Latest Updates
-
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ!
ಭಾದ್ರಪದ ಮಾಸ 2021: ಈ ತಿಂಗಳಿನಲ್ಲಿವೆ ವಿಶೇಷ ಹಬ್ಬಗಳು ಹಾಗೂ ವ್ರತಗಳು
ಹಿಂದೂ ಕನ್ನಡ ಪಂಚಾಂಗದ ಪ್ರಕಾರ ಭಾದ್ರಪದ ಮಾಸ 6ನೇ ತಿಂಗಳಾಗಿದೆ. ನಮ್ಮಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 7ಕ್ಕೆ ಪ್ರಾರಂಭವಾಗಿದೆ. ಅಕ್ಟೋಬರ್ 6ಕ್ಕೆ ಮುಕ್ತಾಯವಾಗುವುದು. ಮಹಾಲಯ ಶ್ರಾದ್ಧ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಿ ಸೆಪ್ಟೆಬರ್ 28ರವರೆಗೆ ಇರಲಿದೆ.

ಈ ತಿಂಗಳಿನಲ್ಲಿ ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಸೆಪ್ಟೆಂಬರ್ 9, 10ರಂದು ಅದ್ಧೂರಿಯಾಗಿ ನಡೆಯಿತು. ಇದಾದ ಬಳಿಕ ಭಾದ್ರಪದ ಮಾಸದಲ್ಲಿ ಇನ್ನೂ ಅನೇಕ ವಿಶೇಷ ದಿನಗಳಿವೆ, ಆ ವಿಶೇಷ ದಿನಗಳಾವುವು, ಅದರ ಮಹತ್ವವೇನು ಎಂದು ನೋಡೋಣ ಬನ್ನಿ:

ಭಾದ್ರಪದಲ್ಲಿ ಪ್ರದೋಷ ಉಪವಾಸ
ಪ್ರದೋಷ: ಸೆಪ್ಟೆಂಬರ್ 18
ಪ್ರದೋಷ- ಅಕ್ಟೋಬರ್ 4

ಭಾದ್ರಪದದಲ್ಲಿ ಏಕಾದಶಿ
ಪರಿವರ್ತಿನಿ ಏಕಾದಶಿ: ಸೆಪ್ಟೆಂಬರ್ 17
ಇಂದಿರಾ ಏಕಾದಶಿ: ಅಕ್ಟೋಬರ್ 2

ಸಂಕಷ್ಟರ ಚತುರ್ಥಿ ವ್ರತ
ಗಣೇಶನಿಗೆ ಭಾದ್ರಪದಲ್ಲಿ ಮೀಸಲಾಗಿರುವ ಮತ್ತೊಂದು ದಿನವೆಂದರೆ ಸಂಕಷ್ಟರ ಚತುರ್ಥಿ 24, 2021
ಚಂದ್ರೋದಯ: ರಾತ್ರಿ 8:43ಕ್ಕೆ

ಭಾದ್ರಪದ ಮಾಸದ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ 2021: ಸೆಪ್ಟೆಂಬರ್ 7-ಸೆಪ್ಟೆಂಬರ್ 20
ಕೃಷ್ಣ ಪಕ್ಷ 2021: ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6. ಇದೇ ಸಮಯದಲ್ಲಿ ಪಿತೃ ಪಕ್ಷ ಇರುವುದು.

ಭಾದ್ರಮಾಸದ ಪೂರ್ಣಿಮೆ ಹಾಗೂ ಮಹಾಲಯ ಶ್ರಾದ್ಧ
* ಹುಣ್ಣಿಮೆ ಸೆಪ್ಟೆಂಬರ್ 20, 2021
ಮಹಾಲಯ ಶ್ರಾದ್ಧ ಪ್ರಾರಂಭ ಸೆಪ್ಟೆಂಬರ್ 21
ಭಾದ್ರಪದ ಮಾಸದಲ್ಲಿ ಅಮವಾಸ್ಯೆ
ಅಕ್ಟೋಬರ್ 6
ಈ ಮಹಾಲಯ ಅಮವಾಸ್ಯೆಯನ್ನು ಸರ್ವ ಪಿತೃ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು.

ಭಾದ್ರಪದ ಮಾಸದಲ್ಲಿ ಇನ್ನು ಬರಲಿರುವ ವಿಶೇಷ ದಿನಾಂಕಗಳು
ಸೆಪ್ಟೆಂಬರ್ 17: ವಾಮನ ಜಯಂತಿ
ಸೆಪ್ಟೆಂಬರ್ ಚತುರ್ದಶಿ: ಸೆಪ್ಟೆಂಬರ್ 17
ಪಿತೃಪಕ್ಷ : ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6
ಕಲಾಷ್ಟಮಿ: ಸೆಪ್ಟೆಂಬರ್ 29
ಅವಿಧಾವ ನವಮಿ: ಸೆಪ್ಟೆಂಬರ್ 30
ಮಹಾಲಯ ಶ್ರಾದ್ಧ: ಅಕ್ಟೋಬರ್ 6
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 20ಕ್ಕೆ ಮುಗಿಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಲ್ಲಿ ಒಂದೇ ಅವಧಿಯಾಗಿದೆ.



Click it and Unblock the Notifications