Just In
- 3 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 5 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 8 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 10 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನ್ನದ ಜೊತೆ ನಿಂಬೆ ಸಾರಿದ್ದರೆ ತಿನ್ನಲು ಬಲುರುಚಿ
ಬೇಕಾಗುವ
ಸಾಮಾಗ್ರಿಗಳು:
*
1/2
ಕಪ್
ಸಾರು
ಬೇಳೆ
*
2
ಹಸಿಮೆಣಸು
*
ಒಂದು
ಬೆಳ್ಳುಳ್ಳಿ
*
1/2
ಇಂಚಿನ
ಶುಂಠಿ
*
ಕೊತ್ತಂಬರಿ
ಸೊಪ್ಪು
*
ಸ್ವಲ್ಪ
ಕರಿಬೇವಿನ
ಎಲೆ
*
1/2
ದೊಡ್ಡ
ನಿಂಬೆಹಣ್ಣು
*
8-10
ಕರಿಮೆಣಸು
ಬೀಜ
*
1/4
ಚಮಚ
ಅರಿಶಿಣ
*
1/2
ಚಮಚ
ಸಾಸಿವೆ
*
1/2
ಚಮಚ
ಜೀರಿಗೆ
*
2-3
ಚಮಚ
ಎಣ್ಣೆ
ಅಥವಾ
ತುಪ್ಪ
*
ರುಚಿಗೆ
ತಕ್ಕ
ಉಪ್ಪು
ತಯಾರಿಸುವ ವಿಧಾನ:
1. ಬೇಳೆಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ ಹಾಕಿ 2-3 ಕಪ್ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವವರೆಗೆ ಬೇಯಿಸಬೇಕು.
2. ಈಗ ಬೆಂದ ಬೇಳೆಯನ್ನು ಸೌಟ್ ನಿಂದ ಜಜ್ಜಿ, ಒಂದು ಕಪ್ ನೀರು ಸೇರಿಸಿ 5-10 ನಿಮಿಷ ಹಾಗೇ ಬಿಡಬೇಕು.
3. ಈಗ ಸಾರಿನ ಪಾತ್ರೆಯನ್ನು ಉರಿಯಲ್ಲಿಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಬೇಕು. ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆಯನ್ನು ಹಾಕಬೇಕು.
4.
ಸಾಸಿವೆ
ಚಟಾಪಟಾ
ಶಬ್ದ
ಬಂದ
ನಂತರ
ಜೀರಿಗೆ,
ಜಜ್ಜಿದ
ಬೆಳ್ಳುಳ್ಳಿ,
ಚಿಕ್ಕದಾಗಿ
ಕತ್ತರಿಸಿದ
ಶುಂಠಿ,
ಹಸಿಮೆಣಸಿನ
ಕಾಯಿ,
ಕರಿಬೇವಿನ
ಎಲೆ,
ಪುಡಿಮಾಡಿದ
ಕರಿಮೆಣಸು
ಮತ್ತು
ಹಸಿಮೆಣಸಿನ
ಕಾಯಿ
ಹಾಕಬೇಕು.
ಬೆಳ್ಳುಳ್ಳಿ
ಕಂದು
ಬಣ್ಣಕ್ಕೆ
ತಿರುಗುವಾಗ
ಸ್ವಲ್ಪ
ಅರಿಶಿಣವನ್ನು
ಸೇರಿಸಬೇಕು.
ಅರಿಶಿಣ
ಕರಿಯಲು
ಬಿಡಬಾರದು.
5.
ಈಗ
ಬೇಯಿಸಿದ
ಬೇಳೆಯನ್ನು
ಈ
ಮಿಶ್ರಣಕ್ಕೆ
ಮೆಲ್ಲನೆ
ಸುರಿಯಬೇಕು.
ನಂತರ
ಬೇಯಿಸಬೇಕು.
ರಸ
ಪಾತ್ರೆಯಿಂದ
ಉಕ್ಕಿ
ಹೊರಚೆಲ್ಲದಂತೆ
ನೋಡಿಕೊಳ್ಳಬೇಕು.
ಈಗ
ರುಚಿಗೆ
ತಕ್ಕ
ಉಪ್ಪು
ಹಾಕಿ
ರಸವನ್ನು
ಚೆನ್ನಾಗಿ
ಕುದಿಸಬೇಕು.
ಈಗ
ಸಾರಿಗೆ
ನಿಂಬೆರಸ
ಹಿಂಡಿ,
ಕೊತ್ತಂಬರಿ
ಸೊಪ್ಪಿನಿಂದ
ಅಲಂಕರಿಸಿದರೆ
ರುಚಿಕರವಾದ
ನಿಂಬೆ
ಸಾರು
ರೆಡಿ.