Just In
- 7 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 7 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 8 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 9 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿದ 2020 ಬಜೆಟ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020ರ ಕೇಂದ್ರ ಬಜೆಟ್ ಮಾಡಿದ್ದು ಅದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆರೋಗ್ಯವೇ ಭಾಗ್ಯ ಎಂಬ ನಿಟ್ಟಿನಲ್ಲಿ ಬಡವರಿಗೂ ಕೂಡ ಉತ್ತಮ ಆರೋಗ್ಯ ಸೌಲಭ್ಯ ನೀಡಬೇಕೆಂದು ಆಯುಷ್ಮಾನ್ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ನೋಡಿ ಇಲ್ಲಿದೆ.
ಮೋದಿ
ಸರಕಾರದ
ಆರೋಗ್ಯ
ಕೊಡುಗೆ
*
ಆರೋಗ್ಯ
ಕ್ಷೇತ್ರಕ್ಕೆ
ಹೆಚ್ಚಿನ
ಒತ್ತು
ನೀಡಿರುವ
ಮೋದಿ
ಸರಕಾರ
ಆರೋಗ್ಯ
ಕ್ಷೇತ್ರಕ್ಕೆ
69
ಸಾವಿರ
ಕೋಟಿ
ರೂ.
ಅನುದಾನ
ನೀಡಿದೆ.
*
ಈ
ಬಾರಿ
ಬಜೆಟ್ನಲ್ಲಿ
ಆರೋಗ್ಯ
ಕ್ಷೇತ್ರಕ್ಕೆ
ಹೆಚ್ಚಿನ
ಒತ್ತು
ನೀಡಲಾಗಿದ್ದು
ಇಂಧ್ರಧನುಷ್
ಯೋಜನೆಯನ್ನು
ವಿಸ್ತರಣೆ
ಮಾಡಲಾಗಿದೆ.
ಈ
ಯೋಜನೆ
ಮುಖಾಂತರ
ಅನೇಕ
ಕಾಯಿಲೆಗಳನ್ನು
ತಡೆಗಟ್ಟಲು
ಭಾರತ
ಮುಂದಾಗಿದೆ.
5
ಹೊಸ
ಲಸಿಕೆಗಳನ್ನು
ಇದರಲ್ಲಿ
ಸೇರಿಸಲಾಗಿದೆ.
*
ಈ
ಬಾರಿಯ
ಬಜೆಟ್ನಲ್ಲಿ
ಕ್ಷಯ
ರೋಗವನ್ನು
ಸಂಪೂರ್ಣ
ನಿರ್ಮೋಲನೆ
ಮಾಡಲು
ಒತ್ತು
ನೀಡಲಾಗಿದೆ.
*
ಜನರ
ಆರೋಗ್ಯ
ಸುಧಾರಿಸಲು
ಸ್ವಚ್ಛ
ಕುಡಿಯುವ
ನೀರು
ಹಾಗೂ
ಸ್ವಚ್ಛ
ಭಾರತ
ಯೋಜನೆಗೆ
ಹೆಚ್ಚಿನ
ಒತ್ತು
ನೀಡಲಾಗಿದೆ.
*
ಆಯುಷ್ಮಾನ್
ಯೋಜನೆಗೆ
ಹೆಚ್ಚಿನ
ಒತ್ತು
ನೀಡಲಾಗಿದ್ದು,
ಈ
ಯೋಜನೆ
ಇಲ್ಲದೆ
ಜಿಲ್ಲೆಗಳ
*
ಇದುವರೆಗೆ
20
ಸಾವಿರ
ಆಸ್ಪತ್ರೆಯಲ್ಲಿ
ಆಯುಷ್ಮಾನ್
ಟ್ರೀಟ್ಮೆಂಟ್
ಸೌಲಭ್ಯವಿದ್ದು
ಇದನ್ನು
ಮತ್ತಷ್ಟು
ವಿಸ್ತರಿಸಲಾಗುವುದು
ಎಂದು
ಹಣಕಾಸು
ಸಚಿವೆ
ನಿರ್ಮಲಾ
ಸೀತಾರಾಮನ್
ಹೇಳಿದ್ದಾರೆ.
*
ಬಡ
ಜನರಿಗೆ
ಅನುಕೂಲವಾಗಲು
ಅವರಿಗೆ
ಅತ್ಯಂತ
ಉತ್ತಮವಾಧ
ಆರೋಗ್ಯ
ಸೌಲಭ್ಯ
ದೊರೆಯುವ
ದೃಷ್ಟಿಯಿಂದ
ಖಾಸಗಿ
ಸಹಭಾಗಿತ್ವದಲ್ಲಿ
ಆಸ್ಪತ್ರೆಗಳ
ನಿರ್ಮಾಣಕ್ಕೆ
ಒತ್ತು
ನೀಡಲಾಗಿದೆ.
*
2024ರಷ್ಟರಲ್ಲಿ
ಎಲ್ಲಾ
ಜಿಲ್ಲೆಯ
ಜನೌಷಧಿ
ಕೇಂದ್ರದಲ್ಲಿ
2000ಕ್ಕೂ
ಅಧಿಕ
ಔಷಧಿಗಳು
ದೊರೆಯುವಂತೆ
ಮಾಡಲಾಗುವುದು.
*
ಜೀವನಶೈಲಿಯಿಂದಾಗಿ
ಕಾಯಿಲೆಗಳು
ಹೆಚ್ಚಾಗುತ್ತಿದ್ದು,
ಜನರಲ್ಲಿ
ಆರೋಗ್ಯಕರ
ಜೀವನ
ಶೈಲಿ
ರೂಪಿಸಲು
ಫಿಟ್
ಇಂಡಿಯಾ
ಹೆಲ್ತ್
ಚಳುವಳಿಗೆ
ಮೋದಿ
ಸರಕಾರ
ಒತ್ತು
ನೀಡಿದೆ.