Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಥಾಯ್ಲೆಂಡ್ನ ಈ ದೇವಾಲಯವನ್ನು ನೆನಪಿಸಿಕೊಂಡಾಗಲೇ ಚಳಿ-ಜ್ವರ ಶುರುವಾಗುತ್ತದೆ!!
ಜೀವನದಲ್ಲಿ ಮಾಡುವಂತಹ ಪಾಪಕೃತ್ಯಗಳಿಂದ ನಮಗೆ ಸಾವಿನ ಬಳಿಕ ನರಕ ಪ್ರಾಪ್ತಿಯಾಗುವುದು ಎಂದು ಪ್ರತಿಯೊಂದು ಧರ್ಮದಲ್ಲೂ ಹೇಳಲಾಗುತ್ತದೆ. ಈ ಲೇಖನದಲ್ಲಿ ನರಕದಲ್ಲಿ ಜೀವನ ಹೇಗಿರಲಿದೆ ಎನ್ನುವ ಬಗ್ಗೆ ತಿಳಿಸಿಕೊಡಲಾಗಿದೆ.

ಥಾಯ್ಲೆಂಡ್ ನ ಮಂದಿರವೊಂದರಲ್ಲಿ ಇದರ ದರ್ಶನ ಮಾಡಿಸಲಾಗಿದೆ. ಕೇವಲ ಒಂದು ಮಂದಿರ ಮಾತ್ರವಲ್ಲ, ಇನ್ನು ಹಲವಾರು ಇದೆ. ಹೆಚ್ಚಾಗಿ ಎಲ್ಲಾ ಮಂದಿರಗಳಲ್ಲಿ ಇದು ಸಾಮಾನ್ಯವಾಗಿರುವುದು. ಯಾಕೆಂದರೆ ಇಲ್ಲಿನ ಆಕೃತಿಗಳು ತುಂಬಾ ಭೀತಿ ಮೂಡಿಸುತ್ತದೆ. ಥಾಯ್ಲೆಂಡ್ ನ ಮಂದಿರದ ವಿವರ ತಿಳಿಯಿರಿ.

ಮಂದಿರದ ಬಾಗಿಲು ಇದನ್ನು ಹೇಳುತ್ತದೆ
ಈ ಮಂದಿರಕ್ಕೆ ಭೇಟಿ ನೀಡುವಂತಹ ಜನರನ್ನು ಇಲ್ಲಿನ ಬಾಗಿಲುಗಳಲ್ಲಿ ಇರುವಂತಹ ದೊಡ್ಡ ಬಾಣಲೆಯಲ್ಲಿ ಪಾಪ ಮಾಡಿದವರನ್ನು ಬೇಯಿಸುವ ಚಿತ್ರವು ಸ್ವಾಗತಿಸುತ್ತದೆ. ಪಾಪಿಗಳನ್ನು ನರಕದಲ್ಲಿರುವಂತಹ ನಾಯಿಗಳಿಗೆ ಬಿಸಾಕುವುದು ಮತ್ತು ಕೆಲವು ಪಾಪಿಗಳು ಚಾಚಿಕೊಂಡಿರುವ ಪಕ್ಕೆಲುಗಳೊಂದಿಗೆ ಕಾಣಬಹುದು.

ಒಂದು ಫಲಕ ಹೇಳುವಂತೆ…
ಈ ಜೀವನದಲ್ಲಿ ನೀವು ಪಿಶಾಚಿಯನ್ನು ಭೇಟಿಯಾದರೆ, ಮುಂದಿನ ಜೀವನದಲ್ಲಿ ಅವುಗಳನ್ನು ಸೋಲಿಸುವಂತಹ ಅರ್ಹತೆ ಮುಂದೂಡಬೇಡಿ. ಇನ್ನೊಂದು ಫಲಕದ ಪ್ರಕಾರ `ಪ್ರತಿನಿತ್ಯ ಸ್ವಲ್ಪ ದಾನ ಮಾಡಿ ಮತ್ತು ನಿಮ್ಮ ಜೀವನ ಸಂತೋಷವಾಗಿರುವುದು'

ನಂಬಿಕೆ
ಈ ಮಂದಿರದಲ್ಲಿರುವಂತಹ ನಂಬಿಕೆಯ ಪ್ರಕಾರ, ಬೌದ್ಧ ಧರ್ಮದವರು ಸತ್ತರೆ ಆಗ ಅವರ ಒಳ್ಳೆಯದು ಮತ್ತು ಕೆಟ್ಟದನ್ನು ಪರೀಕ್ಷೆ ಮಾಡಲು ನಾಲ್ಕು ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ. ಕೆಟ್ಟದು ಒಳ್ಳೆಯದಕ್ಕಿಂತ ಕಡಿಮೆ ಇದ್ದರೆ ಆಗ ಸ್ವರ್ಗಕ್ಕೆ ಹೋಗಬಹುದು. ಆದರೆ ಒಳ್ಳೆಯದಕ್ಕಿಂತ ಕೆಟ್ಟದು ಜಾಸ್ತಿಯಾಗಿದ್ದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇದು ಪ್ರವಾಸಿ ಕೇಂದ್ರ
ತುಂಬಾ ವಿಚಿತ್ರವಾಗಿರುವಂತಹ ಮಂದಿರವು ಈಗ ಪ್ರವಾಸಿ ಕೇಂದ್ರವಾಗಿದೆ. ಇದು ಜನರನ್ನು ದೇಶವಿದೇಶಗಳಿಂದ ಸೆಳೆಯುತ್ತಿದೆ. ಈ ಮಂದಿರವು ಹುಟ್ಟುಹಬ್ಬ, ಮದುವೆ ಮತ್ತು ಅಂತ್ಯಕ್ರಿಯೆಯು ತುಂಬಾ ಜನಪ್ರಿಯವಾಗಿದೆ.



Click it and Unblock the Notifications