Latest Updates
-
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು!
ಭಾದ್ರಪದ ಮಾಸ 2021: ಈ ತಿಂಗಳಿನಲ್ಲಿವೆ ವಿಶೇಷ ಹಬ್ಬಗಳು ಹಾಗೂ ವ್ರತಗಳು
ಹಿಂದೂ ಕನ್ನಡ ಪಂಚಾಂಗದ ಪ್ರಕಾರ ಭಾದ್ರಪದ ಮಾಸ 6ನೇ ತಿಂಗಳಾಗಿದೆ. ನಮ್ಮಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 7ಕ್ಕೆ ಪ್ರಾರಂಭವಾಗಿದೆ. ಅಕ್ಟೋಬರ್ 6ಕ್ಕೆ ಮುಕ್ತಾಯವಾಗುವುದು. ಮಹಾಲಯ ಶ್ರಾದ್ಧ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಿ ಸೆಪ್ಟೆಬರ್ 28ರವರೆಗೆ ಇರಲಿದೆ.

ಈ ತಿಂಗಳಿನಲ್ಲಿ ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಸೆಪ್ಟೆಂಬರ್ 9, 10ರಂದು ಅದ್ಧೂರಿಯಾಗಿ ನಡೆಯಿತು. ಇದಾದ ಬಳಿಕ ಭಾದ್ರಪದ ಮಾಸದಲ್ಲಿ ಇನ್ನೂ ಅನೇಕ ವಿಶೇಷ ದಿನಗಳಿವೆ, ಆ ವಿಶೇಷ ದಿನಗಳಾವುವು, ಅದರ ಮಹತ್ವವೇನು ಎಂದು ನೋಡೋಣ ಬನ್ನಿ:

ಭಾದ್ರಪದಲ್ಲಿ ಪ್ರದೋಷ ಉಪವಾಸ
ಪ್ರದೋಷ: ಸೆಪ್ಟೆಂಬರ್ 18
ಪ್ರದೋಷ- ಅಕ್ಟೋಬರ್ 4

ಭಾದ್ರಪದದಲ್ಲಿ ಏಕಾದಶಿ
ಪರಿವರ್ತಿನಿ ಏಕಾದಶಿ: ಸೆಪ್ಟೆಂಬರ್ 17
ಇಂದಿರಾ ಏಕಾದಶಿ: ಅಕ್ಟೋಬರ್ 2

ಸಂಕಷ್ಟರ ಚತುರ್ಥಿ ವ್ರತ
ಗಣೇಶನಿಗೆ ಭಾದ್ರಪದಲ್ಲಿ ಮೀಸಲಾಗಿರುವ ಮತ್ತೊಂದು ದಿನವೆಂದರೆ ಸಂಕಷ್ಟರ ಚತುರ್ಥಿ 24, 2021
ಚಂದ್ರೋದಯ: ರಾತ್ರಿ 8:43ಕ್ಕೆ

ಭಾದ್ರಪದ ಮಾಸದ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ 2021: ಸೆಪ್ಟೆಂಬರ್ 7-ಸೆಪ್ಟೆಂಬರ್ 20
ಕೃಷ್ಣ ಪಕ್ಷ 2021: ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6. ಇದೇ ಸಮಯದಲ್ಲಿ ಪಿತೃ ಪಕ್ಷ ಇರುವುದು.

ಭಾದ್ರಮಾಸದ ಪೂರ್ಣಿಮೆ ಹಾಗೂ ಮಹಾಲಯ ಶ್ರಾದ್ಧ
* ಹುಣ್ಣಿಮೆ ಸೆಪ್ಟೆಂಬರ್ 20, 2021
ಮಹಾಲಯ ಶ್ರಾದ್ಧ ಪ್ರಾರಂಭ ಸೆಪ್ಟೆಂಬರ್ 21
ಭಾದ್ರಪದ ಮಾಸದಲ್ಲಿ ಅಮವಾಸ್ಯೆ
ಅಕ್ಟೋಬರ್ 6
ಈ ಮಹಾಲಯ ಅಮವಾಸ್ಯೆಯನ್ನು ಸರ್ವ ಪಿತೃ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು.

ಭಾದ್ರಪದ ಮಾಸದಲ್ಲಿ ಇನ್ನು ಬರಲಿರುವ ವಿಶೇಷ ದಿನಾಂಕಗಳು
ಸೆಪ್ಟೆಂಬರ್ 17: ವಾಮನ ಜಯಂತಿ
ಸೆಪ್ಟೆಂಬರ್ ಚತುರ್ದಶಿ: ಸೆಪ್ಟೆಂಬರ್ 17
ಪಿತೃಪಕ್ಷ : ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6
ಕಲಾಷ್ಟಮಿ: ಸೆಪ್ಟೆಂಬರ್ 29
ಅವಿಧಾವ ನವಮಿ: ಸೆಪ್ಟೆಂಬರ್ 30
ಮಹಾಲಯ ಶ್ರಾದ್ಧ: ಅಕ್ಟೋಬರ್ 6
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 20ಕ್ಕೆ ಮುಗಿಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಲ್ಲಿ ಒಂದೇ ಅವಧಿಯಾಗಿದೆ.



Click it and Unblock the Notifications