಿಮಪಾತ ಸಾಧ್ಯತೆ: ಭಾರತದ ಈ ಭಾಗದಲ್ಲಿ ತಂಪೆರೆಯಲಿರುವ ವರುಣ
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಗಾಗಿ ಇಟ್ಟ ಹಣದಿಂದ ಊರಿಗೆ ರಸ್ತೆಮಾಡಿಕೊಟ್ಟ ಯುವಕ: ವೈರಲ್ ಸ್ಟೋರಿ
ನನ್ನ
ಮದುವೆ
ತುಂಬಾ
ಚೆನ್ನಾಗಿ
ಮಾಡಬೇಕು,
ಅದ್ಧೂರಿಯಾಗಿ
ಮಾಡಬೇಕು
ಎಂದು
ಬಯಸಿ
ಹಣ
ಕೂಡಿಡುವವರನ್ನು
ನೋಡುತ್ತೇವೆ.
ಆದರೆ
ಕೂಡಿಟ್ಟ
ಹಣವನ್ನು
ಪರೋಪಕಾರಕ್ಕೆ
ನೀಡುವವರು
ಕೆಲವೇ
ಕೆಲವು
ಮಂದಿಯಷ್ಟೇ...
ನಾವಿಲ್ಲಿ
ಅಂಥದ್ದೇ
ಅಪರೂಪದ
ವ್ಯಕ್ತಿಯನ್ನು
ಪರಿಚಯ
ಮಾಡಿಸುತ್ತಿದ್ದೇವೆ.
ಅವರು
ತಮ್ಮ
ಮದುವೆಗಾಗಿ
ಕೂಡಿಟ್ಟ
ಹಣದಲ್ಲಿ
ತಮ್ಮ
ಗ್ರಾಮಕ್ಕೆ
ಒಂದು
ಒಳ್ಳೆಯ
ರಸ್ತೆ
ಮಾಡಿಕೊಡುವ
ಮೂಲಕ
ಸರ್ಕಾರದ
ತನ್ನ
ಆಡಳಿತ
ವೈಖರಿ
ಕುರಿತು
ಮೈ
ಮುಟ್ಟಿ
ನೋಡಿಕೊಳ್ಳುವಂಥ
ಕೆಲಸ
ಮಾಡಿದ್ದಾರೆ.
ಅವರ ಹೆಸರು ಪಿ. ಚಂದ್ರಶೇಖರನ್. ವೃತ್ತಿಯಲ್ಲಿ ಟೆಕ್ಕಿ. ಅವರ ಊರಿನಲ್ಲಿ ಒಂದೊಳ್ಳೆಯ ರಸ್ತೆ ಇರಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಯಾರೂ ಅದರತ್ತ ಗಮನ ಹರಿಸಿರಲಿಲ್ಲ. ಜನರಿಗೆ ಇದರಿಂದ ತುಂಬಾನೇ ಕಷ್ಟವಾಗುತ್ತಿತ್ತು.
ಚಂದ್ರಶೇಖರನ್ ಈ ವರ್ಷ ಸೆಪ್ಟೆಂಬರ್ನಲ್ಲಿ ಮದುವೆಯಾಗುವವರಿದ್ದು, ಮದುವೆಗಾಗಿ ಹಣ ಕೂಡಿಟ್ಟಿದ್ದರು, ಆದರೆ ರಸ್ತೆಯ ಪರಿಸ್ಥಿತಿ ನೀಡಿ ಬೇಸತ್ತು ತಾವೇ ರಸ್ತೆ ಸರಿ ಮಾಡಲು ಯೋಚಿಸಿದರು. ಇದರ ಪರಿಣಾಮ 25 ವರ್ಷದಿಂದ ಕಾಂಕ್ರಿಟ್ ಕಾಣದ ರಸ್ತೆ ಇದೀಗ ಹೊಸ ಕಾಂಕ್ರಿಟ್ನಿಂದಾಗಿ ಸುಂದರವಾಗಿ ಕಾಣುತ್ತಿದೆ, ಜನರು ಆರಾಮವಾಗಿ ಓಡಾಡುತ್ತಿದ್ದಾರೆ. ರಸ್ತೆ ಚೆನ್ನಾಗಿ ಮಾಡಲು 10.75 ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ.
ಪಿ. ಚಂದ್ರಶೇಖರನ್ ತಂದೆ ಚಿಕ್ಕ ವ್ಯಾಪಾರಿ, ತಾಯಿ ಗೃಹಿಣಿ, ಕೊರೊನಾ ಸಾಂಕ್ರಮಿಕ ಸಮಯದಲ್ಲಿ ವರ್ಕ್ ಫ್ರಂ ಹೋಂ ಇದ್ದಾಗ ರಸ್ತೆ ಸರಿಪಡಿಸಲು ಕೋರಿ ಪಂಚಾಯಿತಿಗೆ ಅರ್ಜಿ ಹಾಕಿದ್ದರು, ಆಗಾಗ ಅಲ್ಲಿಗೆ ಹೋಗಿ ವಿಚಾರಿಸಿಕೊಂಡು ಬರುತ್ತಿದ್ದರು, ಆದರೆ ಅವರಿಂದ ಸಮಧಾನಕರವಾದ ಯಾವುದೇ ಉತ್ತರ ಸಿಗುತ್ತಿರಲಿಲ್ಲ.
ನಮ್ಮಕ್ಕು ನಮ್ಮೇ ಸ್ಕೀಮ್ನಡಿಯಲ್ಲೂ ರಸ್ತೆ ಸರಿಪಡಿಸಲು ಆಫೀಸರ್ಗಳನ್ನು ಭೇಟಿಯಾದರು. ಆಗ ಟ್ಯಾಕ್ಸ್ ಎಲ್ಲಾ ಕಳೆದು ಹಣ ಬಂದದ್ದು ರಸ್ತೆ ಸರಿಪಡಿಸಲು ಸಾಕಾಗುತ್ತಿರಲಿಲ್ಲ, ಆಗ ತಮ್ಮ ಕೈಯಿಂದ ಹಣ ಸೇರಿಸಿ ರಸ್ತೆ ಸರಿ ಪಡಿಸಲು ಮುಂದಾದರು.
ರಾಜಕಾರಣಿಗಳು
ವಿರೋಧ
ವ್ಯಕ್ತಪಡಿಸಿದ್ದರು
ಇವರು
ರಸ್ತೆ
ಸರಿಪಡಿಸಲು
ಮುಂದಾಗ
ನೀನು
ಇದರಲ್ಲಿ
ತಲೆ
ಹಾಕಬೇಡ
ಎಂದು
ಅಲ್ಲಿಯ
ಸ್ಥಳೀಯ
ರಾಜಕಾರಣಿಗಳು
ಬೆದರಿಕೆಯನ್ನು
ಹಾಕಿದ್ದರು.
ಆದರೆ
ಚದ್ರಶೇಖರನ್
ಯಾವುದಕ್ಕೂ
ತಲೆಕೆಡಿಸಿಕೊಳ್ಳಲಿಲ್ಲ.
ಅಲ್ಲಿ
ಸ್ಥಳೀಯರು
ಇವರ
ಬೆಂಬಲಕ್ಕೆ
ನಿಂತರು,
ಹೀಗಾಗಿ
ರಸ್ತೆ
ಸರಿಪಡಿಸಲು
ಸಾಧ್ಯವಾಯ್ತು.
ಪಿ ಚಂದ್ರಶೇಖರನ್ ಅವರ ಕೆಲಸಕ್ಕೆ ವ್ಯಾಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.