Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಭೂಮಿಗೆ ನಾವು ಹೀಗೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತೆ, ಸಂಪತ್ತು ಹೆಚ್ಚಿಸುತ್ತೆ
ಇಂದು ಇಡೀ ಜಗತ್ತಿಗೆ ಎದುರಾಗಿರುವ ಸಮಸ್ಯೆ ಎಂದರೆ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು. ನಾಗರೀಕರಣ ಹೆಚ್ಚಾದಂತೆ ಕಾಡುಗಳು ಮಾಯವಾಗಿ ಕಾಂಕ್ರೇಟ್ ರಸ್ತೆ, ಕಟ್ಟಗಳು ತಲೆ ಎತ್ತಿವೆ. ಇರುವ ಅಲ್ಪ-ಸ್ವಲ್ಪ ಕಾಡು ಕೂಡ ಬೆಂಕಿ ಬಿದ್ದು, ಮನುಷ್ಯನ ದಾಳಿಯಿಂದಾಗಿ ನಶಿಸಿ ಹೋಗುತ್ತಿದೆ.

ಕಾಡು ಅಳಿದರೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂಬ ಸತ್ಯ ಗೊತ್ತಿದ್ದರೂ ಮನುಷ್ಯ ಮಾತ್ರ ತನ್ನ ದುರಾಸೆಗೆ, ಈ ಕ್ಷಣ ಬದುಕಲು ಮುಂದಿನ ಪೀಳಿಗೆ ಬಗ್ಗೆ ಯೋಚಿಸಿದೆ ಕಾಡನ್ನು ನಾಶಪಡಿಸುತ್ತಿದ್ದಾನೆ. ಕಾಡು ಸಮೃದ್ಧಿಯಾಗಿದ್ದರೆ ಮಾತ್ರ ನಾವು ಸಮೃದ್ಧಿಯಾಗಿರುತ್ತೇವೆ. ಆದ್ದರಿಂದ ಭೂಮಿರ ರಕ್ಷಣೆ ಕುರಿತು ಅರಿವು ಮುಡಿಸಲು ಏಪ್ರಿಲ್ 22ನ್ನು ಭೂಮಿ ದಿನವನ್ನಾಗಿ ಆಚರಿಸುತ್ತೇವೆ. ಈ ದಿನಕ್ಕೆ ಗೂಗಲ್ ಡೂಡಲ್ ಮಾಡಿದ ವೀಡಿಯೋವೊಂದು ತುಂಬಾನೇ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲ ಇದರಂತೆ ನಾವು ಮಾಡಿದ್ದೇ ಆದರೆ ನಮ್ಮನ್ನು ಸಲುಹುತ್ತಿರುವ ಭೂಮಿಗೆ ನಾವು ಮಾಡುತ್ತಿರುವ ಕೃತಜ್ಞತೆ ಆಗಿದೆ.
ಗೂಗಲ್ ಡೂಡಲ್ನ ಸುಂದರ ವೀಡಿಯೋದಲ್ಲಿ ಒಂದು ದೊಡ್ಡ ಮರದ ಕೆಳಗಡೆ ಒಬ್ಬ ಮಹಿಳೆ ಬುಕ್ ಓದುತ್ತಾ ಇರುತ್ತಾಳೆ. ಅವಳ ಮಗಳು ಒಂದು ಚಿಕ್ಕ ಗಿಡ ತೆಗೆದುಕೊಂಡು ಹೋಗಿ ನೆಡುತ್ತಾಳೆ, ಅವಳು ವಯಸ್ಸಾಗುವಾಗ ಆ ಮರ ಬೆಳೆದಿರುತ್ತದೆ, ಅವಳ ಮುಂದಿನ ಪೀಳಿಗೆ ಅಲ್ಲಿಗೆ ಬರುತ್ತದೆ, ಅವನು ಒಂದು ಮರ ನೆಡುತ್ತಾನೆ, ಅದು ದೊಡ್ಡದಾಗುತ್ತದೆ, ಹೀಗೆ ಪೀಳಿಗೆಯಿಂದ ಪೀಳಿಗೆಗೆ ಮರ ನೆಡುವುದು ಮುದುವರೆಯತ್ತೆ ಭೂಮಿ ಹಚ್ಚ ಹಸಿರಾಗಿ ಸುಂದರವಾಗಿರುತ್ತದೆ.
ಜೀವನದಲ್ಲಿ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಬೆಳೆಸಿದರೆ ಸಾಕು ವನ್ಯಸಿರಿ ಸಮೃದ್ಧಿಯಾಗಿರುತ್ತದೆ.



Click it and Unblock the Notifications