Just In
- 2 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 3 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 6 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 8 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Automobiles ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಷ್ಟೇ ದುಡಿದರೂ, ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಅದಕ್ಕೆ ಈ ತಪ್ಪುಗಳೇ ಕಾರಣ!
ಪ್ರತಿಯೊಬ್ಬರೂ ಶ್ರೀಮಂತರಾಗಲು ಶ್ರಮಿಸುತ್ತಾರೆ, ಆದರೆ ಕೆಲವರಿಗೆ ಯಾವುದೇ ಆರ್ಥಿಕ ಲಾಭ ಸಂಭವಿಸುವುದಿಲ್ಲ.ಇದಕ್ಕೆ ಕಾರಣ, ನಾವು ಮನೆಯಲ್ಲಿ ಮಾಡುವ ಸಣ್ಣ ತಪ್ಪುಗಳು ಆಗಿರುತ್ತವೆಯಂತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ಸಣ್ಣ ವಾಸ್ತು ದೋಷಗಳು ಮನೆಯ ಶಾಂತಿ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ವ್ಯಕ್ತಿಯು ಮನೆಯಲ್ಲಿ ನಕಾರಾತ್ಮಕತೆಯನ್ನು ಸ್ವಾಗತಿಸುತ್ತಾನೆ, ಅದು ಪ್ರಗತಿಗೆ ಅಡ್ಡಿಯಾಗುತ್ತದೆ. ಹಾಗಾದರೆ, ಹಣದ ನಷ್ಟಕ್ಕೆ ಕಾರಣವಾಗುವ ಆ ತಪ್ಪುಗಳ ಬಗ್ಗೆ ಇಂದು ತಿಳಿಯೋಣ.
ಹಣದ ನಷ್ಟಕ್ಕೆ ಕಾರಣವಾಗುವ ತಪ್ಪುಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಮನೆಯಲ್ಲಿ ನಿಂತ ಗಡಿಯಾರ ಇಟ್ಟುಕೊಳ್ಳಬೇಡಿ :
ವಾಸ್ತು ಶಾಸ್ತ್ರದ ಪ್ರಕಾರ, ನಿಂತ ಗಡಿಯಾರವು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. ಆದ್ದರಿಂದ, ಮುರಿದ ಮತ್ತು ಹಾಳಾದ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಒಂದು ವೇಳೆ ಮನೆಯಲ್ಲಿ ನಿಂತ ಗಡಿಯಾರ ಇದ್ದರೆ, ಅದನ್ನು ಸರಿಪಡಿಸಿ ಅಥವಾ ಅಲ್ಲಿಂದ ತೆಗೆಯಿರಿ. ಕೆಲವೊಮ್ಮೆ ಮೇಜಿನ ಮೇಲಿರುವ ಗಡಿಯಾರದತ್ತ ಗಮನ ಹರಿಸುವುದಿಲ್ಲ. ಆದರೆ, ಇದನ್ನು ಮಾಡುವುದರಿಂದ ನಮ್ಮ ಮನೆಗೆ ನಕಾರಾತ್ಮಕತೆಯನ್ನು ನಾವೇ ಸ್ವಾಗತಿಸಿದಂತಾವುದು. ಆದ್ದರಿಂದ ಮನೆಯೊಳಗೆ ನಿಂತ ಗಡಿಯಾರವನ್ನು ಎಂದಿಗೂ ಇಡಬೇಡಿ.
ಒಳಗಿದ ಗಿಡಗಳನ್ನು ಮನೆಯಲ್ಲಿ ಇಡಬೇಡಿ:
ಒಣಗಿದ ಅಥವಾ ಸತ್ತು ಹೋದ ಗಿಡಗಳನ್ನು ಮನೆಯಲ್ಲಿ ಇಡಬಾರದು. ಸತ್ತ ಸಸ್ಯಗಳಿಂದಾಗಿ ಮನೆಯ ಆರೋಗ್ಯಕರ ವಾತಾವರಣವು ಹಾಳಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ನೀವು ಮನೆಯಲ್ಲಿ ಸಸ್ಯಗಳನ್ನು ಇಡಲು ಬಯಸಿದರೆ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಿ, ನಿಯಮಿತವಾಗಿ ನೀರು ಹಾಕಿ ಏಕೆಂದರೆ ನಿಮ್ಮ ಉತ್ತಮ ಪಾಲನೆಯಿಂದ ನಿಮಗೆ ಒಳ್ಳೆಯದಾಗುವುದು.
ನೀರು ವ್ಯರ್ಥವಾಗದಂತೆ ಎಚ್ಚರವಹಿಸಿ:
ಕೆಲವೊಮ್ಮೆ ಮನೆಯಲ್ಲಿ ಅನಗತ್ಯವಾಗಿ ನೀರು ವ್ಯರ್ಥವಾಗುತ್ತದೆ, ಉದಾಹರಣೆಗೆ, ಟ್ಯಾಪ್ನಿಂದ ನೀರು ನಿರಂತರವಾಗಿ ತೊಟ್ಟಿಕ್ಕುವುದು, ಪೈಪ್ ಮೂಲಕ ಹರಿಯುವ ನೀರು ಅಥವಾ ಟ್ಯಾಂಕ್ ತುಂಬಿ ಹರಿಯುವುದು. ವಾಸ್ತು ಶಾಸ್ತ್ರದ ಪ್ರಕಾರ, ಇದು ಅಶುಭ ಮತ್ತು ನಕಾರಾತ್ಮಕ ಶಕ್ತಿ ಮತ್ತು ಹಣದ ವ್ಯರ್ಥವನ್ನು ತರುತ್ತದೆ. ಆದ್ದರಿಂದ ಮನೆಯ ಯಾವುದೇ ಮೂಲಗಳಿಂದ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಿ.
ಮನೆಯನ್ನು ಸ್ವಚ್ಛವಾಗಿಡಿ:
ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಮತ್ತು ತಾಯಿ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿ ಶುಚಿತ್ವವಿಲ್ಲದಿದ್ದರೆ, ಹಣದಲ್ಲಿ ಇಳಿಕೆಯಾಗಬಹುದು. ಅನುಪಸ್ಥಿತಿಯಲ್ಲಿ ಹಣದ ನಷ್ಟವೂ ಇದೆ. ಮನೆಯಲ್ಲಿನ ಅಸ್ತವ್ಯಸ್ತತೆಯು ಧನಾತ್ಮಕ ಶಕ್ತಿಯ ಮುಕ್ತ ಹರಿವನ್ನು ಅನುಮತಿಸುವುದಿಲ್ಲ. ಆದ್ದರಿಂದ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.