ಕನ್ನಡ  » ವಿಷಯ

ಸ್ಫೂರ್ತಿಯ ಸೆಲೆ

ಭಾರತದಲ್ಲಿರುವ ಪ್ರಮುಖ ಮೂಢನಂಬಿಕೆಗಳು
ಭಾರತಭೂಮಿಯು ಮೂಢನಂಬಿಕೆಯ ಜನರ ಭೂಮಿಯೆಂದು ಅನಾದಿಕಾಲದಿಂದಲೂ ಹೆಸರುಬಂದಿದೆ. ಪ್ರತಿ ಸಂಸ್ಕೃತಿ, ಧರ್ಮ ಮತ್ತು ಪ್ರದೇಶ ತಮ್ಮದೇ ಆದ ಮೂಢನಂಬಿಕೆಗಳನ್ನು ಹೊಂದಿವೆ. ಕೆಲವು ಮೂಢನಂಬಿ...
ಭಾರತದಲ್ಲಿರುವ ಪ್ರಮುಖ ಮೂಢನಂಬಿಕೆಗಳು

ನಾನು ಯಾರು? ಮೂಲಭೂತವಾದ ಆಧ್ಯಾತ್ಮಿಕ ಪ್ರಶ್ನೆ
ನಾನು ಯಾರು? ಎಂಬ ಪ್ರಶ್ನೆ ತುಂಬಾ ಸರಳ ಅನಿಸಬಹುದು. ಆದರೆ ನಾವು ಹುಟ್ಟಿ ಕೆಲವು ದಿನಗಳ ನಂತರ ನಮಗೆ ಒಂದು ಹೆಸರು ದೊರೆಯುತ್ತದೆ. ಅಲ್ಲಿಯವರೆಗೆ ನಮ್ಮನ್ನು ಹೆಣ್ಣು/ಗಂಡು ಎಂದು ಗುರುತ...
ಈ ಮೂಢನಂಬಿಕೆಗಳನ್ನು ನಂಬಬಹುದಾ?
ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವು ನಂಬಿಕೆಗಳು ಅರ್ಥವಿಲ್ಲದ ನಂಬಿಕೆಗಳಾಗಿವೆ. ಅಂತಹ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಕೆಲವರು ಹೇಳಿದರೆ ಹೇಳಿದರೆ ಮತ...
ಈ ಮೂಢನಂಬಿಕೆಗಳನ್ನು ನಂಬಬಹುದಾ?
ನಾವ್ಯಾಕೆ ಪ್ರಾರ್ಥಿಸುವಾಗ ಕಣ್ಣು ಮುಚ್ಚುತ್ತೇವೆ?
ಯಾವುದೇ ಧರ್ಮದವರಾಗಿರಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಕಣ್ಣು ಮುಚ್ಚುತ್ತಾರೆ. ದೇವರಿಗೆ ಕೈ ಮುಗಿಯುವಾಗ ಕಣ್ಣು ಮುಚ್ಚಬೇಕು ಎಂದು ಯಾರೂ ಮನಸ್ಸಿನಲ್ಲಿ ಅಂದುಕೊಳ್ಳುವುದಿಲ...
ಮಹಾಲಯ ಅಮಾವಾಸ್ಯೆ 2019: ಪೌರಾಣಿಕ ಹಿನ್ನೆಲೆ
ಇಂದು ಮಹಾಲಯ ಅಮಾವಾಸ್ಯೆ. ಇದನ್ನು ಭಾದ್ರಪದ ಕೃಷ್ಣ ಅಮಾವಾಸ್ಯೆ ಎಂದೂ, ಇದು ಪಿತೃ ಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ಈ ವರ್ಷ ಅಂದರೆ 2019ರ ...
ಮಹಾಲಯ ಅಮಾವಾಸ್ಯೆ 2019: ಪೌರಾಣಿಕ ಹಿನ್ನೆಲೆ
ಓಂಕಾರದಿಂದ ಹೆಚ್ಚಿಸಿಕೊಳ್ಳಿ ಆರೋಗ್ಯ
ಧ್ಯಾನ ಮಾಡುವಾಗ ಓಂಕಾರ ಉಚ್ಛಾರಣೆ ಮಾಡಲು ಹೇಳುತ್ತಾರೆ. ಯೋಗ ಅಭ್ಯಾಸದಲ್ಲೂ ಓಂಕಾರ ಹೇಳಲಾಗುವುದು. ಓಂಕಾರದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ನೆಮ್ಮದಿಯೂ ಸಿಗುತ್ತದೆ. ಓಂಕಾರವ...
ಝೆನ್ ಗುರುವಿನ ಅಂತಿಮ ಪ್ರಕಟಣೆ
ಟ್ಯಾನಂಜನ್ ತುಂಬಾ ಪ್ರಸಿದ್ಧವಾದ ಝೆನ್ ಧರ್ಮದ ಗುರುವಾಗಿದ್ದ. ಅನೇಕ ಜನರು ಅವನ ಅನುಯಾಯಿಗಳಾಗಿದ್ದರು. ಅವರಿಗೆ ಇರುವ ಮಹಾಶಕ್ತಿ ಅಂದರೆ ಮುಂದೆ ಏನು ಆಗುತ್ತದೆ ಎಂಬ ಭವಿಷ್ಯ ಹೇಳುತ...
ಝೆನ್ ಗುರುವಿನ ಅಂತಿಮ ಪ್ರಕಟಣೆ
ಇಕೋ ಉತ್ತರಾಧಿಕಾರಿಯಾದದು ಹೇಗೆ?
ಮೊಕುಜನ್ಸ್ ವಿಸಾಜ್ ಎಂಬ ಝೆನ್ ಗುರುಗಳಿದ್ದರು. ಕೊನೆಯವರೆಗೂ ಅವರ ಮುಖದಲ್ಲಿ ನಗುವೆಂಬುದು ಯಾರೂ ನೋಡಿರಲಿಲ್ಲ. ಭೂಮಿಯಲ್ಲಿ ಅವರ ಕೊನೆಯ ದಿನ ಸಮೀಪಿಸಿತು. ಆ ದಿನ ತನ್ನ ಶಿಷ್ಯರನ್ನು...
ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ
10 ಜನರಿರುವ ಗುಂಪೊಂದು ದಟ್ಟ ಕಾಡಿನೊಳಗೆ ಪ್ರವೇಶಿಸಿತು. ಹೀಗೆ ನಡೆಯುತ್ತಿರುವಾಗ ದಾರಿ ತಪ್ಪಿ ಬೇರೆ ದಾರಿಯಲ್ಲಿ ಸಾಗಿ ಮರುಭೂಮಿ ತಲುಪಿದರು. ಅವರಿಗೆ ತುಂಬಾ ಬಾಯಾರಿಕೆಯಾಯಿತು. ಎಲ...
ಸ್ನೇಹ ಅಮೂಲ್ಯ ಮತ್ತು ನಿಸ್ವಾರ್ಥ
ಸನ್ಯಾಸಿಗಳು ಆಚರಿಸಿದ ಮೌನವೃತದ ಕಥೆ
ನಾಲ್ಕು ಜನ ಯುವ ಸನ್ಯಾಸಿಗಳು ಒಂದು ಕಡೆ ಸೇರಿ ಪರಸ್ಪರ ಮಾತನಾಡಿಕೊಂಡು ಎರಡು ವಾರಗಳ ಕಾಲ ಮೌನವೃತ ಮಾಡುತ್ತಾ ಧ್ಯಾನ ಮಾಡಲು ತೀರ್ಮಾನಿಸಿದರು. ಆ ರೀತಿ ನಿರ್ಧರಿಸಿದ ರಾತ್ರಿ ಮೇಣದ ಬ...
ನಾನು ತುಂಬಾ ಕಾಲ ಬದುಕಿರಬೇಕು
ಬಾದಾಮಿ ಗಿಡ ನೆಟ್ಟು ಅದು ಬೆಳೆದು ದೊಡ್ಡದಾಗಿ ಬಾದಾಮಿ ಬಿಡಲು ತುಂಬಾ ಕಾಲ ಹಿಡಿಯುತ್ತೆ. ಆದರೆ ಹಣ್ಣು ಮುದುಕನೊಬ್ಬ ಪುಟ್ಟ ಬಾದಾಮಿ ಗಿಡವನ್ನು ತಂದು ನೆಡುತ್ತಿದ್ದ. ಇದನ್ನು ನೋಡಿದ...
ನಾನು ತುಂಬಾ ಕಾಲ ಬದುಕಿರಬೇಕು
ಹೆಚ್ಚು ತಿಳಿಯಲು ಸ್ವಲ್ಪ ಮಾತನಾಡು
ಇನು ಒಬ್ಬ ಪ್ರಸಿದ್ಧ ಸಂಸ್ಕೃತ ಪಂಡಿತನಾಗಿದ್ದ. ಈ ಪಂಡಿತ ಚಿಕ್ಕದಿರುವಾಗ ತುಂಬಾ ಬುದ್ಧಿವಂತನಾಗಿದ್ದ, ಅಲ್ಲದೆ ತನ್ನ ಕ್ಲಾಸಿನಲ್ಲಿರುವವರಿಗೆ ಉಪದೇಶವನ್ನು ನೀಡುತ್ತಿದ್ದ. ಈ ವಿಷ...
ಧುಮ್ಮಿಕ್ಕುವ ಜಲಪಾತದಲ್ಲಿ ಬಿದ್ದರೂ ಎದ್ದು ಬಂದ!
ಒಬ್ಬ ಮುದುಕನಿದ್ದ, ಒಂದು ದಿನ ನದಿ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಅಚಾನಕ್ ಆಗಿ ನದಿಯಲ್ಲಿ ಬಿದ್ದನು. ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ಅವನು ನೀರಿನ ಜೊತೆ ಕೊಚ್ಚಿ...
ಧುಮ್ಮಿಕ್ಕುವ ಜಲಪಾತದಲ್ಲಿ ಬಿದ್ದರೂ ಎದ್ದು ಬಂದ!
ಜ್ಞಾನೋದಯವಾದಾಗ ಪುಸ್ತಕಗಳನ್ನು ಭಸ್ಮ ಮಾಡಿದನು!
ಒಂದು ಊರಿನಲ್ಲಿ ಒಬ್ಬ ತತ್ವಜ್ಞಾನಿ ಇದ್ದ. ತುಂಬಾ ಪುಸ್ತಕಗಳನ್ನು ಓದುತ್ತಿದ್ದ. ಪ್ರತಿಯೊಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಿದ್ದ. ಅವನಿಗೆ ಬದುಕಿನ ನಿಜವಾದ ಅರ್ಥವೇನು ಎ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion