Just In
Don't Miss
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾವ್ಯಾವ ಸಮಸ್ಯೆಗಳಿಗೆ ಯಾವ ಯೋಗಾಸನ ಉಪಯುಕ್ತ?
ದೇಹದ ಪ್ರತಿಯೊಂದು ಅಂಗಗಳ ಮೇಲೆ ದಿನನಿತ್ಯ ಹೆಚ್ಚಿನ ಒತ್ತಡ ಹಾಕುತ್ತಿರುತ್ತೇವೆ. ಇದರಿಂದಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು. ಮಲಗುವ ಭಂಗಿ, ಕುಳಿತುಕೊಳ್ಳುವ ಭಂಗಿಯಿಂದಾಗಿ ಕುತ್ತಿಗೆ ನೋವು ಬರುವುದು. ಕುತ್ತಿಗೆ ನೋವು ನಿವಾರಣೆ ಮಾಡಲು ಸುಲಭವಾಗಿ ಮಾಡಬಹುದಾದ ಕೆಲವೊಂದು ಆಸನಗಳು ಇವೆ.
ನಿಮಗೆ
ಕುತ್ತಿಗೆ
ನೋವು
ಕಾಣಿಸಿಕೊಂಡಾಗ
ಈ
ಆಸನ
ಮಾಡಿದರೆ
ಅದರಿಂದ
ನೋವು
ಕಡಿಮೆಯಾಗುವುದು.
ನೀವು
ಪ್ರತಿನಿತ್ಯವು
ಈ
ಆಸನಗಳನ್ನು
ಮಾಡುವುದರಿಂದ
ಹೆಚ್ಚು
ಆರಾಮ
ಪಡೆಯಬಹುದು.
ಎಷ್ಟೇ
ವ್ಯಸ್ತರಾಗಿದ್ದರೂ
ನೀವು
ಈ
ಆಸನಗಳನ್ನು
ಮಾಡಬಹುದಾಗಿದೆ.
ಇದಕ್ಕೆ
ಹೆಚ್ಚು
ಸಮಯವೂ
ಬೇಕಿಲ್ಲ.
ಬಾಲಾಸನ
ಅಥವಾ
ಮಗುವಿನ
ಆಸನ
ಲಾಭಗಳು
ಬೆನ್ನಿಗೆ
ಆರಾಮ
ನೀಡಿ
ನರವ್ಯವಸ್ಥೆಯು
ಶಾಂತವಾಗಿರುವಂತೆ
ಮಾಡುವುದು.
ಮಲಬದ್ಧತೆ
ನಿವಾರಿಸುವುದು
ಇಂತಹ
ಸಮಸ್ಯೆಯಿದ್ದರೆ
ಈ
ಆಸನ
ಮಾಡಬೇಡಿ
ಬೆನ್ನು
ಅಥವಾ
ಮೊಣಕಾಲಿನ
ಗಾಯದ
ಸಮಸ್ಯೆಯಿದ್ದರೆ
ಗರ್ಭಿಣಿ
ಮಹಿಳೆಯರು
ಇದನ್ನು
ಕಡೆಗಣಿಸಬೇಕು.
ಬಾಲಾಸನ
ಮಾಡುವ
ವಿಧಾನಕ್ಕಾಗಿ
ಈ
ಲಿಂಕ್
ಕ್ಲಿಕ್
ಮಾಡಿ
ಕಾಡುವ ಸೊಂಟ ನೋವಿಗೆ ಅನುಸರಿಸಿ-'ಆನಂದ ಬಾಲಾಸನ'
ನಟರಾಜ
ಆಸನ
ಲಾಭಗಳು
ಇದು
ಮನಸ್ಸಿಗೆ
ಶಾಂತಿ
ನೀಡಿ,
ಒತ್ತಡ
ಕಡಿಮೆ
ಮಾಡುವುದು.
ಇದು
ದೇಹಸ್ಥಿತಿ
ಸುಧಾರಿಸುವುದು
ಆದರೆ
ಗರ್ಭಿಣಿ
ಮಹಿಳೆಯರು
ಈ
ಆಸನ
ಮಾಡಬಾರದು.
ಮಾರ್ಜಾಸನ
ಅಥವಾ
ಬೆಕ್ಕಿನ
ಆಸನ
ಲಾಭಗಳು
ಬೆನ್ನಿನಲ್ಲಿ
ಸ್ಥಿತಿಸ್ಥಾಪಕತ್ವ
ಹೆಚ್ಚಿಸುವುದು
ಮೊಣಕೈ
ಹಾಗೂ
ಭುಜ
ಬಲಗೊಳಿಸುವುದು
ಜೀರ್ಣಕ್ರಿಯೆ
ವ್ಯವಸ್ಥೆಗೆ
ಮಸಾಜ್
ಮಾಡಿ
ಜೀರ್ಣಕ್ರಿಯೆ
ಸುಧಾರಿಸುವುದು.
ಹೊಟ್ಟೆಗೆ
ಶಕ್ತಿ
ನೀಡುವುದು.
ಮನಸ್ಸಿಗೆ
ಆರಾಮ
ನೀಡಿ
ರಕ್ತಸಂಚಾರ
ಉತ್ತಮಗೊಳಿಸುವುದು.
ಮರ್ಜಾಸನ
ಯಾರು
ಮಾಡಬಾರದು?
ಬೆನ್ನು
ನೋವು
ಅಥವಾ
ಕುತ್ತಿಗೆ
ನೋವು
ಇರುವವರು.
ವಿಪರೀತ
ಕರನಿ
ಆಸನ
ಅಥವಾ
ಕಾಲುಗಳನ್ನು
ಗೋಡೆಗೆ
ಇಡುವುದು
ಲಾಭಗಳು
ಸಣ್ಣ
ಮಟ್ಟದ
ತಲೆನೋವು
ನಿವಾರಣೆ
ನಿಶ್ಯಕ್ತಿ
ನಿವಾರಣೆ
ಕಾಲುಗಳಲ್ಲಿ
ಸ್ನಾಯು
ಸೆಳೆತ
ನಿವಾರಣೆ
ಆಸನ
ಯಾರು
ಮಾಡಬಾರದು
ಕುತ್ತಿಗೆ
ಅಥವಾ
ಬೆನ್ನು
ನೋವು
ಇರುವವರು.
ಉತ್ಥಿತ
ತ್ರಿಕೋನಾಸನ
ಲಾಭಗಳು
ಸಾಮಾನ್ಯ
ತಲೆ
ನೋವು
ನಿವಾರಣೆ
ದೇಹದ
ಯಾವುದೇ
ಒತ್ತಡ
ನಿವಾರಣೆ
ಬೆನ್ನು
ಮೂಳೆ
ಬಲಗೊಳ್ಳುವುದು
ಮತ್ತು
ವಿಸ್ತಾರವಾಗುವುದು.
ಈ
ಆಸನ
ಯಾರು
ಕಡೆಗಣಿಸಬೇಕು?
ಹೃದಯ
ಸಮಸ್ಯೆ
ಇರುವವರು.
ತಲೆನೋವು
ಇರುವವರು.
ಭೇದಿ
ಇರುವವರು.
ರಕ್ತದೊತ್ತಡ
ಕಡಿಮೆ
ಇರುವವರು.
ಸದೃಢ ಕಾಲುಗಳಿಗಾಗಿ ಅನುಸರಿಸಿ 'ಪರಿವೃತ್ತ ತ್ರಿಕೋನಾಸನ'