ಕನ್ನಡ  » ವಿಷಯ

ಮಧುಮೇಹ

ಮಹಿಳೆಯರೇ ರಾತ್ರಿಯಲ್ಲಿ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಮಧುಮೇಹದ ಸೂಚನೆ
ಮಧುಮೇಹಿಗಳ ಕಾಯಿಲೆ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ, ಹಿಂದೆಯೆಲ್ಲಾ ಮಧುಮೇಹ 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿದ್ದರೆ ಇತ್ತೀಚಿನ ವರ್ಷಗಳಲ್ಲಿ ಯುವಕ ಯ...
ಮಹಿಳೆಯರೇ ರಾತ್ರಿಯಲ್ಲಿ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಮಧುಮೇಹದ ಸೂಚನೆ

ಆಫೀಸ್‌ ಚೇರ್‌ನಲ್ಲಿ ಹೆಚ್ಚು ಸಮಯ ಕೂತಷ್ಟೂ ಸಾವು ಶೆ 16ರಷ್ಟು ಸಮೀಸುತ್ತದೆಯಂತೆ!
ಕೆಲಸ ಕೆಲಸ ಅಂತ ಓಡುತ್ತಲೇ ಇದ್ದೇವೆ, ಈ ಓಟದಲ್ಲಿ ನಮ್ಮಲ್ಲಿ ಎಷ್ಟೋ ಜನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇನ್ನು 10-12 ಗಂಟೆ ಆಫೀಸ್‌ ಚೇರ್‌ನಲ್ಲಿ ಕಾಲ ಕಳೆಯುವವರು ...
ಮಧುಮೇಹಿಗಳು ಈ 18 ರುಚಿಕರ ಆಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸಬಹುದು
ಮಧುಮೇಹ ಬಂದರೆ ಅಯ್ಯೋ ಇನ್ಮುಂದೆ ರುಚಿಯಾದ ಆಹಾರ ಸವಿಯುವಂತಿಲ್ಲ ಎಂಬ ಚಿಂತೆ ಕೆಲವರಿಗೆ ಕಾಡುತ್ತದೆ, ಆದರೆ ಅದು ತಪ್ಪು ಕಲ್ಪನೆ, ಏಕೆಂದರೆ ಮಧುಮೇಹ ಬಂದರೆ ಕೆಲವೊಂದು ಆಹಾರಗಳನ್ನು ...
ಮಧುಮೇಹಿಗಳು ಈ 18 ರುಚಿಕರ ಆಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸಬಹುದು
ಭಾರತೀಯರಲ್ಲಿ ಈ 2 ವರ್ಷದಲ್ಲಿ ಹೆಚ್ಚಾಗುತ್ತಿದೆ ಅತ್ಯಧಿಕ ರಕ್ತದೊತ್ತಡ ಸಮಸ್ಯೆ(ಬಿಪಿ) ಕಾರಣವೇನು?
NPCDCS ಒಂದು ಅಚ್ಚರಿಯ ಸಂಗತಿ ಹೇಳಿದೆ. ಭಾರತದಲ್ಲಿ ರಕ್ತದೊತ್ತಡದ ಸಮಸ್ಯೆ ಶೇ. 8ರಷ್ಟು ಜನರಲ್ಲಿದೆಯಂತೆ, ಅಲ್ಲದೆ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂಬ ಮಾಹಿತಿಯನ್ನ...
ಮಧುಮೇಹ: ಶುಗರ್ ಟೆಸ್ಟ್ ಮಾಡುವಾಗ 7 ತಪ್ಪುಗಳಾದರೆ ಸರಿಯಾದ ರಿಸಲ್ಟ್ ಸಿಗಲ್ಲ
ಪ್ರತೀವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುವುದು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಪ್ರತಿಯೊಬ್ಬರ...
ಮಧುಮೇಹ: ಶುಗರ್ ಟೆಸ್ಟ್ ಮಾಡುವಾಗ 7 ತಪ್ಪುಗಳಾದರೆ ಸರಿಯಾದ ರಿಸಲ್ಟ್ ಸಿಗಲ್ಲ
ಇತ್ತೀಚೆಗೆ ಸಿರಿಧಾನ್ಯದ ಜನಪ್ರಿಯತೆ ಹೆಚ್ಚಾಗಲು ಕಾರಣವೇನು? ಸಿರಿಧಾನ್ಯ ಸೇವಿಸಿದರೆ ಮಧುಮೇಹ ಬರುವುದೇ ಇಲ್ಲ
ಅಂತರರಾಷ್ಟ್ರೀಯ ಎರಡು ದಿನಗಳ ಸಿರಿಧಾನ್ಯಗಳ ಸಮಾವೇಶ ನಡೆಯುತ್ತಿದೆ. ನಮ್ಮ ಪೂರ್ವಜರಿಗೆ ರಾಗಿ, ನವಣೆ ಇವೆಲ್ಲಾ ಪ್ರಮುಖ ಆಹಾರವಾಗಿತ್ತು. ನಾವೆಲ್ಲಾ ನಮ್ಮ ಪೂರ್ವಜರು ಅಷ್ಟೊಂದು ಆ...
ದೆಹಲಿಯಲ್ಲಿ ಟೈಪ್ 2 ಮಧುಮೇಹದ ಅಪಾಯ ತುಂಬಾನೇ ಅಧಿಕ, ಏಕೆ?
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಧುಮೇಹ ಹೆಚ್ಚಾಗಲು ಪ್ರಮುಖ ಕಾರಣ ಆರೋಗ್ಯಕರವಲ್ಲದ ಜೀವನಶೈಲಿ. ತುಂಬಾ ಹೊತ್ತು ಒಂದೇ ಕಡೆ ಕೂತು ಕೆ...
ದೆಹಲಿಯಲ್ಲಿ ಟೈಪ್ 2 ಮಧುಮೇಹದ ಅಪಾಯ ತುಂಬಾನೇ ಅಧಿಕ, ಏಕೆ?
ಕರಿ ಜೀರಿಗೆ ನೀರಿನಿಂದ ಹೊಟ್ಟೆ ಬೊಜ್ಜು ಕರಗಿಸಬಹುದೇ? ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದೇ?
ಕರಿ ಜೀರಿಗೆ ಇದು ಬಹುತೇಕ ಜನರಿಗೆ ಗೊತ್ತಿರುತ್ತದೆ, ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ, ಹಳ್ಳಿಗಳಲ್ಲಿ ಇದರ ಗಿಡ ಬೆಳೆಸಿ, ಕರಿ ಜೀರಿಗೆಯನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಇದ...
ಔಷಧ ತೆಗೆದುಕೊಳ್ಳದಿದ್ದರೂ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವುದು ಹೇಗೆ?
ಮಧುಮೇಹ ಬಂದರೆ ಅದನ್ನು ನಿಯಂತ್ರಣದಲ್ಲಿ ಇಡಬಹುದೇ ಹೊರತು ಮಧುಮೇಹವನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ನೀವು ಮನಸ್ಸು ಮಾಡಿದರೆ ಮಧುಮೇಹವನ್ನು ರಿವರ್ಸ್ ಮಾಡಬಹ...
ಔಷಧ ತೆಗೆದುಕೊಳ್ಳದಿದ್ದರೂ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವುದು ಹೇಗೆ?
ಆಯುರ್ವೇದ ಟಿಪ್ಸ್ : ಮಳೆಗಾಲದಲ್ಲಿ ಮಟ್ಟಾ ರೈಸ್‌ ಗಂಜಿ ತಿಂದ್ರೆ ಈ ಪ್ರಯೋಜನಗಳಿವೆ ಗೊತ್ತಾ?
ಮಳೆಗಾಲದಲ್ಲಿ ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು, ಇಲ್ಲದಿದ್ದರೆ ಮಳೆಗಾಲ ಕಳೆಯುವಷ್ಟರಲ್ಲಿ ನಮ್ಮ ಮೈ ತೂಕ ಹೆಚ್ಚಾಗಿರುತ್ತದೆ, ಕಾರಣ ಈ ಸಮಯದಲ್ಲಿ ಹೆಚ್ಚು ಹೊರಗಡೆ ಓಡಾಡುವ...
ಮಳೆಗಾಲ: ಮಧುಮೇಹಿಗಳೇ ತ್ವಚೆ ಸೋಂಕು ತಡೆಗಟ್ಟಲು ಈ ಮುನ್ನೆಚ್ಚರಿಕೆವಹಿಸಿ
ಮಾನ್ಸೂನ್ ಅಥವಾ ಮಳೆಗಾಲ ಚೆನ್ನಾಗಿರುವ ಋತುಮಾನ. ಮಳೆಗಾಲದ ತಂಪಾದ ವಾತಾವರಣವನ್ನು ಇಷ್ಟಪಡದೇ ಇರುವವರೂ ಯಾರೂ ಇಲ್ಲ. ಆದರೆ ಮಳೆಗಾಲದಲ್ಲಿ ಆರೋಗ್ಯದ ವಿಚಾರಕ್ಕೆ ಬಂದರೆ ತುಸು ಚಿಂತ...
ಮಳೆಗಾಲ: ಮಧುಮೇಹಿಗಳೇ ತ್ವಚೆ ಸೋಂಕು ತಡೆಗಟ್ಟಲು ಈ ಮುನ್ನೆಚ್ಚರಿಕೆವಹಿಸಿ
ಮಳೆಗಾಲದಲ್ಲಿ ಮಧುಮೇಹಿಗಳು ಭಯಪಡದೆ ತಿನ್ನಬಹುದಾದ 10 ಫ್ರೂಟ್ಸ್
ಮಧುಮೇಹಿಗಳು ಇಲ್ಲದ ಮನೆಯೇ ಇಲ್ಲವೆಂಬಂತಿದೆ ಈಗೀನ ಪರಿಸ್ಥಿತಿ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ನಂ 1 ತಲುಪಿದೆ, ಅಷ್ಟರಮಟ್ಟಿಗೆ ಈ ಮಧುಮೇಹ ಎಂಬ ಸಮಸ್ಯೆ ಜನರನ್ನು ಕಾಡುತ್ತಿದೆ, ಅ...
ಮಧುಮೇಹ ಸೇರಿ ಹಲವು ಕಾಯಿಲೆ ತಡೆಗಟ್ಟುತ್ತೆ ಲಿಚಿ ಬೀಜ, ಹೇಗೆ ಬಳಸಬೇಕು?
ಈಗ ನಿಮಗೆ ಮಾರುಕಟ್ಟೆಯಲ್ಲಿ ಲಿಚಿ ಹಣ್ಣು ಸಿಗುತ್ತಿರಬಹುದು. ಲಿಚಿ ಹಣ್ಣು ನಮ್ಮ ಕರ್ನಾಟಕದ ಮಾರುಕಟ್ಟೆಗೆ ಬರುವಾಗ ದುಬಾರಿಯಾಗಿರುತ್ತದೆ. ಕೆಜಿಗೆ 300 ರುಪಾಯಿಯಿಂದ 400 ರುಪಾಯಿ ಹೇಳ...
ಮಧುಮೇಹ ಸೇರಿ ಹಲವು ಕಾಯಿಲೆ ತಡೆಗಟ್ಟುತ್ತೆ ಲಿಚಿ ಬೀಜ, ಹೇಗೆ ಬಳಸಬೇಕು?
ರಿವರ್ಸ್‌ ಡಯಾಬಿಟಿಸ್‌ಗೆ ಜೀವನಶೈಲಿ ಮಾಡಿಕೊಳ್ಳಬೇಕಾದ ಬದಲಾವಣೆಯೇನು?
ನೀವು ಮಧುಮೇಹಿಗಳಾ? ನೀವು ರಿವರ್ಸ್‌ ಡಯಾಬಿಟಿಸ್ ಬಗ್ಗೆ ಕೇಳಿದ್ದೀರಾ? ಮಧುಮೇಹವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳುವುದು ಸಂಪೂರ್ಣ ಸತ್ಯವಲ್ಲ, ನೀವು ರಿವರ್ಸ್ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion