ಕನ್ನಡ  » ವಿಷಯ

ಖಿನ್ನತೆ

ಮೊಬೈಲ್‌ನಲ್ಲಿ ಡೂಮ್ ಸ್ಕ್ರಾಲಿಂಗ್ ಮಾಡಿದರೆ ತುಂಬಾನೇ ಅಪಾಯ ಕಣ್ರೀ...
ದಿನದಲ್ಲಿ ಎಷ್ಟು ಬಾರಿ ಮೊಬೈಲ್‌ ನೋಡುತ್ತೇವೆ ಎಂದು ನಮಗೇ ಗೊತ್ತಿಲ್ಲ.... ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ನಾವು ಮೊಬೈಲ್ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತೇವೆ. ನಾವು ಕೆಲವೊಂ...
ಮೊಬೈಲ್‌ನಲ್ಲಿ ಡೂಮ್ ಸ್ಕ್ರಾಲಿಂಗ್ ಮಾಡಿದರೆ ತುಂಬಾನೇ ಅಪಾಯ ಕಣ್ರೀ...

ಗರ್ಭನಿರೋಧಕ ಮಾತ್ರೆಯಿಂದ ಖಿನ್ನತೆ ಕಾಡುವುದೇ?
ಮದುವೆ ಆದ ನಂತರ ಪ್ರತಿಯೊಬ್ಬ ಹೆಣ್ಣು ಮಗಳ ಜೀವನ ಬಹಳ ಬದಲಾಗುತ್ತದೆ. ತಾನು ಇರುವ ಮನೆಯಿಂದ ಬೇರೆ ಮನೆಗೆ ಹೋಗಿ ಅಲ್ಲಿ ಹೊಂದಿಕೊಳ್ಳುವ ಭರದಲ್ಲಿ ಸಾಕಷ್ಟು ಮಾನಸಿಕ ಸಮಸ್ಯೆಯನ್ನು ಕೂ...
ಸಂಗಾತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ನೀವೇನು ಮಾಡಬೇಕು?
ಇತ್ತೀಚೆಗೆ ಏಕೋ ನಿಮ್ಮ ಸಂಗಾತಿ ಮೊದಲಿನಂತೆ ಇಲ್ಲ. ತುಂಬಾ ಬೇಸರದಿಂದ ಇದ್ದಂತೆ ಕಾಣುತ್ತಾರೆ, ನೀವು ಏನಾದರೂ ಮಾತನಾಡಿದರೆ ಸಿಡುಕುತ್ತಾರೆ, ಚಿಕ್ಕ ವಿಷಯಕ್ಕೆ ಕಿರುಚಾಡಿ ದೊಡ್ಡ ರಂ...
ಸಂಗಾತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ನೀವೇನು ಮಾಡಬೇಕು?
ವಿಶ್ವ ಮಾನಸಿಕ ಆರೋಗ್ಯ ದಿನ: ಯಾರಲ್ಲಾದರೂ ಈ 10 ಲಕ್ಷಣ ಕಂಡು ಬಂದರೆ ಅವರ ಜೀವಕ್ಕೆ ಅಪಾಯವಿದೆ, ನಿರ್ಲಕ್ಷ್ಯ ಬೇಡ
ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುವುದು. ಮಾನಸಿಕ ಆರೋಗ್ಯ ತುಂಬಾನೇ ಮುಖ್ಯವಾಗಿದೆ. ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುವುದರ ಬಗ್ಗೆ ಅರಿವು ಮೂಡಿಸಲ...
ತಮಿಳಿನ ಖ್ಯಾತ ಕಂಪೋಸರ್ ವಿಜಯ್ ಆ್ಯಂಟೋನಿ ಮಗಳ ಆತ್ಮಹತ್ಯೆ: ಹದಿಹರೆಯದ ಪ್ರಾಯದವರಲ್ಲಿ ಖಿನ್ನತೆಯ ಲಕ್ಷಣಗಳೇನು?
ತಮಿಳಿನ ಖ್ಯಾತ ಸಂಗೀತ ಸಂಯೋಜಕ, ನಟ ವಿಜಯ್ ಆ್ಯಂಟೋನಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಹೊರಬರುತ್ತಿದ್ದಂತೆ ಈಗ ಮತ್ತೆ ಖಿನ್ನತೆಯ ಅಪಾಯದ ಬಗ್ಗೆ ಜನರು ಮಾತನಾಡಿಕೊಳ್ಳುತ...
ತಮಿಳಿನ ಖ್ಯಾತ ಕಂಪೋಸರ್ ವಿಜಯ್ ಆ್ಯಂಟೋನಿ ಮಗಳ ಆತ್ಮಹತ್ಯೆ: ಹದಿಹರೆಯದ ಪ್ರಾಯದವರಲ್ಲಿ ಖಿನ್ನತೆಯ ಲಕ್ಷಣಗಳೇನು?
ವರ್ಕ್‌ ಫ್ರಂ ಹೋಂ ಮಾನಸಿಕ ಆರೋಗ್ಯದ ಮೇಲೆ ಬೀರುವ 5 ಕೆಟ್ಟ ಪರಿಣಾಮಗಳಿವು
ಕೋವಿಡ್‌ 19 ಸಾಂಕ್ರಾಮಿಕ ಬಳಿಕ ವರ್ಕ್‌ ಫ್ರಂ ಹೋಂ ಎಂಬುವುದು ತುಂಬಾನೇ ಸಾಮಾನ್ಯವಾಗಿದೆ. ಎರಡು ವರ್ಷ ಬಹುತೇಕ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮಾಡಿದ್ದರು, ಅದಾದ ಬಳಿಕ ಈಗಲೂ ಬಹುತ...
ಹೆರಿಗೆಯ ಬಳಿಕ 'ಮಾಮ್ ಗಿಲ್ಟ್‌' ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಆಲಿಯಾ ಭಟ್
ಬಹುತೇಕ ಸೆಲೆಬ್ರಿಟಿಗಳು ಹೆರಿಗೆಯಾದ ಒಂದೇ ವಾರದಲ್ಲಿ ಜಿಮ್‌, ಯೋಗ, ಪಾರ್ಟಿ ಅಂತ ಮುಖ ಮಾಡುವಾಗ ಇಷ್ಟು ಆರಾಮವಾಗಿ ಇರಲು ಹೇಗೆ ತಾನೆ ಸಾಧ್ಯ? ಎಂದು ಜನ ಸಾಮಾನ್ಯರಿಗೆ ಅನಿಸದೆ ಇರಲ್...
ಹೆರಿಗೆಯ ಬಳಿಕ 'ಮಾಮ್ ಗಿಲ್ಟ್‌' ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಆಲಿಯಾ ಭಟ್
ಖಿನ್ನತೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದೀರಾ? ಈ ಮನೆಮದ್ದು ನಿಮ್ಮೆಲ್ಲಾ ಸಮಸ್ಯೆಗೆ ರಾಮಬಾಣ
ಖಿನ್ನತೆ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಇದು ಕೂಡ ಒಂದು. ನಿಮಗೊತ್ತಾ ಈ ಜಗತ್ತಿನಲ್ಲಿ ಬರೋಬ್ಬರಿ 300 ಮಿಲಿಯನ್‌ಗಿಂತಲೂ ಅಧಿಕ ಜನ ಖಿನ್ನತೆಯಿಂದ ಬಳಲುತ್ತಿದ್ದಾರಂತೆ. ...
ಅತಿಯಾದ ಖಿನ್ನತೆಯಿಂದ ಬಳಲುತ್ತಿದ್ದೀರಾ? ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿ
ಪ್ರತಿಯೊಬ್ಬ ವ್ಯಕ್ತಿಯು ಆತನ ಜೀವನದಲ್ಲಿ ಖಿನ್ನತೆಯನ್ನು ಅನುಭವಿಸಿಯೇ ಇರುತ್ತಾನೆ. ಅದ್ರಲ್ಲೂ ಕೆಲವು ವ್ಯಕ್ತಿಗಳು ಅತಿಯಾದ ಖಿನ್ನತೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡವರು ಇರ...
ಅತಿಯಾದ ಖಿನ್ನತೆಯಿಂದ ಬಳಲುತ್ತಿದ್ದೀರಾ? ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಿ
ಬೇಸರವೇ, ಖಿನ್ನತೆಯೇ, ತಿಳಿಯುವುದು ಹೇಗೆ? ಖಿನ್ನತೆ ಮಾತ್ರ ನಿರ್ಲಕ್ಷ್ಯ ಮಾಡಲೇಬೇಡಿ
ಮನಸ್ಸಿಗೆ ಬೇಸರ, ಯಾವುದಕ್ಕೂ ಆಸಕ್ತಿಯಿಲ್ಲ , ಯಾರ ಜೊತೆ ಬೆರೆಯಬೇಕೆಂದು ಅನಿಸುತ್ತಿಲ್ಲ, ಒಂಟಿಯಾಗಿ ಇದ್ದು ಬಿಡುವ ಅನಿಸುತ್ತೆ, ಹಾಗಾದರೆ ಈ ರೀತಿಯೆಲ್ಲಾ ಅನಿಸುತ್ತಿರುವುದು ಖಿನ...
ಹೆರಿಗೆಯ ಬಳಿಕ ಖಿನ್ನತೆ: ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ, ಯಾರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ?
ಹೆರಿಗೆಯ ಬಳಿಕ ಖಿನ್ನತೆ ತುಂಬಾನೇ ಅಪಾಯಕಾರಿ. ಇದನ್ನು ಆಡು ಭಾಷೆಯಲ್ಲಿ ಬಾಣಂತಿ ಸನ್ನಿ ಎಂದು ಕರೆಯಲಾಗುವುದು. ಹೆರಿಗೆಯ ಬಳಿಕ ಖಿನ್ನತೆಗೆ ಹಲವಾರು ಕಾಣಗಳಿಂದ ಉಂಟಾಗಬಹುದು, ಆದರೆ ...
ಹೆರಿಗೆಯ ಬಳಿಕ ಖಿನ್ನತೆ: ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ, ಯಾರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ?
ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ, ಇದು ಮಾನಸಿಕ ಅಸ್ವಸ್ಥತೆಯ ಸೂಚನೆ!
ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆಆರೋಗ್ಯವು ಅಷ್ಟೇ ಮುಖ್ಯ. ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ಹಲವು ಸಮಸ್ಯೆಗಳು ಮಾನವನು ಎದುರಿಸಬಹುದು. ಹೌದು, ಸಾಮಾನ್ಯವ...
ಸೋಷಿಯಲ್ ಮೀಡಿಯಾ ತುಂಬಾ ಬಳಸುತ್ತಿದ್ದೀರಾ? ಖಿನ್ನತೆಗೆ ಜಾರಬಹುದು ಹುಷಾರ್!
ಈಗ ದಿನಕ್ಕೆ ಒಮ್ಮೆಯಾದರೂ ಸೋಷಿಯಲ್‌ ಮೀಡಿಯಾ ನೋಡದವರು ತುಂಬಾನೇ ಕಡಿಮೆ, ಕೈಯಲ್ಲಿ ಸ್ಮಾರ್ಟ್‌ ಫೋನ್ ಇದೆ ಅಂದ್ರೆ ಸೋಷಿಯಲ್‌ ಮೀಡಿಯಾಗಳಲ್ಲಿ ಕನಿಷ್ಠ ಅರ್ಧ ಗಂಟೆಯದರೂ ಸಮಯ ಕ...
ಸೋಷಿಯಲ್ ಮೀಡಿಯಾ ತುಂಬಾ ಬಳಸುತ್ತಿದ್ದೀರಾ? ಖಿನ್ನತೆಗೆ ಜಾರಬಹುದು ಹುಷಾರ್!
ಇಂಥಾ ಲಕ್ಷಣಗಳು ನಿಮ್ಮಲ್ಲೂ ಇದ್ದರೆ ನೀವು ಖಿನ್ನತೆಯಿಂದ ಬಳಲುತ್ತಿದ್ದೀರಾ, ಚಿಕಿತ್ಸೆ ಪಡೆಯಬೇಕು ಎಂದರ್ಥ
ದೈಹಿಕ ಆರೋಗ್ಯಕ್ಕೆ ಮದ್ದು ಇದೆ, ಆದರೆ ಮಾನಸಿಕ ಆರೋಗ್ಯಕ್ಕೆ ಮಾತ್ರ ನಮಗೆ ನಾವೇ ಮದ್ದಾಗಬೇಕು ಮತ್ತು ನಮ್ಮ ಮಾನಸಿಕ ಅನಾರೋಗ್ಯಕ್ಕೆ ನಾವೇ ಕಾರಣರೂ ಹೌದು. ಮಾನಸಿಕ ಆರೋಗ್ಯ ಹದಗೆಡಲು...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion