Latest Updates
-
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು!
ಥಾಯ್ಲೆಂಡ್ನ ಈ ದೇವಾಲಯವನ್ನು ನೆನಪಿಸಿಕೊಂಡಾಗಲೇ ಚಳಿ-ಜ್ವರ ಶುರುವಾಗುತ್ತದೆ!!
ಜೀವನದಲ್ಲಿ ಮಾಡುವಂತಹ ಪಾಪಕೃತ್ಯಗಳಿಂದ ನಮಗೆ ಸಾವಿನ ಬಳಿಕ ನರಕ ಪ್ರಾಪ್ತಿಯಾಗುವುದು ಎಂದು ಪ್ರತಿಯೊಂದು ಧರ್ಮದಲ್ಲೂ ಹೇಳಲಾಗುತ್ತದೆ. ಈ ಲೇಖನದಲ್ಲಿ ನರಕದಲ್ಲಿ ಜೀವನ ಹೇಗಿರಲಿದೆ ಎನ್ನುವ ಬಗ್ಗೆ ತಿಳಿಸಿಕೊಡಲಾಗಿದೆ.

ಥಾಯ್ಲೆಂಡ್ ನ ಮಂದಿರವೊಂದರಲ್ಲಿ ಇದರ ದರ್ಶನ ಮಾಡಿಸಲಾಗಿದೆ. ಕೇವಲ ಒಂದು ಮಂದಿರ ಮಾತ್ರವಲ್ಲ, ಇನ್ನು ಹಲವಾರು ಇದೆ. ಹೆಚ್ಚಾಗಿ ಎಲ್ಲಾ ಮಂದಿರಗಳಲ್ಲಿ ಇದು ಸಾಮಾನ್ಯವಾಗಿರುವುದು. ಯಾಕೆಂದರೆ ಇಲ್ಲಿನ ಆಕೃತಿಗಳು ತುಂಬಾ ಭೀತಿ ಮೂಡಿಸುತ್ತದೆ. ಥಾಯ್ಲೆಂಡ್ ನ ಮಂದಿರದ ವಿವರ ತಿಳಿಯಿರಿ.

ಮಂದಿರದ ಬಾಗಿಲು ಇದನ್ನು ಹೇಳುತ್ತದೆ
ಈ ಮಂದಿರಕ್ಕೆ ಭೇಟಿ ನೀಡುವಂತಹ ಜನರನ್ನು ಇಲ್ಲಿನ ಬಾಗಿಲುಗಳಲ್ಲಿ ಇರುವಂತಹ ದೊಡ್ಡ ಬಾಣಲೆಯಲ್ಲಿ ಪಾಪ ಮಾಡಿದವರನ್ನು ಬೇಯಿಸುವ ಚಿತ್ರವು ಸ್ವಾಗತಿಸುತ್ತದೆ. ಪಾಪಿಗಳನ್ನು ನರಕದಲ್ಲಿರುವಂತಹ ನಾಯಿಗಳಿಗೆ ಬಿಸಾಕುವುದು ಮತ್ತು ಕೆಲವು ಪಾಪಿಗಳು ಚಾಚಿಕೊಂಡಿರುವ ಪಕ್ಕೆಲುಗಳೊಂದಿಗೆ ಕಾಣಬಹುದು.

ಒಂದು ಫಲಕ ಹೇಳುವಂತೆ…
ಈ ಜೀವನದಲ್ಲಿ ನೀವು ಪಿಶಾಚಿಯನ್ನು ಭೇಟಿಯಾದರೆ, ಮುಂದಿನ ಜೀವನದಲ್ಲಿ ಅವುಗಳನ್ನು ಸೋಲಿಸುವಂತಹ ಅರ್ಹತೆ ಮುಂದೂಡಬೇಡಿ. ಇನ್ನೊಂದು ಫಲಕದ ಪ್ರಕಾರ `ಪ್ರತಿನಿತ್ಯ ಸ್ವಲ್ಪ ದಾನ ಮಾಡಿ ಮತ್ತು ನಿಮ್ಮ ಜೀವನ ಸಂತೋಷವಾಗಿರುವುದು'

ನಂಬಿಕೆ
ಈ ಮಂದಿರದಲ್ಲಿರುವಂತಹ ನಂಬಿಕೆಯ ಪ್ರಕಾರ, ಬೌದ್ಧ ಧರ್ಮದವರು ಸತ್ತರೆ ಆಗ ಅವರ ಒಳ್ಳೆಯದು ಮತ್ತು ಕೆಟ್ಟದನ್ನು ಪರೀಕ್ಷೆ ಮಾಡಲು ನಾಲ್ಕು ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ. ಕೆಟ್ಟದು ಒಳ್ಳೆಯದಕ್ಕಿಂತ ಕಡಿಮೆ ಇದ್ದರೆ ಆಗ ಸ್ವರ್ಗಕ್ಕೆ ಹೋಗಬಹುದು. ಆದರೆ ಒಳ್ಳೆಯದಕ್ಕಿಂತ ಕೆಟ್ಟದು ಜಾಸ್ತಿಯಾಗಿದ್ದರೆ, ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇದು ಪ್ರವಾಸಿ ಕೇಂದ್ರ
ತುಂಬಾ ವಿಚಿತ್ರವಾಗಿರುವಂತಹ ಮಂದಿರವು ಈಗ ಪ್ರವಾಸಿ ಕೇಂದ್ರವಾಗಿದೆ. ಇದು ಜನರನ್ನು ದೇಶವಿದೇಶಗಳಿಂದ ಸೆಳೆಯುತ್ತಿದೆ. ಈ ಮಂದಿರವು ಹುಟ್ಟುಹಬ್ಬ, ಮದುವೆ ಮತ್ತು ಅಂತ್ಯಕ್ರಿಯೆಯು ತುಂಬಾ ಜನಪ್ರಿಯವಾಗಿದೆ.



Click it and Unblock the Notifications