Latest Updates
-
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್!
ಮಹಿಳಾ ದಿನದ ವಿಶೇಷ: ಉಕ್ರೇನ್ನಿಂದ 242 ಭಾರತೀಯರನ್ನು ಕರೆತಂದ ಹೆಮ್ಮೆಯ ಕನ್ನಡತಿ
ಮಹಿಳೆ ಎಂಬುವುದು ಶಕ್ತಿ, ಸ್ಪೂರ್ತಿ, ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು.
ಈ ದಿನ ವಿಶೇಷವಾಗಿ ನಾವು ಕರ್ನಾಟಕದ ಹೆಮ್ಮೆಯ ಮಗಳ ಬಗ್ಗೆ ಹೇಳುತ್ತಿದ್ದೇವೆ. ನಿಮಗೆಲ್ಲಾ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಭಯಂಕತರ ಯುದ್ಧದ ಬಗ್ಗೆ ಗೊತ್ತೇ ಇದೆ. ಭಾರತ ಸರ್ಕಾರ ಅಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಪ್ರಯತ್ನ ಮಾಡುತ್ತಿದೆದೆ.

ಹೀಗೆ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರಲು ಹಾರಿದ ಏರ್ಕ್ರಾಫ್ಟ್ AI-1947 ಪೈಲೆಟ್ ದಿಶಾ ಆದಿತ್ಯಾ ಮನ್ನೂರ್ .
ಇವರು ನಮ್ಮ ಕರ್ನಾಟಕದ ಮಗಳು, ಬೆಳಗಾವಿ ಜಿಲ್ಲೆಯವರು. ದಿಶಾ ಅವರು ನ್ಯೂಜಿಲ್ಯಾಂಡ್ನ ವೆಲ್ಲಿಂಗ್ಟನ್ನಲ್ಲಿ ಟ್ರೈನಿಂಗ್ ತೆಗೆದುಕೊಂಡು 2017ರಲ್ಲಿ ಏರ್ ಇಂಡಿಯಾಗೆ ಪೈಲೆಟ್ ಆಗಿ ಸೇವೆ ಸಲ್ಲಿಸಿಸದ್ದಾರೆ. ಅವರ ಪತಿ ಆದಿತ್ಯ ಮನ್ನೂರ್ ಅವರು ಕೂಡ ಏರ್ ಇಂಡಿಯಾ ಪೈಲೆಟ್ ಆಗಿದ್ದಾರೆ.
ಇವರು ಉಕ್ರೇನ್ನಲ್ಲಿರುವ 242 ಭಾರತೀಯರನ್ನು ಸೆಫ್ ಆಗಗಿ ಭಾರತಕ್ಕೆ ಕರೆ ತಂದಿದ್ದಾರೆ.
ಇಂಥ ಹೆಣ್ಣು ನಮ್ಮ ಎಷ್ಟೋ ಮಕ್ಕಳಿಗೆ ಸ್ಪೂರ್ತಿ. ಇಂಥವರನ್ನು ನೋಡುವಾಗ ನಾವವು ಕೂಡ ಅವರಂತೆಯೇ ಆಗಬೇಕು ಎಂಬ ಆಸೆ, ಕನಸು ಮೂಡುವುದು.



Click it and Unblock the Notifications