Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಭಗವಾನ್ ಗಣೇಶನು ನರಕ/ಪಾತಾಳ ಲೋಕದ ರಾಜನಾದ ಕಥೆ
ಪ್ರಥಮ ಪೂಜಿತ, ಗಣಗಳ ಒಡೆಯ ಎಂದು ಕರೆಸಿಕೊಳ್ಳುವ ಶ್ರೀಗಣೇಶನ ಬಗ್ಗೆ ಅನೇಕ ಉಪಕಥೆಗಳಿವೆ. ಎಲ್ಲವೂ ಪೂಜ್ಯನೀಯವಾದ ಭಕ್ತಿ ಪೂರಕವಾದದ್ದು. ಅವುಗಳಲ್ಲಿ ಒಂದು "ಗಣೇಶ ಆಕಸ್ಮಿಕವಾಗಿ ಪಾತಾಳ ಲೋಕದ/ನರಕ ಲೋಕದ ರಾಜನಾಗಿದ್ದು''. ಈ ಕಥೆಯು ಗಣೇಶ ಪುರಾಣದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು...

ದಂಥ ಕಥೆಯ ಪ್ರಕಾರ
ದಂಥ ಕಥೆಯ ಪ್ರಕಾರ, ಪರಶಾರ್ ಋಷಿಮುನಿಯ ಆಶ್ರಮದಲ್ಲಿರುವ ಮುನಿಗಳ ಮಕ್ಕಳೊಂದಿಗೆ ಗಣೇಶನು ಆಟ ಆಡುತ್ತಿದ್ದನು. ಆ ಸಮಯದಲ್ಲಿ ಹಾವು ರಾಣಿಯೊಂದು ಮಹಿಳೆಯ ರೂಪದಲ್ಲಿ ಪ್ರತ್ಯಕ್ಷಳಾದಳು. ಜೊತೆಗೆ ತನ್ನೊಡನೆ ಗಣೇಶನು ನರಕ/ಪಾತಾಳ ಲೋಕಕ್ಕೆ ಬರಬೇಕೆಂದು ಒತ್ತಾಯಿಸಿದಳು.
ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಗಣೇಶನಿಗೆ ಆದರದ ಸ್ವಾಗತ...
ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಗಣೇಶ ಅವಳೊಡನೆ ತೆರಳಿದನು. ಅಲ್ಲಿ ಗಣೇಶನಿಗೆ ಗೌರವದಿಂದಲೇ ಸ್ವಾಗತಿಸಿ, ಹಲವು ಬಗೆಯ ರುಚಿಕರ ತಿನಿಸನ್ನು ಸವಿಯಲು ನೀಡಿದರು.

ಹಾಸ್ಯ ಮಾಡಿದ ವಾಸುಕಿ...
ಹಾವುಗಳ ರಾಜ ವಾಸುಕಿಯು ಗಣೇಶನಿಗೆ ಸತ್ಕಾರ ಹಾಗೂ ಗೌರವ ನೀಡುವುದನ್ನು ಸಹಿಸಲಿಲ್ಲ. ಬದಲಿಗೆ ಗಣೇಶನ ಮುಖ, ಕಿವಿ, ಆನೆಯ ಸೊಂಡಿಲುಗಳನ್ನು ನೋಡಿ ಹಾಸ್ಯ ಮಾಡುತ್ತಾ ನಗಲು ಪ್ರಾರಂಭಿಸಿದನು.

ಕೋಪೋದ್ರಿಕ್ತನಾದ ಗಣೇಶ...
ಇದನ್ನು ಕಂಡ ಗಣೇಶನು ಕೋಪೋದ್ರಿಕ್ತನಾಗಿ ವಾಸುಕಿಯ ತಲೆಯ ಮೇಲೆ ಹತ್ತಿದನು. ಜೊತೆಗೆ ಅವನ ಕಿರೀಟವನ್ನು ಕಿತ್ತುಕೊಂಡು ತನ್ನ ತಲೆಯಮೇಲೆ ಇಟ್ಟುಕೊಂಡನು. (ಸಮುದ್ರ ಮಂಥನದ ಸಮಯದಲ್ಲಿ ಹಗ್ಗದ ರೂಪದಲ್ಲಿ ಬಳಸಿಕೊಂಡ ಹಾವು ವಾಸುಕಿ)
ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಪಾತಾಳ ಲೋಕದ ಹೊಸ ರಾಜನಾದ...
ವಾಸುಕಿಗೆ ಪಾಠಕಲಿಸಿದ ವಿಚಾರವನ್ನು ತಿಳಿದ, ಅವನ ಹಿರಿಯ ಸಹೋದರ ಶೇಷನಾಗ್ ಅಲ್ಲಿಗೆ ಬಂದನು. ಸ್ಥಳಕ್ಕೆ ಬರುತ್ತಿದ್ದಂತೆ ಗಣೇಶನನ್ನು ನೋಡಿ ವಂದಿಸಿದನು. ಜೊತೆಗೆ ಪಾತಾಳ ಲೋಕದ ಹೊಸ ರಾಜ ಎಂದು ಘೋಷಿಸಿದನು.



Click it and Unblock the Notifications
