ಕನ್ನಡ  » ವಿಷಯ

Ayurveda

ಹೊಕ್ಕಳಿಗೆ ಯಾವ ಎಣ್ಣೆ ಹಚ್ಚಿದರೆ ಏನು ಪ್ರಯೋಜನ?ನ್ಯೂಟ್ರಿಷಿಯನಿಸ್ಟ್ ವಿವರಿಸಿದ್ದಾರೆ ನೋಡಿ
ನಮ್ಮ ದೇಹದ ಪ್ರತಿಯೊಂದು ನರವೂ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಆದ್ದರಿಂದಲೇ ಆಕ್ಯೂಪ್ರೆಷರ್‌, ಆಯುರ್ವೇದ ಮುಂತಾದ ಚಿಕಿತ್ಸೆಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಗುಣಪಡಿಸಲ...
ಹೊಕ್ಕಳಿಗೆ ಯಾವ ಎಣ್ಣೆ ಹಚ್ಚಿದರೆ ಏನು ಪ್ರಯೋಜನ?ನ್ಯೂಟ್ರಿಷಿಯನಿಸ್ಟ್ ವಿವರಿಸಿದ್ದಾರೆ ನೋಡಿ

ಬಿಸಿ ನೀರಿಗೆ ಜೇನು ಹಾಕಿ ಕುಡಿದರೆ ದೇಹಕ್ಕೆ ಹಾನಿಕರವೇ?
ಬೆಳಗ್ಗೆ ಬಿಸಿ ನೀರಿಗೆ ಜೇನು ಹಾಕಿ ಕುಡಿದರೆ ತೂಕ ಇಳಿಕೆಗೆ ತುಂಬಾನೇ ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಆಯುರ್ವೇದ ಜೇನನ್ನು ಬಿಸಿ ನೀರಿಗೆ ಹಾಕುವುದು ಒಳ್ಳೆಯದ...
ಐ ಫ್ಲೂ: ಮನೆಯಲ್ಲಿರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಿ!
ದೇಶದೆಲ್ಲೆಡೆ ಕಣ್ಣಿನ ಜ್ವರ ಅಥವಾ ಐ ಫ್ಲೂ ಭಯ ಇದೆ. ಕಣ್ಣಿನ ಜ್ವರದ ಹಾವಳಿ ಇನ್ನೂ ನಿಂತಿಲ್ಲ. ಕಳೆದ ಕೆಲವು ವಾರಗಳಿಂದ ದೇಶಾದ್ಯಂತ ಕಣ್ಣಿನ ಜ್ವರ ಕಾಣಿಸಿಕೊಂಡಿದೆ. ಈ ನಡುವೆ ಇದರ ಪ್...
ಐ ಫ್ಲೂ: ಮನೆಯಲ್ಲಿರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಿ!
ಆಯುರ್ವೇದ ಟಿಪ್ಸ್ : ಮಳೆಗಾಲದಲ್ಲಿ ಮಟ್ಟಾ ರೈಸ್‌ ಗಂಜಿ ತಿಂದ್ರೆ ಈ ಪ್ರಯೋಜನಗಳಿವೆ ಗೊತ್ತಾ?
ಮಳೆಗಾಲದಲ್ಲಿ ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು, ಇಲ್ಲದಿದ್ದರೆ ಮಳೆಗಾಲ ಕಳೆಯುವಷ್ಟರಲ್ಲಿ ನಮ್ಮ ಮೈ ತೂಕ ಹೆಚ್ಚಾಗಿರುತ್ತದೆ, ಕಾರಣ ಈ ಸಮಯದಲ್ಲಿ ಹೆಚ್ಚು ಹೊರಗಡೆ ಓಡಾಡುವ...
ಆಲಂ ಕಲ್ಲಿನ ಬಗ್ಗೆ ಗೊತ್ತೇ? ಇದನ್ನು ಬಳಸಿದರೆ ಆರೋಗ್ಯ ವೃದ್ಧಿ, ಸೌಂದರ್ಯ ವೃದ್ಧಿ
ನೀವು ಆಲಂ ಕಲ್ಲಿನ ಕುರಿತು ಕೇಳಿದ್ದೀರಾ? ನೋಡಲು ಕಲ್ಲುಪ್ಪಿನಂತೆ ಕಾಣುವುದು, ಇದನ್ನು ಸೌಂದರ್ಯವೃದ್ಧಿಗೆ ಹೆಚ್ಚಾಗಿ ಬಳಸಲಾಗುವುದು. ಇದನ್ನು fitkari ಸ್ಟೋನ್ ಎಂದು ಕೂಡ ಕರೆಯಲಾಗುವು...
ಆಲಂ ಕಲ್ಲಿನ ಬಗ್ಗೆ ಗೊತ್ತೇ? ಇದನ್ನು ಬಳಸಿದರೆ ಆರೋಗ್ಯ ವೃದ್ಧಿ, ಸೌಂದರ್ಯ ವೃದ್ಧಿ
ಆಯುರ್ವೇದ ಪ್ರಕಾರ ಈ ಆಹಾರಗಳು ದೇಹವನ್ನು ಡಿಟಾಕ್ಸ್ ಮಾಡಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ
ಬೇಸಿಗೆ ಕಾಲವನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಈ ಸಮಯದಲ್ಲಿ ದೈಹಿಕವಾಗಿ ಸಾಕಷ್ಟು ಅನಾರೊಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಸೂರ್ಯನ ಶಾಖ, ಬಿಸಿಗಾಳಿ, ಬೆವರಿಳಿ...
ತ್ವಚೆ ತುಂಬಾ ಎಣ್ಣೆಯಾಗುವುದೇ? ಬೇಸಿಗೆಯಲ್ಲಿ ಈ ಆಯುರ್ವೇದ ಟಿಪ್ಸ್ ಟ್ರೈ ಮಾಡಿ
ಒಬ್ಬೊಬ್ಬರು ಒಂದೊಂದು ರೀತಿಯಾದ ತ್ವಚೆ ಹೊಂದಿರುತ್ತಾರೆ. ಕೆಲವರಿಗೆ ಶುಷ್ಕ ತ್ವಚೆ ಇದ್ದರೆ ಇನ್ನೂ ಕೆಲವರಿಗೆ ಎಣ್ಣೆಯುತ್ತ ತ್ವಚೆ ಇರುತ್ತದೆ ಮತ್ತು ಹಲವರ ತ್ವಚೆ ಅತ್ಯಂತ ಸೆನ್ಸ...
ತ್ವಚೆ ತುಂಬಾ ಎಣ್ಣೆಯಾಗುವುದೇ? ಬೇಸಿಗೆಯಲ್ಲಿ ಈ ಆಯುರ್ವೇದ ಟಿಪ್ಸ್ ಟ್ರೈ ಮಾಡಿ
ಬೇಸಿಗೆಯಲ್ಲಿ ಸುಖ ನಿದ್ದೆಗೆ ಆಯುರ್ವೇದ ಟಿಪ್ಸ್, ಮಲಗಿದ ತಕ್ಷಣ ಕಣ್ಣಿಗೆ ನಿದ್ದೆ ಹತ್ತುವುದು ನೋಡಿ
ಹಾಸಿಗೆ ಕಂಡ ತಕ್ಷಣ ನಿದ್ದೆ ಮಾಡುತ್ತಾರಲ್ಲಾ ಅವರು ನಿಜವಾಗಲೂ ಪುಣ್ಯವಂತರು. ತಲೆದಿಂಬಿನಲ್ಲಿ ತಲೆ ಇಟ್ಟ 5 ನಿಮಿಷಕ್ಕೆಲ್ಲಾ ಗಾಢ ನಿದ್ದೆಗೆ ಜಾರಿ ಬಿಡುತ್ತಾರೆ. ಆದರೆ ಇನ್ನು ಕೆಲವ...
ಹೆರಿಗೆಯ ಬಳಿಕ ತೆಂಗಿನ ಹೂವಿನ ಈ ಲೇಹ್ಯ ತುಂಬಾನೇ ಒಳ್ಳೆಯದು, ಮಾಡುವುದು ಹೇಗೆ?
ಉತ್ತರ ಕನ್ನಡ ಭಾಗದಲ್ಲಿ ಜನರು ಎಲ್ಲದಕ್ಕೂ ಔಷಧಿಯ ಮೊರೆ ಹೋಗುವುದಕ್ಕಿಂತಲೂ ಹೆಚ್ಚಾಗಿ ಮನೆಮದ್ದನ್ನೇ ಬಳಸುತ್ತಾರೆ. ಮನೆಯಲ್ಲಿಯೇ ಇರುವಂತಹ ಕೆಲವು ಸಾಂಬಾರ ಪದಾರ್ಥಗಳು ಇರಬಹುದ...
ಹೆರಿಗೆಯ ಬಳಿಕ ತೆಂಗಿನ ಹೂವಿನ ಈ ಲೇಹ್ಯ ತುಂಬಾನೇ ಒಳ್ಳೆಯದು, ಮಾಡುವುದು ಹೇಗೆ?
World Obesity Day 2023 : ಆಯುರ್ವೇದದಲ್ಲಿ ಮೈ ತೂಕ ಕಡಿಮೆ ಮಾಡಲು ಪರಿಹಾರವೇನು?
ಬೊಜ್ಜು ಮೈ ಆಯುರ್ವೇದವು ನಮ್ಮ ದೇಹದ ಪ್ರಕೃತಿ ಕಾರಣ ಎಂದು ಹೇಳಲಾಗುತ್ತದೆ, ಅತ್ಯಧಿಕ ಮೈ ತೂಕ ಹೊಂದಿರುವವರು ಮೈ ತೂಕ ಕಡಿಮೆ ಮಾಡಲು ಆಯುರ್ವೇದದಲ್ಲಿ ಏನು ಪರಿಹಾರವಿದೆ ಎಂದು ನೋಡೋಣ...
ಸಂಧಿವಾತ ಮತ್ತು ಉರಿಯೂತಕ್ಕೆ ಈ ಆಯುರ್ವೇದ ಮದ್ದುಗಳು ಪರಿಣಾಮಕಾರಿ
 ಕೀಲುನೋವಿನ ಸಮಸ್ಯೆ ಇದ್ದರೆ ತುಂಬಾನೇ ಹಿಂಸೆ ಅನಿಸುವುದು, ಕೆಲವೊಮ್ಮೆ ಎಷ್ಟು ಮದ್ದು ಮಾಡಿದರೂ ಕಡಿಮೆಯಾಗಲ್ಲ, ಇನ್ನು ಸಂಧಿವಾತದ ಸಮಸ್ಯೆ ಇದ್ದರಂತೂ ತುಂಬಾನೇ ಕಷ್ಟ, ಓಡಾಡಲು ಕ...
ಸಂಧಿವಾತ ಮತ್ತು ಉರಿಯೂತಕ್ಕೆ ಈ ಆಯುರ್ವೇದ ಮದ್ದುಗಳು ಪರಿಣಾಮಕಾರಿ
ಪ್ಯಾಚ್‌-ಪ್ಯಾಚ್‌ ಬಕ್ಕತಲೆ ಸಮಸ್ಯೆಯೇ? ಈ ಆಯುರ್ವೇದ ಮನೆಮದ್ದು ಪರಿಣಾಮಕಾರಿಯಾಗಿದೆ
ಕೂದಲು ಕೂದುರುವುದು ಸರ್ವೇ ಸಾಮಾನ್ಯ ಸಮಸ್ಯೆವಾಗಿದೆ. ಕೂದಲು ಉದುರುವ ಸಮಸ್ಯೆ ಬೇರೆ, ಆದರೆ ಕೆಲವರಿಗೆ ತಲೆಯಲ್ಲಿ ಪ್ಯಾಚಸ್ ಕಂಡು ಬರುವುದು. ತುಂಬಾ ಜನರಲ್ಲಿ ಈ ಬಗೆಯ ಸಮಸ್ಯೆ ಕಂಡು ...
Yearender 2022: 2022ರಲ್ಲಿ ಟಾಪ್‌ 10 ಸರ್ಚ್‌ನಲ್ಲಿರುವ ಈ ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿ
ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗೆ ತುಂಬಾನೇ ಮಹತ್ವವಿದೆ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಆಯುರ್ವೇದ ಮದ್ದುಗಳನ್ನು ಬಳಸುತ್ತೇವೆ. ಸಣ್ಣ-ಪುಟ್ಟ ಸಮಸ್ಯೆಗೆ ಆಯುರ್ವೇದ ...
Yearender 2022: 2022ರಲ್ಲಿ ಟಾಪ್‌ 10 ಸರ್ಚ್‌ನಲ್ಲಿರುವ ಈ ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿ
ಒಂದು ತಿಂಗಳು ನಿತ್ಯ ಶುಂಠಿ ಸೇವಿಸಿದರೆ ನಮ್ಮ ದೇಹದಲ್ಲಿ ಈ ಆರೋಗ್ಯಕರ ಬದಲಾವಣೆ ಆಗುತ್ತದೆ
ಆಯುರ್ವೇದದ ಪ್ರಕಾರ ಭಾರತೀಯ ಮಸಾಲೆ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿದರೆ ಸಾಕು ಸರ್ವ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ ಮತ್ತು ನಿವಾರಣೆ ಮಾಡುತ್ತದೆ. ಅಂಥಾ ಪರಿಣಾಮಕಾರಿ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion