Just In
- 1 hr ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 10 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 11 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 11 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Sports RCB vs KKR: ಚಿನ್ನಸ್ವಾಮಿಯಲ್ಲಿ ಮತ್ತೊಂದು ರೋಚಕ ಪಂದ್ಯ; ಸಂಭಾವ್ಯ ಆಡುವ 11ರ ಬಳಗ, ಲೈವ್ ಸ್ಟ್ರೀಮಿಂಗ್
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಚಕ್ರದವರು ಕ್ಷಮೆ ಕೇಳಲು ಹೆಮ್ಮೆ ಪಡುತ್ತಾರಂತೆ
ಜೀವನದಲ್ಲಿ ಯಾರಾದರೂ ಯಾರಿಗಾರೂ ಕ್ಷಮೆ ಕೇಳಬೇಕು ಎಂಬ ಪರಿಸ್ಥಿತಿ ಬಂದಾಗ ಬಹುತೇಕರು ನೂರು ಬಾರಿ ಯೋಚಿಸುತ್ತಾರೆ. ಹಲವರು ತಪ್ಪಿದ್ದರೂ ಕ್ಷಮೆ ಕೇಳುವುದಿಲ್ಲ, ಇನ್ನೂ ಕೆಲವರು ಕೆಲವಾರು ಕಾರಣಗಳಿಂದಾಗಿ, ಪರಿಸ್ಥಿತಿಯ ಒತ್ತಡದಿಂದಾಗಿ ಕ್ಷಮೆ ಕೇಳುತ್ತಾರೆ.
ಆದರೆ
ಯಾರಿಗೆ
ಆಗಲಿ
ಕ್ಷಮೆ
ಎನ್ನುವ
ಪದ
ತಮ್ಮ
ಅಹಂಗೆ
ಪೆಟ್ಟು
ಬೀಳುವ
ಸಂದರ್ಭವಾಗಿರುತ್ತದೆ.
ಕೆಲವರಲ್ಲಿ
ಕ್ಷಮೆಯಾಚಿಸುವುದರಿಂದ
ದುರ್ಬಲ
ಅಥವಾ
ಅನರ್ಹ
ಎಂಬ
ಭಾವನೆ
ಇರುತ್ತದೆ.
ಆದರೆ,
ಈ
ಕ್ಷಮೆಯಾಚನೆಯ
ವಿಷಯದಲ್ಲಿ
ಈ
ಜ್ಯೋತಿಶಾಸ್ತ್ರ
ಹೊಸ
ವಿಚಾರವನ್ನು
ಹೇಳುತ್ತಿದೆ.
12
ರಾಶಿಚಕ್ರಗಳಲ್ಲಿ
ಕೆಲವು
ರಾಶಿಚಕ್ರಗಳು
ಕ್ಷಮೆಯಾಚಿಸಲು
ತುಂಬಾ
ಹೆಮ್ಮೆಪಡುತ್ತವೆ,
ಹಿಂಜರಿಯುವುದಿಲ್ಲ,
ತಮ್ಮ
ತಪ್ಪಿಲ್ಲದಿದ್ದರೂ
ಸಂದರ್ಭವನ್ನು
ತಿಳಿಗೊಳಿಸಲು
ಇವರು
ಕ್ಷಮೆ
ಕೇಳುತ್ತಾರೆ
ಎಂದು
ಹೇಳುತ್ತದೆ.
ಹಾಗಿದ್ದರೆ ಯಾವೆಲ್ಲಾ ರಾಶಿಚಕ್ರ ಕ್ಷಮೆ ಕೇಳಲು ಹೆಚ್ಚು ಯೋಚನೆ ಮಾಡುವುದಿಲ್ಲ, ಏಕೆ ಎಂದು ಮುಂದೆ ತಿಳಿಯೋಣ:
1. ವೃಷಭ ರಾಶಿ
ತಮ್ಮ ತಪ್ಪಿಗೆ ಅಥವಾ ಸಂಬಂಧ ಕಳೆದುಕೊಳ್ಳಲು ಇಚ್ಚಿಸದೆ ಕ್ಷಮೆ ಕೇಳುವ ಮೊದಲ ಪಟ್ಟಿಯಲ್ಲಿ ವೃಷಭ ರಾಶಿ ಇದೆ. ವಿಪರ್ಯಾಸ ಎಂದರೆ ವೃಷಭ ರಾಶಿಯವರು ಬಹಳ ಹಠಮಾರಿ ಸ್ವಭಾವದವರು, ಆದರೆ ತಪ್ಪುಗಳನ್ನು ಒಪ್ಪಿಕೊಳ್ಳುವಲ್ಲಿ ಸಹ ಉದಾರಿಗಳು. ಇವರ ಕ್ಷಮೆ ಕೆಲವು ಬಾರಿ ನಿಮಗೆ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ವೃಷಭ ರಾಶಿಯವರು ತಾವು ತಪ್ಪು ಮಾಡಿದ್ದೇವೆಂದು ಹೇಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಅವರೇ ಮುಂದಾಳತ್ವ ವಹಿಸಿ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.
ಕ್ಷಮೆಯಾಚಿಸುವುದು ಎಂದರೆ ವೃಷಭ ರಾಶಿಯವರಿಗೆ ತಮ್ಮ ಅಧಿಕಾರವನ್ನೇ ಕಳೆದುಕೊಂಡಂತೆ ಭಾಸವಾಗುತ್ತದೆ, ಆದರೂ ಇದು ತಮ್ಮ ಸಾಮರ್ಥ್ಯ ಎಂದು ಹೆಮ್ಮೆಯಿಂದ ಬೀಗುತ್ತಾರೆ. ಮತ್ತೊಂದು ವಿಶೇಷವೆಂದರೆ ತಾವು ಕ್ಷಮೆ ಕೇಳಿದ ನಂತರವೂ ಇದು ನನ್ನ ಕೆಲಸವಲ್ಲ, ಇದು ಇತರ ವ್ಯಕ್ತಿಯ ಜವಾಬ್ದಾರಿ ಎಂದು ಸಹ ಭಾವಿಸುತ್ತಾರೆ.
2. ಕುಂಭ ರಾಶಿ
ಕುಂಭ ರಾಶಿಯವರು ಕ್ಷಮೆಯಾಚಿಸಲು ತುಂಬಾ ಹೆಮ್ಮೆಪಡುತ್ತಾರೆ ಏಕೆಂದರೆ ಅದು ಅವರಿಗೆ ಕ್ಷಮೆ ಕೇಳುವುದರಿಂದ ಕಳೆದುಕೊಳ್ಳುವುದೇನು ಇಲ್ಲ ಎಂದು ಭಾವಿಸುತ್ತಾರೆ ಮತ್ತು ಅವರ ಅಹಂಕಾರಕ್ಕೆ ಒಂದು ಪೆಟ್ಟು ಬೀಳಬೇಕು ಎಂದು ಸಹ ಚಿಂತಿಸುತ್ತಾರೆ. ಇವರು ತಮ್ಮ ದೋಷಗಳ ಬಗ್ಗೆ ಮೊದಲು ತಿಳಿಯುವುದಿಲ್ಲ, ಕ್ಷಮೆಯಾಚಿಸುವ ಮೂಲಕ ತಾವು ತಪ್ಪು ಮಾಡಿದ್ದೇವೆಂದು ಒಪ್ಪಿಕೊಳ್ಳುತ್ತಾರೆ.
ಭಾವನೆಗಳು ತಣ್ಣಗಾಗುವವರೆಗೂ ಅವರು ಪರಿಸ್ಥಿತಿಯಿಂದ ಬೇರೆಡೆ ಸೆಳೆಯಲು ಅಥವಾ ಸಮಾಧಾನಗೊಳಿಸಲು ಬಯಸುತ್ತಾರೆ. ಕುಂಭ ರಾಶಿಯವರು ಯಾವುದೇ ಕ್ಷಮೆಯಾಚಿಸದೆ ಪರಿಸ್ಥಿತಿಯನ್ನು ನಿರ್ವಹಿಸಸುವುದೇ ಉತ್ತಮ ಸನ್ನಿವೇಶ ಆಗಿರುತ್ತದೆ.
3. ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಅವರು ಬಿಟ್ಟುಬಿಡಲು ಇಷ್ಟಪಡುವದಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತಾರೆ ಮತ್ತು ಕ್ಷಮೆಯಾಚಿಸುವುದರಿಂದ ಅವರು ತುಂಬಾ ಬಹಿರ್ಮುಖಿ ಮತ್ತು ದುರ್ಬಲ ಭಾವನೆ ಹೊಂದುತ್ತಾರೆ. ವೃಶ್ಚಿಕ ರಾಶಿಯವರು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದಾಗ ಅವರನ್ನು ಅವಮಾನಿಸುವ, ಹೀಯಾಳಿಸುವ ಅವಕಾಶವಾಗಿ ಯಾರಾದರೂ ಲಾಭ ಪಡೆಯುವುದು ಅಥವಾ ಕ್ಷಮೆಯಾಚಿಸುವುದನ್ನು ಅವರು ಖಂಡಿತಾ ಇಷ್ಟಪಡುವುದಿಲ್ಲ.
ವೃಶ್ಚಿಕ ರಾಶಿಯವರು ಸನ್ನಿವೇಶಗಳಿಂದ ಹೊರಬರಲು ಮತ್ತು ದೂಷಿಸುವುದನ್ನು ತಪ್ಪಿಸಲು ವಿವಿಧ ಚತುರತೆಗಳನ್ನು ಹೊಂದಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ ಅದರೂ ಕ್ಷಮೆ ಕೇಳುತ್ತಾರೆ ಎಂದತೆ ಒಂದು ಅದು ಬೇರೊಬ್ಬರಾಗಿರಬೇಕು ಅಥವಾ ಪರಿಸ್ಥಿತಿಯನ್ನು ತಿಳಿಗೊಳಿಸಲು ಆಗಿರುತ್ತೆ.
4. ಮೀನ ರಾಶಿ
ಮೀನ ರಾಶಿಯವರು ಕ್ಷಮೆಯಾಚಿಸುವುದರಿಂದ ಅವರು ಕೆಟ್ಟ ಜನರು ಅಥವಾ ಎಲ್ಲದರಲ್ಲೂ ಭಯಂಕರರು ಎಂಬ ಭಾವನೆ ಮೂಡಿಸುತ್ತದೆ. ಅವರು ಕ್ಷಮಿಸಬಾರದು ಅಥವಾ ಇನ್ನೊಬ್ಬ ವ್ಯಕ್ತಿ ಕ್ಷಮೆಯಾಚಿಸಲು ಅರ್ಹರಲ್ಲ ಎಂದು ಭಾವಿಸುವುದಿಲ್ಲ.
ಮೀನರಾಶಿಯ ರಕ್ಷಣೆಯ ಅತ್ಯುತ್ತಮ ಮಾರ್ಗವೆಂದರೆ ಏನನ್ನೂ ಮಾಡಬಾರದು ಮತ್ತು ತಮಗೂ ಸೇರಿದಂತೆ ಯಾರಿಗೂ ತೊಂದರೆಯಾಗದಂತೆ ಅದು ಸ್ವತಃ ಪರಿಹರಿಸುತ್ತಾರೆ.
5. ಕನ್ಯಾ ರಾಶಿ
ಕನ್ಯಾ ರಾಶಿಯವರು ಮಾಡುವ ಎಲ್ಲದಕ್ಕೂ ಒಂದು ಅತ್ಯುನ್ನತ ಮಾನದಂಡಗಳನ್ನು ಹೊಂದಿರುತ್ತಾರೆ ಮತ್ತು ಇವರು ಕ್ಷಮೆಯಾಚಿಸುವುದು ಎಂದರೆ ತಾವು ವಿಫಲವಾದ ವಿಷಯದ ಮೇಲೆ ಬೆಳಕು ಚೆಲ್ಲುವಂತಿರುತ್ತದೆ. ತಮ್ಮ ತಪ್ಪುಗಳಿಗಾಗಿಯೇ ತಮ್ಮನ್ನು ಕ್ಷಮಿಸಿಕೊಳ್ಳಲು ಅವರಿಗೆ ಸಾಕಷ್ಟು ಸವಾಲಾಗಿರುತ್ತದೆ, ತಮ್ಮ ತಪ್ಪಿಗೆ ತಾವೇ ನೋವು ಮತ್ತು ನಿರಾಕರಣೆಯನ್ನು ಒಪ್ಪಿಕೊಳ್ಳುತ್ತಾರೆ.
ಕನ್ಯಾ ರಾಶಿ ಸಾಕಷ್ಟು ಅವಮಾನವನ್ನು ಅನುಭವಿಸುತ್ತಾರೆ ಮತ್ತು ಕ್ಷಮೆಯಾಚಿಸುವುದರಿಂದ ಅವರಿಗೆ ಕೆಟ್ಟದಾದ ಅನುಭವವೂ ಆಗುತ್ತದೆ. ಕನ್ಯಾರಾಶಿಯವರು ಕ್ಷಮೆಯಾಚಿಸಿದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲವೆಂದು ಅದು ಭಾವಿಸುತ್ತದೆ ಅಥವಾ ಅವರಿಗೆ ಅನುಕೂಲಕರವಲ್ಲದ, ಸರಿ ಎನಿಸದ ಕೆಲಸವನ್ನು ಮಾಡುತ್ತಿರಬೇಕು ಎಂದಾಗಿರುತ್ತದೆ.