Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶನಿವಾರದ ದಿನ ಭವಿಷ್ಯ: ಕುಂಭ ರಾಶಿಯವರಿಗೆ ಇಂದು ಹಣ ಲಾಭ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ಶ್ರೀ
ಶ್ರೀನಿವಾಸ್
ಗುರೂಜಿ
ಶ್ರೀ
ಸಾಯಿ
ಅನುಗ್ರಹ
ಜ್ಯೋತಿಷ್ಯ
ಪೀಠ
ಪ್ರಧಾನ
ಜ್ಯೋತಿಷ್ಯರು
ಶ್ರೀ
ಶ್ರೀನಿವಾಸ್
ಗುರೂಜಿ
ಕರಾವಳಿ
ವಂಶಪರಂಪರೆ
ಮನೆತನದ
ಪ್ರಖ್ಯಾತ
ದೈವಶಕ್ತಿ
ಜ್ಯೋತಿಷ್ಯರು
ನಿಮ್ಮ
ಸಮಸ್ಯೆಗಳಾದ-
ಪ್ರೇಮ
ವಿಚಾರ,
ಪ್ರೀತಿಯಲ್ಲಿ
ನಂಬಿ
ಮೋಸ,
ಅತ್ತೆ-ಸೊಸೆ
ಕಲಹ,
ಹಣಕಾಸಿನ
ತೊಂದರೆ,
ಮದುವೆಯಲ್ಲಿ
ಅಡೆತಡೆ,
ಸತಿ
ಪತಿ
ಕಲಹ,
ಸಂತಾನ
ಸಮಸ್ಯೆ,
ಆರೋಗ್ಯ,
ಉದ್ಯೋಗ,
ಸಾಲ
ಭಾದೆ,
ಲವ್
ಪ್ರಾಬ್ಲಮ್
ಇನ್ನು
ಯಾವುದೇ
ಜಟಿಲ
ಸಮಸ್ಯೆಗಳಿಗೆ
ಪರಿಹಾರ
ತಿಳಿಸುತ್ತಾರೆ.
ಜೀವನದಲ್ಲಿ
ಜಿಗುಪ್ಸೆ
ಹೊಂದಿದ್ದರೆ
ಶ್ರೀ
ಸಾಯಿ
ಬಾಬಾ
ಪೂಜೆ
ಶಕ್ತಿಯಿಂದ
ಯಾವುದೇ
ಸಮಸ್ಯೆ
ಇದ್ದರೂ(
5)
ದಿನದಲ್ಲಿಶಾಶ್ವತ
ಪರಿಹಾರ
ತಿಳಿಸುತ್ತಾರೆ.
ಮನೆ
ವಿಳಾಸ-
#37/17
27th
cross
12
th
main
4th
block
ಜಯನಗರ
ಬೆಂಗಳೂರು
M.
9986623344
web:
www.sadguru-sai.com
ಸಂವತ್ಸರ:
ಶಾರ್ವರಿ
ಆಯನ:
ದಕ್ಷಿಣಾಯನ
ಋತು:
ಶರದ್
ಮಾಸ:
ಕಾರ್ತಿಕಾ
ನಕ್ಷತ್ರ:
ನವೆಂಬರ್
28,
ಬೆಳಗ್ಗೆ
7:8ರಿಂದ
29,
ಮಧ್ಯಾಹ್ನ
03:19ರ
ವರೆಗೆ
ಭರಣಿ,
ನಂತರ
ಕೃತಿಕಾ
ಪಕ್ಷ:
ಶುಕ್ಲ
ಪಕ್ಷ
ರಾಹುಕಾಲ:
ಬೆಳಗ್ಗೆ
09:32ರಿಂದ
10:50ರವರೆಗೆ
ಗುಳಿಕಕಾಲ:
ಬೆಳಗ್ಗೆ
06:54ರಿಂದ
08:13ರವರೆಗೆ
ಯಮಗಂಡಕಾಲ:
ಮಧ್ಯಾಹ್ನ
01:28ರಿಂದ
02:47ರವರೆಗೆ
ದುರ್ಮುಹೂರ್ತ:
ಬೆಳಗ್ಗೆ
06:54:00ರಿಂದ
07:36ರವರೆಗೆ
ಬೆಳಗ್ಗೆ
07:36ರಿಂದ
08:18ರವರೆಗೆ
ಸೂರ್ಯೋದಯ:
ಬೆಳಗ್ಗೆ
06:54ಕ್ಕೆ
ಸೂರ್ಯಾಸ್ತ:
ಸಂಜೆ
05:24ಕ್ಕೆ
ಮೇಷ ರಾಶಿ:
ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಇಂದು ನೀವು ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯಿಂದ ವ್ಯವಹರಿಸುತ್ತೀರಿ. ನೀವು ಕಠಿಣ ಕಾರ್ಯಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಮಗೆ ಕಚೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ನಿಯೋಜಿಸಬಹುದು. ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ನೀವು ವ್ಯಾಪಾರ ಮಾಡಿದರೆ ಇಂದು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು, ವಿಶೇಷವಾಗಿ ನಿಮ್ಮ ವ್ಯವಹಾರವು ವಿದೇಶದಲ್ಲಿ ವ್ಯಾಪಿಸಿದ್ದರೆ ಈ ದಿನ ನಿಮಗೆ ಸವಾಲಾಗಿರುತ್ತದೆ. ಕೆಲವು ಸುಧಾರಣೆಗಳು ಆರ್ಥಿಕವಾಗಿ ಸಾಧ್ಯ. ಆದರೂ, ನೀವು ಹಣದ ವಿಷಯದಲ್ಲಿ ಆತುರವನ್ನು ಮಾಡದಿದ್ದರೆ, ಉತ್ತಮ.
ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ. ನೀವು ಪೋಷಕರ ವಾತ್ಸಲ್ಯ ಮತ್ತು ಆಶೀರ್ವಾದಗಳನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ಸಾಮಾನ್ಯವಾಗಿರಲಿದೆ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 20
ಶುಭ ಸಮಯ: ಬೆಳಗ್ಗೆ 9:40 ರಿಂದ ಮಧ್ಯಾಹ್ನ 12:25
ವೃಷಭ ರಾಶಿ:
ನೀವು ನಿರುದ್ಯೋಗಿಗಳಾಗಿದ್ದರೆ, ನೀವು ಇಂದು ತುಂಬಾ ಚಿಂತೆ ಮಾಡುತ್ತೀರಿ. ಕೆಲಸ ಪಡೆಯುವಲ್ಲಿ ವಿಳಂಬವಾದಷ್ಟು ನಿಮ್ಮ ಒತ್ತಡ ಹೆಚ್ಚಾಗುತ್ತದೆ. ನೀವು ತಾಳ್ಮೆಯಿಂದ ಕೆಲಸ ಮಾಡಬೇಕು, ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ವ್ಯಾಪಾರಿಗಳು ಇಂದು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಕೈಯಲ್ಲಿರುವ ಯಾವುದೇ ದೊಡ್ಡ ವಹಿವಾಟನ್ನು ಕಳೆದುಕೊಳ್ಳಬಹುದು. ಹಣದ ಪರಿಸ್ಥಿತಿಯಲ್ಲಿ ಬೀಳಲು ಸಾಧ್ಯವಿದೆ. ನೀವು ಇತ್ತೀಚೆಗೆ ಹೂಡಿಕೆ ಮಾಡಿದ್ದರೆ, ನಿಮಗೆ ಉತ್ತಮ ಲಾಭಗಳು ಸಿಗುವುದಿಲ್ಲ. ಹಾಗಾಗಿ ಯಾವುದೇ ನಿರ್ಧಾರಗಳನ್ನು ಅವಸರದಲ್ಲಿ ತೆಗೆದುಕೊಳ್ಳದಿರುವುದು ಉತ್ತಮ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಇಂದು, ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಗಮನ ಹರಿಸಬೇಕು. ನಿರ್ಲಕ್ಷ್ಯ ಮಾಡಬೇಡಿ.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 11
ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ
ಮಿಥುನ ರಾಶಿ:
ಯಾವುದೇ ಕಾಗದ ಪತ್ರದ ಕೆಲಸ ಮಾಡುವಾಗ ಹೆಚ್ಚಿನ ಕಾಳಜಿ ವಹಿಸಿ, ಇಲ್ಲದಿದ್ದರೆ ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನೀವು ಉದ್ಯೋಗ ಮಾಡುತ್ತಿದ್ದರೆ, ನಿಮ್ಮ ಸಮಯವನ್ನು ಕೆಲಸಕ್ಕೆ ಸಂಪೂರ್ಣವಾಗಿ ಮೀಸಲಿಡಿ. ನಿಮ್ಮ ಉನ್ನತ ಅಧಿಕಾರಿಗಳಿಗೆ ಯಾವುದೇ ನೆಪ ಹೇಳಬೇಡಿ ಅಥವಾ ಸುಳ್ಳು ಹೇಳಬೇಡಿ, ಇಲ್ಲದಿದ್ದರೆ ನೀವು ಅನಗತ್ಯ ತೊಂದರೆಗಳಲ್ಲಿ ಸಿಲುಕಬಹುದು. ಅದೇ ಸಮಯದಲ್ಲಿ, ವ್ಯಾಪಾರಿಗಳು ಇಂದು ಸ್ವಲ್ಪ ಪರಿಹಾರವನ್ನು ಪಡೆಯಬಹುದು. ನೀವು ಸಣ್ಣ ಆರ್ಡರ್ ನ್ನು ಪಡೆಯಬಹುದು. ನೀವು ಕಷ್ಟಪಟ್ಟು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೀರಿ. ಶೀಘ್ರದಲ್ಲೇ ನೀವು ನಿಮ್ಮ ಕೆಲಸದಲ್ಲಿ ಪ್ರಗತಿಯನ್ನು ನೋಡುತ್ತೀರಿ.
ಕುಟುಂಬ ಜೀವನದಲ್ಲಿ ಪರಿಸ್ಥಿತಿ ಒತ್ತಡದಿಂದ ಕೂಡಿರುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗಿನ ಸಂಬಂಧದಲ್ಲಿ ಕಹಿ ಉಂಟಾಗಬಹುದು.ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ, ಹೆಚ್ಚು ಚಿಂತೆ ಮಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 12
ಶುಭ ಸಮಯ: ಮಧ್ಯಾಹ್ನ 1:55 ರಿಂದ 7 ಗಂಟೆ
ಕರ್ಕಾಟಕ ರಾಶಿ:
ನಿಮಗೆ ಮಾನಸಿಕವಾಗಿ ಆರೋಗ್ಯವಾಗಿರದಿದ್ದರೆ, ಇಂದು ನೀವು ಪೂಜೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಿಮಗೆ ಶಾಂತಿ ನೀಡುತ್ತದೆ. ಚಿಲ್ಲರೆ ವ್ಯಾಪಾರಿಗಳು ಇಂದು ಹಣದ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ. ನೀವು ಯಾವುದೇ ಆರ್ಥಿಕ ವಹಿವಾಟು ನಡೆಸದಿದ್ದರೆ ಉತ್ತಮ. ಉದ್ಯೋಗಿಗಳ ಮೇಲೆ ಕೆಲಸದ ಹೊರೆ ಹೆಚ್ಚಿರುತ್ತದೆ, ಆದ್ದರಿಂದ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ. ಉನ್ನತ ಅಧಿಕಾರಿಗಳ ಬೆಂಬಲವೂ ಸಿಗದಿರಬಹುದು. ಆದರೆ ನೀವು ಅಸಮಾಧಾನಗೊಳ್ಳಬೇಕಾಗಿಲ್ಲ. ನೀವು ಒತ್ತಡವನ್ನು ಮರೆತು ನಿಮ್ಮ ಕೆಲಸದತ್ತ ಗಮನ ಹರಿಸಿರಿ. ಸಂಗಾತಿಯೊಂದಿಗಿನ ಸಣ್ಣ ಮಾತುಕತೆ ನಿರಾಶೆಗೊಳಿಸಬಹುದು. ಕೋಪದಲ್ಲಿ ಅವರು ಮಾತನಾಡಬಹುದು. ಅದು ನಿಮ್ಮ ಭಾವನೆಗಳನ್ನು ಘಾಸಿಗೊಳಿಸುತ್ತದೆ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 9
ಶುಭ ಸಮಯ: ಮಧ್ಯಾಹ್ನ 12:20 ರಿಂದ ಸಂಜೆ 4 ರವರೆಗೆ
ಸಿಂಹ ರಾಶಿ:
ನೀವು ಉದ್ಯೋಗ ಮಾಡುತ್ತಿದ್ದರೆ ಇಂದು ನೀವು ಒತ್ತಡದ ದೈನಂದಿನ ದಿನಚರಿಯಿಂದ ಪರಿಹಾರ ಪಡೆಯುತ್ತೀರಿ. ಇಂದು ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ನಿಮ್ಮನ್ನು ನೀವು ಉಲ್ಲಾಸದಿಂದಿಟ್ಟುಕೊಳ್ಳಲು ದಿನ ಒಳ್ಳೆಯದು, ಆದ್ದರಿಂದ ಅದರ ಸಂಪೂರ್ಣ ಲಾಭವನ್ನು ಪಡೆಯಿರಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಿಹಿ ಮತ್ತು ಮಾಧುರ್ಯದ ಮಾತುಕತೆಗಳನ್ನು ನಡೆಸುತ್ತೀರಿ ಮತ್ತು ನೀವು ಸಾಕಷ್ಟು ಮನರಂಜನೆ ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆದ ಈ ಕ್ಷಣಗಳು ನಿಮಗೆ ಸ್ಮರಣೀಯವಾಗುತ್ತವೆ. ವ್ಯಾಪಾರಿಗಳಿಗೆ ದಿನವು ತುಂಬಾ ಕಾರ್ಯನಿರತವಾಗಿರುತ್ತದೆ. ನಿಮ್ಮ ವ್ಯವಹಾರವನ್ನು ಬೆಳೆಸಲು ನೀವು ಶ್ರಮಿಸಬೇಕು. ನಿರಂತರವಾಗಿ ಪ್ರಯತ್ನಿಸುತ್ತಲೇ ಇರಿ, ಶೀಘ್ರದಲ್ಲೇ ನಿಮಗೆ ಉತ್ತಮ ಫಲ ಸಿಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದರೆ ದಿನವು ಸಾಮಾನ್ಯವಾಗಿರುತ್ತದೆ. ಇಂದು ನೀವು ಚೆನ್ನಾಗಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 17
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ
ಕನ್ಯಾರಾಶಿ:
ಇಂದು ನೀವು ಯಾವುದೇ ದೊಡ್ಡ ಚಿಂತೆಯಿಂದ ಮುಕ್ತಿ ಪಡೆಯಬಹುದು. ನಿಮ್ಮ ವ್ಯವಹಾರ ಮತ್ತು ವೈಯಕ್ತಿಕ ಜೀವನದಲ್ಲಿ ಕೆಲವು ಸಮಯದಿಂದ ಇದ್ದ ಸಮಸ್ಯೆಗಳು ಇಂದು ದೂರವಾಗುವ ಸಾಧ್ಯತೆಯಿದೆ. ಮೊದಲನೆಯದಾಗಿ, ನಿಮ್ಮ ಸಂಬಂಧಗಳ ಬಗ್ಗೆ ಮಾತನಾಡುವುದಾದರೆ, ಇಂದು ನಿಮ್ಮ ಕುಟುಂಬದ ಅಸಮಾಧಾನವನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ, ಅದು ಮತ್ತೊಮ್ಮೆ ಮನೆಯಲ್ಲಿ ಪ್ರೀತಿಯನ್ನು ತುಂಬುತ್ತದೆ. ಭವಿಷ್ಯದಲ್ಲಿ ನಿಮ್ಮ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಯಾವುದೇ ಕೆಲಸವನ್ನು ಮಾಡಬಾರದು. ಇನ್ನು ಕೆಲಸದ ಬಗ್ಗೆ ಮಾತನಾಡುತ್ತಾ, ವ್ಯಾಪಾರಿಗಳು ಇಂದು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಮತ್ತೊಂದೆಡೆ, ಉದ್ಯೋಗವನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದನ್ನು ಸಧ್ಯಕ್ಕೆ ಕೈಬಿಡುವುದು ಉತ್ತಮ. ಹಣದ ಹರಿವು ಚೆನ್ನಾಗಿರುತ್ತದೆ. ನಿಮ್ಮ ಬಜೆಟ್ ಸಮತೋಲನಗೊಳ್ಳುತ್ತದೆ.
ಉತ್ತಮ ಬಣ್ಣ: ಕಡುಗೆಂಪು
ಶುಭ ಸಂಖ್ಯೆ: 23
ಶುಭ ಸಮಯ: ಮಧ್ಯಾಹ್ನ 3 ರಿಂದ 6 ರವರೆಗೆ
ತುಲಾ ರಾಶಿ:
ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಸಿದ್ಧರಿದ್ದರೆ, ಈ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ನಿಮ್ಮ ಸಿದ್ಧತೆಗಳ ಬಗ್ಗೆ ನೀವು ಗಮನ ಹರಿಸಬೇಕು. ನೀವು ಆನ್ಲೈನ್ ತರಗತಿಗಳನ್ನು ಪಡೆಯಬಹುದು. ಉದ್ಯೋಗದಲ್ಲಿರುವವರು ಯಾವುದೇ ಕೆಲಸವನ್ನು ಆತುರದಿಂದ ಮಾಡಬಾರದು. ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನೀವು ಉನ್ನತ ಅಧಿಕಾರಿಗಳೊಂದಿಗೆ ಬಹಿರಂಗವಾಗಿ ಮಾತನಾಡಬೇಕು. ವ್ಯಾಪಾರಿಗಳಿಗೆ ದಿನ ಸವಾಲಾಗಿರುತ್ತದೆ. ಸುಲಭವಾಗಿ ಪೂರ್ಣಗೊಳ್ಳುವ ಕಾರ್ಯಗಳಲ್ಲಿ ಅನೇಕ ಅಡೆತಡೆಗಳು ಉಂಟಾಗಬಹುದು.
ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಇಂದು ಸಾಮಾನ್ಯವಾಗಲಿದೆ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 12:15 ರಿಂದ 3:30 ರವರೆಗೆ
ವೃಶ್ಚಿಕ ರಾಶಿ:
ವೈವಾಹಿಕ ಜೀವನಕ್ಕೆ ಇಂದು ಬಹಳ ಮುಖ್ಯ ದಿನ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಮತ್ತು ಪ್ರಣಯ ಸಮಯವನ್ನು ಕಳೆಯುವ ದಿನ ಇಂದು. ನಿಮ್ಮ ಪ್ರೀತಿಯಲ್ಲಿ ಎಲ್ಲಾ ಕುಂದುಕೊರತೆಗಳನ್ನು ತೆಗೆದುಹಾಕಲು ನೀವು ಪ್ರಯತ್ನಿಸಿ. ನಿಮ್ಮ ಸಂಬಂಧ ಬಲವಾಗಿರುತ್ತದೆ. ಉದ್ಯೋಗಸ್ಥರ ಕಾರ್ಯಕ್ಷಮತೆ ಅದ್ಭುತವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಹಣದ ಬಗ್ಗೆ ಮಾತನಾಡುತ್ತಾ, ಆರ್ಥಿಕವಾಗಿ ಇಂದು ಆರಾಮದಾಯಕ ದಿನವನ್ನು ಅನುಭವಿಸುತ್ತೀರಿ. ದೀರ್ಘಕಾಲದವರೆಗೆ, ನಿಮಗೆ ತೊಂದರೆಯಾಗಿದ್ದ ಸಾಲವನ್ನು ಇಂದು ತೀರಿಸಬಹುದು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನಿಮ್ಮ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 2 ರಿಂದ 4:20
ಧನು ರಾಶಿ:
ಇಂದು ನಿಮ್ಮ ಆರೋಗ್ಯ ಸ್ವಲ್ಪ ಹದಗೆಡಬಹುದು. ನೀವು ಜಾಗರೂಕರಾಗಿರಬೇಕು. ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮಸಾಲೆಯುಕ್ತ ಮತ್ತು ತಂಪಾದ ವಸ್ತುಗಳು ನಿಮಗೆ ಹಾನಿಯುಂಟುಮಾಡಬಹುದು, ಆದ್ದರಿಂದ ಅವುಗಳನ್ನು ಸೇವಿಸದಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ನಿಮ್ಮ ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚಗಳು ನಿಮ್ಮ ಉಳಿತಾಯವನ್ನು ನಾಶಪಡಿಸುತ್ತಿವೆ, ಆದ್ದರಿಂದ ನೀವು ಅತ್ಯತ ಜಾಗರೂಕತೆಯಿಂದ ಖರ್ಚು ಮಾಡಿ. ಇಲ್ಲದಿದ್ದರೆ ನೀವು ಮುಂದೆ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಅಪಶ್ರುತಿ. ಮನೆಯ ಸದಸ್ಯರೊಂದಿಗೆ ನಿಮ್ಮ ಸೈದ್ಧಾಂತಿಕ ವ್ಯತ್ಯಾಸಗಳು ಉಂಟಾಗಬಹುದು. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಇದರಿಂದ ಕುಟುಂಬದಲ್ಲಿ ಸಮಸ್ಯೆಯಾಗದಂತೆ ತಡೆಯಬಹುದು. ನಿಮ್ಮ ತಪ್ಪು ವರ್ತನೆ ನಿಮ್ಮ ಪ್ರೀತಿಪಾತ್ರರನ್ನು ಅತೃಪ್ತಿಗೊಳಿಸಬಹುದು. ಕೋಪದಿಂದ ಮಾತನಾಡಬೇಡಿ, ನಿಮ್ಮ ನಡವಳಿಕೆಯನ್ನು ಸಮತೋಲನದಲ್ಲಿರಿಸಿಕೊಳ್ಳಿ.
ಉತ್ತಮ ಬಣ್ಣ: ಆಕಾಶ ನೀಲಿ
ಶುಭ ಸಂಖ್ಯೆ: 23
ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 5:15 ರವರೆಗೆ
ಮಕರ ರಾಶಿ:
ನಿಮ್ಮ ಉನ್ನತ ಅಧಿಕಾರಿಗಳ ಮುಂದೆ ಇಂದು ಯಾವುದೇ ಬೇಡಿಕೆಯನ್ನು ಇಟ್ಟರೆ ಅವರು ಅದನ್ನು ತಿರಸ್ಕರಿಸುವ ಸಾಧ್ಯತೆಯಿದೆ. ಆತ್ಮವಿಶ್ವಾಸದಿಂದ ಇರಿ, ಶೀಘ್ರದಲ್ಲೇ ನೀವು ಯಶಸ್ಸನ್ನು ಪಡೆಯುತ್ತೀರಿ. ಇಂದು ವ್ಯಾಪಾರ ವರ್ಗಕ್ಕೆ ಶುಭವಾಗಲಿದೆ. ನಿಮ್ಮ ಕೆಲಸದಲ್ಲ್ಲಿ ಪ್ರಗತಿ ಕಾಣುತ್ತೀರಿ. ಅದು ನಿಮಗೆ ಸಾಕಷ್ಟು ಸಮಾಧಾನವನ್ನು ನೀಡುತ್ತದೆ. ಆದಾಗ್ಯೂ, ಇದೀಗ ಯಾವುದೇ ಪ್ರಮುಖ ಕೆಲಸವನ್ನು ಮಾಡದಿರುವುದೇ ಒಳ್ಳೆಯದು. ಹಣದ ವಿಷಯದಲ್ಲಿ ಮಿಶ್ರಫಲ. ಇಂದು ವೆಚ್ಚಗಳು ಇರುತ್ತವೆ, ಆದರೆ ಸಂಪತ್ತು ಪಡೆಯುವ ಸಾಧ್ಯತೆಯೂ ಇದೆ. ಇದಲ್ಲದೆ, ಇಂದು ನೀವು ಸ್ನೇಹಿತರಿಗೆ ಸಹ ಸಾಲ ನೀಡಬಹುದು. ಕುಟುಂಬ ವಿವಾದಗಳನ್ನು ತಪ್ಪಿಸಿ. ನೀವು ಬುದ್ಧಿವಂತಿಕೆಯಿಂದ ವರ್ತಿಸದಿದ್ದರೆ, ಮನೆಯಲ್ಲಿ ಅಪಶ್ರುತಿ ಹೆಚ್ಚಾಗುತ್ತದೆ. ನಿಮ್ಮ ಹಿರಿಯರನ್ನು ಗೌರವಿಸುವುದು ಉತ್ತಮ.
ಉತ್ತಮ ಬಣ್ಣ: ಕಡು ಹಳದಿ
ಶುಭ ಸಂಖ್ಯೆ: 17
ಶುಭ ಸಮಯ: ಸಂಜೆ 6 ರಿಂದ 10:20ರವರೆಗೆ
ಕುಂಭ ರಾಶಿ:
ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಅದೃಷ್ಟವಾಗಲಿದೆ. ನಗದು ಬಿಕ್ಕಟ್ಟಿನಿಂದಾಗಿ ನಿಮ್ಮ ಯಾವುದೇ ಕೆಲಸವು ಮಧ್ಯದಲ್ಲಿ ಸಿಲುಕಿಕೊಂಡಿದ್ದರೆ, ಅದು ಇಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಸ್ಥರು ತಮ್ಮ ಉನ್ನತ ಅಧಿಕಾರಿಗಳ ಮುಂದೆ ಸರಿಯಾಗಿ ವರ್ತಿಸಬೇಕು. ಅವರು ನಿಮ್ಮ ಕೆಲಸದಲ್ಲಿ ತೃಪ್ತಿ ಕಾಣದಿದ್ದರೆ ನಿಮ್ಮ ಕಾರ್ಯಕ್ಷಮತೆಯನ್ನು ನೀವು ಸುಧಾರಿಸಿಕೊಳ್ಳಬೇಕು. ಕೋಪವನ್ನು ನಿಯಂತ್ರಿಸಿ. ವ್ಯಾಪಾರಸ್ಥರು ಇಂದು ಯಾವುದೇ ಉತ್ತಮ ವ್ಯಾಪಾರ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ವ್ಯವಹಾರವು ಬೆಳೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಸಂಬಂಧಿಕರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 36
ಶುಭ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2:55ವರೆಗೆ
ಮೀನ ರಾಶಿ:
ಇಂದು ನೀವು ಇತರರಿಗೆ ಸಹಾಯ ಮಾಡಲು ಮುಂದಾಗಬಹುದು. ನೀವು ಆರ್ಥಿಕವಾಗಿ ಅಗತ್ಯವಿರುವವರಿಗೆ ಸಹ ಸಹಾಯ ಮಾಡಬಹುದು. ಇಂತಹ ಉದಾತ್ತ ಕೆಲಸ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮಗೆ ಮಾನಸಿಕ ಶಾಂತಿ ಕೂಡ ಸಿಗುತ್ತದೆ. ಇಂದು ನೀವು ಸ್ವಲ್ಪ ಒಂಟಿತನವನ್ನು ಅನುಭವಿಸಬಹುದು. ಮನೆಯ ಸದಸ್ಯರ ವರ್ತನೆ ಇಂದು ನಿಮಗೆ ಸರಿ ಹೊಂದುವುದಿಲ್ಲ. ನೀವು ನಿಮ್ಮನ್ನು ಶಾಂತವಾಗಿರಿಸಿಕೊಳ್ಳುವುದು ಉತ್ತಮ. ಸಮಯ ಬಂದಾಗ ಎಲ್ಲವೂ ಸಾಮಾನ್ಯವಾಗುತ್ತದೆ. ಇಂದು ನೀವು ಕಚೇರಿಯ ಕೆಲಸದ ಬಗ್ಗೆ ಚಿಂತೆ ಮಾಡುತ್ತೀರಿ. ಕೆಲಸದ ಒತ್ತಡ ಹೆಚ್ಚಿರುತ್ತದೆ. ಅದೇ ಸಮಯದಲ್ಲಿ, ವ್ಯಾಪಾರಿಗಳು ನಿರಾಶೆ ಅನುಭವಿಸುತ್ತಾರೆ. ನೀವು ಸಣ್ಣ ಉದ್ಯಮಿಯಾಗಿದ್ದರೆ ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ದಿನ ಮಿಶ್ರ ದಿನ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 8
ಒಳ್ಳೆಯ ಸಮಯ: ಸಂಜೆ 4:35 ರಿಂದ 10:20 ರವರೆಗೆ
ಶ್ರೀ ಶ್ರೀನಿವಾಸ್ ಗುರೂಜಿ
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ
ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ
ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-
ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.
ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು
M. 9986623344
web: www.sadguru-sai.com