Just In
- 18 min ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 50 min ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 1 hr ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- 2 hrs ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
Don't Miss
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Movies Bhagyalakshmi: ಕನ್ನಿಕಾ ಮೇಡಂ ಚಿನ್ನಾಭರಣ ಕದ್ದರಾ? ಆಕೆ ಅಹಂ ಇಳಿಸಲು ಮಾಡಿದ ಐಡಿಯಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಟ್ಟಿನ ಅವಧಿಯಲ್ಲಿ ಅಧಿಕ ರಕ್ತಸ್ರಾವಕ್ಕೆ ಆಯುರ್ವೇದ ಚಿಕಿತ್ಸೆ
ತಿಂಗಳಿನ ಮುಟ್ಟಿನ ಸಮಯದಲ್ಲಿ ಉಂಟಾಗುವ ಅಧಿಕ ರಕ್ತಸ್ರಾವಕ್ಕೆ ಮೆನೊರಾಗಿಯಾ ಎಂಬುದಾಗಿ ಕರೆಯುತ್ತಾರೆ. ಈ ರಕ್ತಸ್ರಾವವು ಏಳು ದಿನಗಳಿಗಿಂತ ಹೆಚ್ಚು ಉಂಟಾದಲ್ಲಿ, ಸುಸ್ತು, ಆಯಾಸ, ತಲೆನೋವು ನಿಶ್ಯಕ್ತಿ ಮತ್ತು ಅಧಿಕ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ. ಆಯುರ್ವೇದದಲ್ಲಿ ಅಧಿಕ ರಕ್ತಸ್ರಾವ ಉಂಟಾಗುವುದಕ್ಕೆ ರಕ್ತ ಪ್ರದ್ರ ಎಂಬ ಹೆಸರಿದೆ.
ದೇಹದಲ್ಲಿರುವ ಹಾರ್ಮೋನುಗಳು ನಿಯಂತ್ರಣವನ್ನು ಹೊಂದಿಲ್ಲದೇ ಇದ್ದಾಗ, ಅಥವಾ ಪಿತ್ತ ದೋಷ ನಿಯಂತ್ರಣ ತಪ್ಪಿದಾಗ ಈ ರೀತಿ ಸಂಭವಿಸುತ್ತದೆ. ಸಾಮಾನ್ಯವಾಗಿ ಪಿತ್ತದಲ್ಲಿ ವೈಪರೀತ್ಯ ಉಂಟಾಗುವುದಕ್ಕೆ ಹಲವಾರು ಕಾರಣಗಳಿವೆ. ಅತಿಯಾದ ಉಪವಾಸ, ಹೆಚ್ಚಿನ ಒತ್ತಡ, ಖಾರದ ಮಸಾಲೆ ಪದಾರ್ಥಗಳನ್ನು ಹೆಚ್ಚು ಸೇವಿಸುವುದು ಮತ್ತು ಅಧಿಕವಾಗಿ ದೇಹವನ್ನು ದಂಡಿಸುವುದು, ಹೀಗೆ ಇವೆಲ್ಲಾವು ಪರೋಕ್ಷವಾಗಿ ಕಾರಣವಾಗಿ ಬಿಡುತ್ತದೆ. ಮುಟ್ಟಿನಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಿದೆಯೇ?
ಋತುಚಕ್ರದಲ್ಲಿ ಉಂಟಾಗುವ ಅಧಿಕ ರಕ್ತಸ್ರಾವವನ್ನು ನಿರ್ಬಂಧಿಸಲು ಆಯುರ್ವೇದವು ಹಲವಾರು ಮನೆಮದ್ದುಗಳನ್ನು ತಿಳಿಸಿದೆ. ಅಧಿಕ ರಕ್ತಸ್ರಾವವನ್ನು ಪರಿಹರಿಸಲು ನೆರವಾಗಿರುವ ಕೆಲವೊಂದು ಔಷಧಗಳನ್ನು ಇಲ್ಲಿ ನೀಡಿದ್ದು ಗಮನ ಹರಿಸಿ
ನೆಲ್ಲಿಕಾಯಿ
ಹೆಚ್ಚು
ಶಕ್ತಿದಾಯಕವಾಗಿರುವ
ಈ
ಗಿಡಮೂಲಿಕೆಯು
ಹಲವಾರು
ರೋಗಗಳನ್ನು
ಉಪಚರಿವುದರಲ್ಲಿ
ಎತ್ತಿದ
ಕೈ.
ಅನಾದಿ
ಕಾಲದಿಂದಲೂ
ಇದು
ಚಿಕಿತ್ಸಕವಾಗಿ
ನೆರವನ್ನು
ಉಂಟುಮಾಡುತ್ತಿದೆ.
ಅದರಲ್ಲೂ
ಮೆನೊರಾಗಿಯಾವನ್ನು
ಆರೈಕೆ
ಮಾಡಲು
ಇದು
ಹೆಚ್ಚು
ಪ್ರಭಾವಕಾರಿಯಾದುದು.
ನೆಲ್ಲಿಕಾಯಿ
ಜ್ಯೂಸ್
ಮಾಡುವ
ವಿಧಾನ
*ಎರಡು
ದೊಡ್ಡ
ಗಾತ್ರದ
ಅಥವಾ
ನಾಲ್ಕು
ಚಿಕ್ಕಗಾತ್ರದ
ನೆಲ್ಲಿಕಾಯಿಗಳನ್ನು
ಚಿಕ್ಕದಾಗಿ
ಕತ್ತರಿಸಿ
ಬೀಜವನ್ನು
ನಿವಾರಿಸಿ.
*ಬ್ಲೆಂಡರ್ನಲ್ಲಿ
ಕೊಂಚ
ನೀರಿನೊಂದಿಗೆ
ತಿರುಳನ್ನು
ಸೇರಿಸಿ
ಅರೆಯಿರಿ.
*ಈ
ನೀರನ್ನು
ತೆಳ್ಳನೆಯ
ಮಸ್ಲಿನ್
ಬಟ್ಟೆ
ಅಥವಾ
ಸೋಸುಕ
ಬಳಸಿ
ನೀರು
ಸಂಗ್ರಹಿಸಿ.
*ಈ
ನೀರಿಗೆ
ಕೊಂಚ
ಕಪ್ಪು
ಉಪ್ಪು
ಅಥವಾ
ಕಲ್ಲುಪ್ಪು
ಸೇರಿಸಿ
ಕುಡಿಯಬಹುದು.
ರುಚಿ
ಇಷ್ಟವಾಗದಿದ್ದರೆ
ಕೊಂಚ
ಜೇನನ್ನು
ಸೇರಿಸಿ
ಕುಡಿಯಬಹುದು.
ಮಧುಮೇಹಿಗಳಿಗೆ
ಜೇನು
ಸಲ್ಲದು.
ಆದ್ದರಿಂದ
ಮಧುಮೇಹಿಗಳು
*ಉಪ್ಪು,
ಜೇನು
ಸೇರಿಸದ
ರಸ
ಕುಡಿಯುವುದು
ಉತ್ತಮ.
ನೆಲ್ಲಿಕಾಯಿ
ಜ್ಯೂಸ್
ಕುಡಿದರೆ
ಆರೋಗ್ಯಕ್ಕೆ
14
ಲಾಭ
ಶುಂಠಿ
ತುಂಡನ್ನು
ಜಜ್ಜಿ
ಮಾಡಿದ
ಕಷಾಯ
ಒಂದೆರಡು
ಶುಂಠಿಯ
ತುಂಡನ್ನು
ಜಜ್ಜಿ
ನೀರಿನಲ್ಲಿ
ಹಾಕಿ
ಚೆನ್ನಾಗಿ
ಕುದಿಸಿ.
ಕೆಲವು
ನಿಮಿಷಗಳವರೆಗೆ
ಹಾಗೆಯೇ
ಕಾಯಿಸಿದ
ನಂತರ
ಅದರ
ಡಿಕಾಕ್ಷನ್
ತೆಗೆದುಕೊಳ್ಳಿ
ಆರಿಸಿ
ಕುಡಿಯಿರಿ.
ಹಾಗೆಯೇ
ಕುಡಿಯಲು
ಸಾಧ್ಯವಾಗಿಲ್ಲ
ಅಂದ್ರೆ
ಜೇನುತುಪ್ಪ
ಇಲ್ಲ
ಸಕ್ಕರೆ
ಅಥವಾ
ಬೆಲ್ಲ
ಸೇರಿಸಿಯೂ
ಸೇವಿಸ್ಬಹುದು.
ಮುಟ್ಟಿನ
ದಿನಗಳಲ್ಲಿ
ನಿಮ್ಮನ್ನ
ಅತಿಯಾಗಿ
ಕಾಡುವ
ರಕ್ತಸ್ರಾವ
ಸಮಸ್ಯೆಗೆ
ಇದು
ಕೂಡ
ಉತ್ತಮ
ರೀತಿಯಲ್ಲಿ
ಪರಿಹಾರ
ನೀಡಬಲ್ಲದು.
ಲಿಂಬು-ಮೊಸಂಬಿ
ಹಣ್ಣಿನ
ಜ್ಯೂಸ್
ಎರಡು
ಟೇಬಲ್
ಸ್ಪೂನ್
ಜೀರಿಗೆ