ಕನ್ನಡ  » ವಿಷಯ

ಸಂಪ್ರದಾಯ

Amavasya 2023 List: 2023ರಲ್ಲಿ ಬರುವ ಅಮವಾಸ್ಯೆ ದಿನ, ಮುಹೂರ್ತ ಮತ್ತು ಅಮವಾಸ್ಯೆಯ ಮಹತ್ವ ಸಂಪೂರ್ಣ ಮಾಹಿತಿ
ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯನ್ನು ಶುಭ ದಿನವಲ್ಲ ಎಂದು ನಂಬಲಾಗುತ್ತದೆ. ಈ ದಿನ ಚಂದ್ರನ ಕರಾಳ ರಾತ್ರಿಯಾಗಿದೆ, ಅದಕ್ಕಾಗಿಯೇ ಈ ದಿನದಂದು ಹೊಸದನ್ನು ಪ್ರಾರಂಭಿಸುವುದು ದುರದೃಷ್...
Amavasya 2023 List: 2023ರಲ್ಲಿ ಬರುವ ಅಮವಾಸ್ಯೆ ದಿನ, ಮುಹೂರ್ತ ಮತ್ತು ಅಮವಾಸ್ಯೆಯ ಮಹತ್ವ ಸಂಪೂರ್ಣ ಮಾಹಿತಿ

Tulsi Vivah 2022: ತುಳಸಿ ವಿವಾಹ ದಿನ, ಪೂಜಾ ಮುಹೂರ್ತ, ಪೂಜಾ ವಿಧಿ, ಶ್ಲೋಕ
ತುಳಸಿ ಹಬ್ಬಕ್ಕೆ ಇನ್ನೇನು ದಿನಗಣನೆ ಪ್ರಾರಂಭವಾಗುತ್ತಿದೆ. ತುಳಸಿ ಎಂದರೆ ತುಲನ ನಸ್ತಿ ಅಂದರೆ ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡ ಎಂದರ್ಥ. ಈ ದಿನವನ್ನು ಕಿರು ದೀಪಾವ...
ಲಾಭ ಪಂಚಮಿ 2022: ಶುಭ ಮುಹೂರ್ತ, ಈ ದಿನ ಮಹತ್ವವೇನು?
ವ್ಯಾಪಾರಸ್ಥರ ಹಿಂದಿನ ವರ್ಷದ ವ್ಯಾಪಾರದ ಲೆಕ್ಕ ಅಂತ್ಯವಾಗಿ ಹೊಸ ಲೆಕ್ಕ ಆರಂಭವಾಗುವ ಸಮಯವೇ ಲಾಭ ಪಂಚಮಿ. ಕಾರ್ತಿಕ ಮಾಸದ ಶುಕ್ಲ ಪಂಚಮಿಯಂದು 'ಲಾಭ ಪಂಚಮಿ' ಅಥವಾ ‘ಸೌಭಾಗ್ಯ ಪಂಚಮಿ'...
ಲಾಭ ಪಂಚಮಿ 2022: ಶುಭ ಮುಹೂರ್ತ, ಈ ದಿನ ಮಹತ್ವವೇನು?
ಛತ್ ಪೂಜೆ: ಕಾರ್ತಿಕ ಮಾಸದ ಈ ನಾಲ್ಕು ದಿನಗಳಲ್ಲಿ ಇವುಗಳನ್ನು ಮಾಡಲೇಬೇಡಿ
ದೀಪಾವಳಿ ಹಬ್ಬದ ಸಡಗರದ ಬಳಿಕ ಉತ್ತರ ಭಾರತದ ಕಡೆ ಅದರಲ್ಲೂ ಬಿಹಾರ, ಜಾರ್ಝಂಡ್ ಹಾಗೂ ಉತ್ತರ ಪ್ರದೇಶದ ಕಡೆ ಛತ್‌ ಪೂಜೆ ಮಾಡಲಾಗುವುದು. ನಾಲ್ಕು ದಿನಗಳ ಆಚರಿಸುವ ಈ ಪೂಜೆಯಲ್ಲಿ ಸೂರ್...
ಕಾರ್ತಿಕ ಮಾಸ 2022: ಮಾಸ ಆರಂಭ- ಅಂತ್ಯ, ಪ್ರದೋಷ, ಉಪವಾಸದ ದಿನಗಳು
ದೀಪಗಳ ಮಾಸ ಎಂದೇ ಪ್ರಖ್ಯಾತಿ ಪಡೆದ ಕಾರ್ತಿಕ ಮಾಸವು ಹಿಂದೂ ಪಂಚಾಂಗದ ಎಂಟನೇ ತಿಂಗಳು. ಚಳಿಗಾಲದ ಆರಂಭವನ್ನು ಸೂಚಿಸುವ ಕಾರ್ತಿಕ ಮಾಸವು ಶಿವನ ಆರಾಧನೆಗೆ ಶ್ರೇಷ್ಠ ಕಾಲ. ಈ ಮಾಸದಲ್ಲ...
ಕಾರ್ತಿಕ ಮಾಸ 2022: ಮಾಸ ಆರಂಭ- ಅಂತ್ಯ, ಪ್ರದೋಷ, ಉಪವಾಸದ ದಿನಗಳು
Durga Ashtami 2022: ಈ ದಿನ ಮಾಡುವ ಹೋಮ-ಹವನ ಮಾಡಿದರೆ ಸಿಗುವುದು ಈ ವಿಶೇಷ ಫಲ
ನವರಾತ್ರಿಯ ಪ್ರತಿಯೊಂದು ದಿನವೂ ವಿಶೇಷವೇ, ಅದರಲ್ಲೂ ನವರಾತ್ರಿಯ ಎಂಟನೇ ದಿನ ತುಂಬಾನೇ ವಿಶೇಷವಾಗಿದೆ ಈ ದಿನ ದುರ್ಗಾಷ್ಟಮಿ ಎಂದು ಆಚರಿಸಲಾಗುವುದು. ದುರ್ಗಾಷ್ಟಮಿಯನ್ನು ದೇಶದ ವಿ...
ಕಾಮಾಕ್ಷಿ ದೀಪ ಎಷ್ಟು ಹಚ್ಚಬೇಕು? ಅದೃಷ್ಟ ಒಲಿಯಲು ಯಾವ ದಿಕ್ಕಿನಲ್ಲಿ ಹಚ್ಚಬೇಕು?
ಮನೆಯೆಂದರೆ ಬೆಳಗ್ಗೆ-ಸಂಜೆ ದೇವರಿಗೆ ದೀಪ ಹಚ್ಚಿದರೆ ವಿಶೇಷವಾದ ಕಳೆ. ದೇವರ ಮನೆಯಲ್ಲಿ ದೀಪ ಬೆಲಗುದಾಗ ಮನಸ್ಸಿಗೆ ಅದೇನೋ ತೃಪ್ತಿ, ಸಮಧಾನ. ಆ ದೇವರಮುಂದೆ ಕಣ್ಮುಚ್ಚಿ ಕೂರುವ ಆ ಕ್ಷಣ ...
ಕಾಮಾಕ್ಷಿ ದೀಪ ಎಷ್ಟು ಹಚ್ಚಬೇಕು? ಅದೃಷ್ಟ ಒಲಿಯಲು ಯಾವ ದಿಕ್ಕಿನಲ್ಲಿ ಹಚ್ಚಬೇಕು?
ಸೆ. 25ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಹೀಗೆ ಮಾಡಿದರೆ ಕಷ್ಟಗಳು ದೂರಾಗುವುದು
ಪಿತೃಪಕ್ಷ ಸೆಪ್ಟೆಂಬರ್‌ 10ರಿಂದ ಪ್ರಾರಂಭವಾಗಿತ್ತು, ಇದೀಗ ಸೆಪ್ಟೆಂಬರ್‌ 25ಕ್ಕೆ ಮುಕ್ತಾಯವಾಗಲಿದೆ. ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು. ಈ ಸಂದರ್ಭದಲ್ಲಿ ಮರಣವ...
Navratri 2022: ಒಂಬತ್ತು ದಿನ ದುರ್ಗೆಗೆ ಈ ನೈವೇದ್ಯಗಳನ್ನು ಅರ್ಪಿಸಿ
ನವರಾತ್ರಿ ದೇಶಾದ್ಯಂದ ವಿವಿಧ ಭಾಗಗಳಲ್ಲಿ ವಿಭಿನ್ನ ಆಚರಣೆಯ ಮೂಲಕ ಆಚರಿಸಲಾಗುತ್ತದೆ. ಯಶಸ್ಸಿನ ಸಂಕೇತವಾಗಿ ಆಚರಿಸುವ ನವರಾತ್ರಿಯಂದು ದುರ್ಗೆಯ 9 ಅವತಾರಗಳನ್ನು ಆರಾಧಿಸಲಾಗುತ್...
Navratri 2022: ಒಂಬತ್ತು ದಿನ ದುರ್ಗೆಗೆ ಈ ನೈವೇದ್ಯಗಳನ್ನು ಅರ್ಪಿಸಿ
Mahalaya Amavasya 2022: ಮಹಾಲಯ ಅಮವಾಸ್ಯೆ ದಿನ, ಮುಹೂರ್ತ, ಆಚರಣೆಗಳು ಮತ್ತು ಮಹತ್ವ
ಹಿಂದೂ ಸಂಪ್ರದಾಯದಲ್ಲಿ ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ಪಿತ್ರ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಈ ವಿಶೇಷ ದಿನವನ್ನು 'ಪಿತೃಗಳು' ಅಥವಾ ಪೂ...
ಸೆ. 17ಕ್ಕೆ ವಿಶ್ವಕರ್ಮ ಪೂಜೆ: ಈ ದಿನ ಪೂಜೆಗೆ 3 ಮುಹೂರ್ತ ಇದೆ
ಪ್ರತಿ ವರ್ಷ ಬ್ರಹ್ಮಾಂಡದ ವಾಸ್ತುಶಿಲ್ಪಿ ಭಗವಂತ ವಿಶ್ವಕರ್ಮರ ಜನ್ಮದಿನವನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಈ ಭೂಮಿಯಲ್ಲಿ ಇರುವುದೆಲ್ಲವೂ ಭಗವಂತ ವಿಶ್ವಕರ್ಮನಿಂದ ಸ...
ಸೆ. 17ಕ್ಕೆ ವಿಶ್ವಕರ್ಮ ಪೂಜೆ: ಈ ದಿನ ಪೂಜೆಗೆ 3 ಮುಹೂರ್ತ ಇದೆ
ಪಿತೃಪಕ್ಷದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಬಗ್ಗೆ ಇರುವ ನಂಬಿಕೆಗಳಿವು
ಪಿತೃಪಕ್ಷ ಹಿಂದೂಗಳಿಗೆ ತುಂಬಾ ಮಹತ್ವದ ದಿನಗಳಾಗಿವೆ. ಪಿತೃಪಕ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಪಿತೃಪಕ್ಷ ಬರುತ್ತದೆ, ಈ ವರ್ಷ ಸೆಪ್ಟೆಂಬರ್‌ 10ರಿಂದ ಪಿತೃಪಕ್ಷ ಪ್ರಾರಂಭವಾ...
ಪಿತೃಪಕ್ಷ (ಸೆ.10-25): ಶ್ರಾದ್ಧದ 15 ದಿನಗಳಲ್ಲಿ ಈ ರೀತಿಯೆಲ್ಲಾ ಮಾಡಿದರೆ ಕಷ್ಟ ತಪ್ಪಿದ್ದಲ್ಲ
ಭಾದ್ರಪದ ಮಾಸದಲ್ಲಿ ಬರುವ ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು ಆಗಿದೆ. ಪಿತೃಪಕ್ಷ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿ ಸೆಪ್ಟೆಂಬರ್‌ 25ಕ್ಕೆ ಮುಕ್ತಾಯವಾಗುತ್ತದೆ. ...
ಪಿತೃಪಕ್ಷ (ಸೆ.10-25): ಶ್ರಾದ್ಧದ 15 ದಿನಗಳಲ್ಲಿ ಈ ರೀತಿಯೆಲ್ಲಾ ಮಾಡಿದರೆ ಕಷ್ಟ ತಪ್ಪಿದ್ದಲ್ಲ
ಪಾರ್ಶ್ವ/ವಾಮನ ಏಕಾದಶಿ ಯಾವಾಗ? ಇಷ್ಟಾರ್ಥ ನೆರವೇರಲು ವಿಷ್ಣುವನ್ನು ಹೇಗೆ ಪೂಜಿಸಬೇಕು
ಏಕಾದಶಿ ಶ್ರೀವಿಷ್ಣುವಿನ ಆರಾಧನೆಗೆ ಮೀಲಾಗಿರುವ ದಿನ. ವರ್ಷದಲ್ಲಿ 24 ಏಕಾದಶಿ ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಯೂ ಒಂದೊಂದು ರೀತಿಯಲ್ಲಿ ಮಹತ್ವವನ್ನು ಹೊಂದಿದೆ. ಭಾದ್ರಪದ ಶ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion