Just In
- 1 hr ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 2 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 7 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳಲ್ಲಿ ಸ್ವಲೀನತೆ ಕಾಯಿಲೆ-ಪೋಷಕರೇ ಈ ಸಂಗತಿಗಳು ತಿಳಿದಿರಲಿ
ಮಕ್ಕಳು ಸಮಾಜದಲ್ಲಿ ಒಂದು ಉನ್ನತ ಸ್ಥಾನ ಪಡೆದುಕೊಳ್ಳಬೇಕೆಂಬ ಆಸೆ ಪ್ರತಿಯೊಬ್ಬ ತಂದೆತಾಯಿಯರಲ್ಲೂ ಇದ್ದೇ ಇರುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಸಾಧ್ಯವಾದರೂ ಇನ್ನು ಕೆಲವೊಮ್ಮೆ ಇದು ಕನಸಾಗಿಯೇ ಉಳಿಯುತ್ತದೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಆಟಿಸಂ(ಸ್ವಲೀನತೆ ಅಥವಾ ತನ್ನದೇ ಕಲ್ಪನಾ ಲೋಕದಲ್ಲಿ ಮಗ್ನರಾಗುವ ಮಕ್ಕಳು) ಎನ್ನುವ ಕಾಯಿಲೆಯು ನಿಮ್ಮ ಮಗುವಿನ ಕಲಿಯುವ ಕ್ಷಮತೆ, ಮಾತನಾಡುವ ಹಾಗೂ ಇತರರೊಂದಿಗೆ ಬೆರೆಯುವ ಗುಣಗಳ ಮೇಲೆ ಪರಿಣಾಮ ಬೀರಲಿದೆ.
ಈ ರೋಗವು ಮೆದುಳು ಹಾಗೂ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ ಸಾಮಾಜಿಕ ಹಾಗೂ ಭಾವನಾತ್ಮಕವಾಗಿಯೂ ಇದು ಪರಿಣಾಮ ಬೀರಬಹುದು. ಮಗುವಿನ ಜನನದ ವೇಳೆ ಈ ಕಾಯಿಲೆ ಬಗ್ಗೆ ತಿಳಿದುಬರುತ್ತದೆ. ಆದರೆ ಇದಕ್ಕೆ ಚಿಕಿತ್ಸೆ ನೀಡಬಹುದಾದರೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದು. ಗರ್ಭಾವಸ್ಥೆಯಲ್ಲಿನ ಒತ್ತಡದಿಂದ ಮಕ್ಕಳಲ್ಲಿ ನ್ಯೂನತೆ!
ಈ ಕಾಯಿಲೆ ಇರುವಂತವರಲ್ಲಿ ಆಕ್ರಮಣಶೀಲತೆ, ಅಸಹಜ ಸಾಮಾಜಿಕ ನಡವಳಿಕೆ, ಅಂತರ್ ನಿರ್ಬಂಧ ನಡವಳಿಕೆ, ಸಂವಹನ ಕೊರತೆ ಇತ್ಯಾದಿ ಸಮಸ್ಯೆಗಳು ಈ ಕಾಯಿಲೆ ಇರುವವರಲ್ಲಿರುತ್ತದೆ. ಇದರಿಂದ ಪೋಷಕರಿಗೆ ಮಕ್ಕಳನ್ನು ಆರೈಕೆ ಮಾಡುವುದು ತುಂಬಾ ಕಷ್ಟಕರವಾಗುತ್ತದೆ. ಇಂತಹ ಕಾಯಿಲೆ ಇರುವಂತಹ ಮಕ್ಕಳ ಪೋಷಕರಿಗೆ ಯಾವ ವಿಚಾರಗಳನ್ನು ನಾವು ಹೇಳಬಾರದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.
ಇದರಿಂದ
ಮೇಲೆದ್ದು
ಬರುತ್ತಾನೆ
ಆಟಿಸಮ್
ಎನ್ನುವುದು
ಕೇವಲ
ಭಾವನೆಗಳು
ಬದಲಾಗುವ
ಸಮಸ್ಯೆಯಲ್ಲ.
ಇದೊಂದು
ಗಂಭೀರವಾದ
ಕಾಯಿಲೆಯಾಗಿದೆ.
ಮಗು
ಇದರಿಂದ
ಮೇಲೆದ್ದು
ಬರುತ್ತದೆ
ಎಂದು
ಹೇಳಿದರೆ
ಪೋಷಕರಿಗೆ
ತುಂಬಾ
ಬೇಸರವಾಗುತ್ತದೆ.
ನೀನು
ಇದನ್ನು
ಮಾಡು!
ಆಟಿಸಂ
ಕಾಯಿಲೆ
ಇರುವಂತಹ
ಮಕ್ಕಳು
ಯಾವುದೇ
ಮಾತನ್ನು
ಕೇಳುವುದಿಲ್ಲ
ಮತ್ತು
ಅವರಿಗೆ
ವಹಿಸಿದ
ಕೆಲಸ
ಮಾಡಲ್ಲ.
ಪೋಷಕರು
ಕೂಡ
ನೀನು
ಇದನ್ನು
ಮಾಡು
ಎಂದು
ಒತ್ತಡ
ಹೇರಿದರೆ
ಆಗ
ಮಕ್ಕಳ
ಆಕ್ರಮಣಶೀಲರಾಗುವ
ಸಾಧ್ಯತೆಯಿದೆ.
ಅವರಿಗೆ
ಶಿಸ್ತನ್ನು
ಕಲಿಸಲು
ಸಾಧ್ಯವಿಲ್ಲ
ಆಟಿಸಂ
ಇರುವಂತಹ
ಮಕ್ಕಳ
ಪೋಷಕರಿಗೆ
ಹೇಳುವಂತಹ
ಅತ್ಯಂತ
ಕ್ರೂರ
ಪದ
ಇದಾಗಿದೆ.
ಯಾಕೆಂದರೆ
ಆಟಿಸಂ
ಇರುವಂತಹ
ಮಕ್ಕಳನ್ನು
ಶಿಕ್ಷಿಸುವುದು
ಅಥವಾ
ಅವರಿಗೆ
ಶಿಸ್ತನ್ನು
ಕಲಿಸಲು
ಸಾಧ್ಯವಿಲ್ಲ.
ಯಾಕೆಂದರೆ
ಅವರ
ನರ
ವ್ಯವಸ್ಥೆ
ಸರಿಯಾಗಿರಲ್ಲ.
ಸಾಮಾನ್ಯನಂತೆ
ಕಾಣುತ್ತಾನೆ
ಆಟಿಸಂ
ಇರುವಂತಹ
ಮಕ್ಕಳ
ಪೋಷಕರನ್ನು
ಅತಿಯಾಗಿ
ನೋಯಿಸುವಂತಹ
ಪದ
ಇದಾಗಿದೆ.
ಆಟಿಸಂ
ಇರುವಂತಹ
ಮಕ್ಕಳು
ಸಾಮಾನ್ಯರಂತೆ
ಕಂಡುಬಂದರೂ
ಅವರು
ಸಾಮಾನ್ಯರಾಗಿ
ಇರುವುದಿಲ್ಲ.
ಈ
ಪರಿಸ್ಥಿತಿಯನ್ನು
ನೀವು
ಸರಿಯಾಗಿ
ಅರ್ಥ
ಮಾಡಿಕೊಳ್ಳಬೇಕಾಗಿದೆ.