Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವೀಕೆಂಡ್ ನಲ್ಲಿ ವಿನೆಗರ್ ನಿಂದ ಹೇರ್ ಕೇರ್ ಮಾಡಿ

ಕೂದಲಿನ ಪೋಷಣೆಗೆ ವಿನೆಗರ್ ಬಳಕೆ ಹೇಗೆ?
* ನೈಸರ್ಗಿಕ ಹೇರ್ ಕಂಡೀಶನರ್: ವೈಟ್ ಅಥವಾ ಆಪಲ್ ಸೈಡರ್ ವಿನೆಗರನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಕೂದಲಿಗೆ ಶಾಂಪೂ ಆದ ನಂತರ ಮಸಾಜ್ ಮಾಡಿಕೊಂಡರೆ ರಕ್ತ ಸಂಚಲನ ಹೆಚ್ಚಾಗಿ ಕೂದಲನ್ನು ಗಟ್ಟಿಗೊಳಿಸಿ, ತುಂಡಾಗುವುದನ್ನು ತಪ್ಪಿಸುತ್ತದೆ.
ಎಣ್ಣೆ ಕೂದಲಿದ್ದವರಿಗೆ: ಸ್ವಲ್ಪ ನಿಂಬೆರಸದೊಂದಿಗೆ ವಿನೆಗರ್ ಬೆರೆಸಿ ಅದನ್ನು ಶಾಂಪೂ ಆದ ನಂತರ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು.
* ಕೂದಲಿಗೆ ಹೊಳಪು ನೀಡಲು: ವಿನೆಗರ್ ಕೂದಲಿಗೆ ನೈಸರ್ಗಿಕವಾಗಿ ಹೊಳಪು ನೀಡುತ್ತದೆ. ಇದು ಕೂದಲನ್ನು ಮೃದುಗೊಳಿಸುವುದಲ್ಲದೆ ಕೂದಲು ಅತಿ ಸಿಕ್ಕಾಗುವುದನ್ನೂ ನಿವಾರಿಸುತ್ತದೆ. ಆದ್ದರಿಂದ ಕೂದಲನ್ನು ಶಾಂಪೂವಿನಿಂದ ತೊಳೆದ ನಂತರ ನೀರಿನೊಂದಿಗೆ ವಿನೆಗರ್ ಬಳಸಿ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆದುಕೊಂಡರೆ ಹೊಳಪು ಪಡೆದುಕೊಳ್ಳಬಹುದು.
* ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ: ಕೂದಲಿನ ಬುಡದ ಚರ್ಮ ಒಣಗುವುದೇ ತಲೆಹೊಟ್ಟಿಗೆ ಕಾರಣ. ವಿನೆಗರ್ ನೊಂದಿಗೆ ಬಾದಾಮಿ ಎಣ್ಣೆ ಬೆರೆಸಿ ಹಚ್ಚಿಕೊಂಡರೆ ಕೂದಲಿನ ಬುಡದ ಚರ್ಮದಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ. ಇದು ತಲೆಹೊಟ್ಟಿಗೆ ಮ್ಯಾಜಿಕ್ ನಂತೆ ಕೆಲಸ ಮಾಡುತ್ತೆ.
* ನೇರ ಕೂದಲಿಗೆ: ತುಂಬಾ ಒರಟಾದ ಕೂದಲಿಗೆ ಆಪಲ್ ಸೈಡರ್ ವಿನೆಗರ್ ಬಳಸಿದರೆ ಕೂದಲು ಮೃದುಗೊಳ್ಳುತ್ತದೆ. ಸ್ನಾನ ಮಾಡಿದ ನಂತರ ಕೂದಲು ಸ್ವಲ್ಪ ನೇರವಾಗಿರುವಂತೆ ಗೋಚರಿಸುತ್ತದೆ.
* ಬಾಚಣಿಕೆ ಶುದ್ಧವಾಗಿರಿಸಲು ವಿನೆಗರ್ ಬಳಕೆ: ವಿನೆಗರ್ ಮಿಶ್ರಿತ ನೀರಿನಲ್ಲಿ ಬಾಚಣಿಕೆಯನ್ನು ನೆನೆಸಿದರೆ ಅದು ಬೇಗನೆ ಕೊಳೆಯಿಂದ ಮುಕ್ತಗೊಳ್ಳುವುದಲ್ಲದೆ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳೂ ಉಳಿಯುವುದಿಲ್ಲ.



Click it and Unblock the Notifications