Just In
- 22 min ago ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- 1 hr ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 2 hrs ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 4 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Don't Miss
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ. 15ಕ್ಕೆ ಸೇನಾ ದಿನ: ಈ ದಿನದ ಇತಿಹಾಸ ಹಾಗೂ ಮಹತ್ವ
ಪ್ರತೀವರ್ಷ ಜನವರಿ 15ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುವುದು. ನಮ್ಮ ವೀರ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶದ ಎಲ್ಲಾ ಸೇನಾ ಕಮಾಂಡ್ಗಳ ಪ್ರಧಾನ ಕಚೇರಿಗಳಲ್ಲಿ ಈ ದಿನ ಆಚರಿಸಲಾಗುವುದು.
ಈ
ದಿನದ
ಆಚರಣೆಯ
ಇತಿಹಾಸವನ್ನು
ನೋಡುವುದಾದರೆ:
ಫೀಲ್ಡ್
ಮಾರ್ಷಲ್
ಕೆ.
ಎಂ
ಕಾರ್ಯಪ್ಪ
ಅವರು
ಭಾರತೀಯ
ಸೇನೆಯ
ಮೊದಲ
ಕಮಾಂಡರ್-ಇನ್-ಚೀಫ್
ಆಗಿ
1949
ಜನವರಿ
15ರಂದು
ಅಧಿಕಾರ
ಸ್ವೀಕರಿಸಿದರು.
ಅದರ
ಗುರುತಾಗಿ
ಪ್ರತೀವರ್ಷ
ಸೇನಾ
ದಿನವನ್ನಾಗಿ
ಆಚರಿಸುತ್ತಾ
ಬರುತ್ತಿದೆ.
ಈ
ವರ್ಷ
74ನೇ
ಸೇನಾ
ದಿನವನ್ಉ
ಆಚರಿಸಲಾಗುತ್ತಿದೆ.
ಫೀಲ್ಡ್
ಮಾರ್ಷಲ್
ಕಾರ್ಯಪ್ಪ
ಅವರ
ಕರ್ನಾಟಕದ
ಕೊಡಗು
ಜಿಲ್ಲೆಯ
ವೀರ
ಪುತ್ರ
ಎಂಬುವುದೇ
ನಮ್ಮ
ಹೆಮ್ಮೆ.
ಸೇನಾ
ದಿನ
ಆಚರಣೆ
ಈ
ದಿನ
ಸೇನಾ
ಕಮಾಂಡ್ಗಳ
ಪ್ರಧಾನ
ಕಚೇರಿಗಳಲ್ಲಿ
ಪಥಸಂಚಲನ,
ವೈಮಾನಿಕ
ಕಸರತ್ತು,
ಯೋಧರಿಂದ
ಬೈಕ್
ಸ್ಟಂಟ್
ಮುಂತಾದ
ಕಾರ್ಯಕ್ರಮಗಳನ್ನು
ನಡೆಸಲಾಗುವುದು.
ದೆಹಲಿಯ
ಕಂಟೇನ್ಮೆಂಟ್
ಕಾರ್ಯಪ್ಪ
ಮೈದಾನದಲ್ಲಿ
ಪ್ರಮುಖ
ಸೇನಾ
ಪರೇಟ್
ನಡೆಸಲಾಗುವುದು.
ಈ
ದಿನ
ವಿಶೇಷ
ಸಾಧನೆ
ತೋರಿದ
ಯೋಧರಿಗೆ
ಹಾಗೂ
ಹುತಾತ್ಮರಾದ
ವೀರ
ಸೇನಾನಿಗಳಿಗೆ
ಪ್ರಶಸ್ತಿ
ಮೂಲಕ
ಗೌರವನ್ನು
ಸೂಚಿಸಲಾಗುವುದು.
ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಹಿನ್ನೆಲೆ
ಭಾರತಕ್ಕೆ ಸ್ವತಂತ್ರ್ಯ ಸಿಕ್ಕ ಬಳಿಕ ಭಾರತದ ಸೇನಾ ಕಮಾಂಡರ್-ಇನ್-ಚೀಫ್ ಅಧಿಕಾರ ವಹಿಸಿಕೊಂಡವರೇ ಫೀಲ್ಡ್ ಮಾರ್ಷಲ್ ಕೊದಂಡ ಮಾದಪ್ಪ ಕಾರ್ಯಪ್ಪ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಹಾಗೂ ಕೆ ಎಂ ಕಾರ್ಯಪ್ಪ, ಭಾರತೀಯ ಸೇನೆಯ ಪಂಚತಾರಾ ಶ್ರೇಣಿ ಅಧಿಕಾರಿಗಳಾಗಿದ್ದರು. ಭಾರತಕ್ಕೆ ಇವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಿಸುವಂಥದ್ದು. 1920 ರಿಂದ 1950ರವರೆಗೆ3 ದಶಕಗಳವರೆಗೆ ಭಾರತ ಮಾತೆಯ ಸೇವೆ ಮಾಡಿದ್ದಾರೆ. 1947ರಲ್ಲಿ ಯುನೈಟೆಡ್ ಕಿಂಗಡಮ್ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿ ಪಡೆದ, ಮೊದಲ ಭಾರತೀಯ ಕಾರ್ಯಪ್ಪ ಅವರು ಆಗಿದ್ದಾರೆ. ಇವರು ಜನವರಿ 15ರಂದು ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ದಿನವನ್ನು ಭಾರತೀಯರು ಹೆಮ್ಮೆಯಿಂದ ಆಚರಿಸುತ್ತಾರೆ.
ದೇಶವನ್ನು ಕಾಯುವ ವೀರ ಯೋಧರಿಗೆ ನಮ್ಮದೊಂದು ಸಲಾಂ....