Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಭಗವಾನ್ ಗಣೇಶನು ನರಕ/ಪಾತಾಳ ಲೋಕದ ರಾಜನಾದ ಕಥೆ
ಪ್ರಥಮ ಪೂಜಿತ, ಗಣಗಳ ಒಡೆಯ ಎಂದು ಕರೆಸಿಕೊಳ್ಳುವ ಶ್ರೀಗಣೇಶನ ಬಗ್ಗೆ ಅನೇಕ ಉಪಕಥೆಗಳಿವೆ. ಎಲ್ಲವೂ ಪೂಜ್ಯನೀಯವಾದ ಭಕ್ತಿ ಪೂರಕವಾದದ್ದು. ಅವುಗಳಲ್ಲಿ ಒಂದು "ಗಣೇಶ ಆಕಸ್ಮಿಕವಾಗಿ ಪಾತಾಳ ಲೋಕದ/ನರಕ ಲೋಕದ ರಾಜನಾಗಿದ್ದು''. ಈ ಕಥೆಯು ಗಣೇಶ ಪುರಾಣದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು...

ದಂಥ ಕಥೆಯ ಪ್ರಕಾರ
ದಂಥ ಕಥೆಯ ಪ್ರಕಾರ, ಪರಶಾರ್ ಋಷಿಮುನಿಯ ಆಶ್ರಮದಲ್ಲಿರುವ ಮುನಿಗಳ ಮಕ್ಕಳೊಂದಿಗೆ ಗಣೇಶನು ಆಟ ಆಡುತ್ತಿದ್ದನು. ಆ ಸಮಯದಲ್ಲಿ ಹಾವು ರಾಣಿಯೊಂದು ಮಹಿಳೆಯ ರೂಪದಲ್ಲಿ ಪ್ರತ್ಯಕ್ಷಳಾದಳು. ಜೊತೆಗೆ ತನ್ನೊಡನೆ ಗಣೇಶನು ನರಕ/ಪಾತಾಳ ಲೋಕಕ್ಕೆ ಬರಬೇಕೆಂದು ಒತ್ತಾಯಿಸಿದಳು.
ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಗಣೇಶನಿಗೆ ಆದರದ ಸ್ವಾಗತ...
ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಗಣೇಶ ಅವಳೊಡನೆ ತೆರಳಿದನು. ಅಲ್ಲಿ ಗಣೇಶನಿಗೆ ಗೌರವದಿಂದಲೇ ಸ್ವಾಗತಿಸಿ, ಹಲವು ಬಗೆಯ ರುಚಿಕರ ತಿನಿಸನ್ನು ಸವಿಯಲು ನೀಡಿದರು.

ಹಾಸ್ಯ ಮಾಡಿದ ವಾಸುಕಿ...
ಹಾವುಗಳ ರಾಜ ವಾಸುಕಿಯು ಗಣೇಶನಿಗೆ ಸತ್ಕಾರ ಹಾಗೂ ಗೌರವ ನೀಡುವುದನ್ನು ಸಹಿಸಲಿಲ್ಲ. ಬದಲಿಗೆ ಗಣೇಶನ ಮುಖ, ಕಿವಿ, ಆನೆಯ ಸೊಂಡಿಲುಗಳನ್ನು ನೋಡಿ ಹಾಸ್ಯ ಮಾಡುತ್ತಾ ನಗಲು ಪ್ರಾರಂಭಿಸಿದನು.

ಕೋಪೋದ್ರಿಕ್ತನಾದ ಗಣೇಶ...
ಇದನ್ನು ಕಂಡ ಗಣೇಶನು ಕೋಪೋದ್ರಿಕ್ತನಾಗಿ ವಾಸುಕಿಯ ತಲೆಯ ಮೇಲೆ ಹತ್ತಿದನು. ಜೊತೆಗೆ ಅವನ ಕಿರೀಟವನ್ನು ಕಿತ್ತುಕೊಂಡು ತನ್ನ ತಲೆಯಮೇಲೆ ಇಟ್ಟುಕೊಂಡನು. (ಸಮುದ್ರ ಮಂಥನದ ಸಮಯದಲ್ಲಿ ಹಗ್ಗದ ರೂಪದಲ್ಲಿ ಬಳಸಿಕೊಂಡ ಹಾವು ವಾಸುಕಿ)
ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಪಾತಾಳ ಲೋಕದ ಹೊಸ ರಾಜನಾದ...
ವಾಸುಕಿಗೆ ಪಾಠಕಲಿಸಿದ ವಿಚಾರವನ್ನು ತಿಳಿದ, ಅವನ ಹಿರಿಯ ಸಹೋದರ ಶೇಷನಾಗ್ ಅಲ್ಲಿಗೆ ಬಂದನು. ಸ್ಥಳಕ್ಕೆ ಬರುತ್ತಿದ್ದಂತೆ ಗಣೇಶನನ್ನು ನೋಡಿ ವಂದಿಸಿದನು. ಜೊತೆಗೆ ಪಾತಾಳ ಲೋಕದ ಹೊಸ ರಾಜ ಎಂದು ಘೋಷಿಸಿದನು.



Click it and Unblock the Notifications