Latest Updates
-
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ!
ಬೆರಳಂಚಿನಲ್ಲಿ ಅಡಗಿದೆ ನಿಮ್ಮ ಸೌಂದರ್ಯ

ಆದ್ದರಿಂದ ಉಗುರನ್ನು ಶುದ್ಧವಾಗಿರಿಸುವ ಆರು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
1. ವಾರಕ್ಕೆ ಒಂದು ಬಾರಿ ನೇಲ್ ಪಾಲಿಶ್ ತೆಗೆಯಬೇಕು. ಯಾವಾಗಲೂ ನೇಲ್ ಪಾಲಿಶ್ ಬಳಸುವುದನ್ನು ಕಡಿಮೆಮಾಡಬೇಕು. ನೇಲ್ ಪಾಲಿಶ್ ತೆಗೆದುಹಾಕದೆ ಹಾಗೇ ಇದ್ದರೆ ಅದರಲ್ಲಿನ ಕೆಮಿಕಲ್ ಉಗುರಿನ ನೈಸರ್ಗಿಕ ಬಣ್ಣವನ್ನು ಹಾಳು ಮಾಡುತ್ತದೆ.
2. ಉಗುರಿನ ಸುತ್ತ ಮತ್ತು ಸಂದುಗಳ ಚರ್ಮವನ್ನು ಶುಚಿಗೊಳಿಸಬೇಕು. ಕಿತ್ತು ಬಂದಿರುವ ಚರ್ಮ ನಿರ್ಜೀವ ಕಣವಿದ್ದಂತೆ, ಇದರಲ್ಲಿ ಕೊಳೆ ತುಂಬಿಕೊಂಡರೆ ಅದು ಉಗುರಿಗೂ ತೊಂದರೆಯುಂಟು ಮಾಡಿ ನೋವನ್ನು ತರುತ್ತದೆ.
3. ನಿಮ್ಮ ಉಗುರುಗಳು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿರಬೇಕೆಂದರೆ, ಉಗುರುಗಳನ್ನು ಆಗಾಗ್ಗೆ ಕೊಬ್ಬರಿಎಣ್ಣೆ ಅಥವಾ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು.
4. ಪ್ರತಿನಿತ್ಯ ಅನೇಕ ಕೆಲಸ ಮಾಡುವುದರಿಂದ ಕೈಗಳು ಬಹುಬೇಗನೆ ಸೋಂಕಿಗೆ ಒಳಗಾಗುತ್ತದೆ. ಆದ್ದರಿಂದ ಬಿಸಿ ನೀರಿಗೆ ಸೋಪು ಬೆರೆಸಿ ಅದರಲ್ಲಿ ಕೈ ಅದ್ದಿ ಮೃದುವಾಗಿ ಉಜ್ಜಿಕೊಳ್ಳಬಹುದು ಅಥವಾ ನಿಂಬೆ ಹೋಳಿನಿಂದ ಬೆರಳುಗಳನ್ನು ಸುರುಳಿಯಾಕಾರವಾಗಿಯೂ ಉಜ್ಜಿಕೊಂಡರೆ ಕೊಳೆ ಹೊರಟುಹೋಗುತ್ತದೆ.
5. ನಿಮ್ಮ ಉಗುರುಗಳಿಗೆ ಆಕಾರ ನೀಡುವಾಗ ಒಂದೇ ಬದಿಯಿಂದ ನೀಡಬೇಕು. ಇಲ್ಲದಿದ್ದರೆ ಉಗುರಿನ ಆಕಾರ ಕೆಡುವುದರೊಂದಿಗೆ ಉಗುರಿನ ಗುಣಮಟ್ಟವೂ ಕುಂದುತ್ತದೆ.
6. ಪೋಷಕಾಂಶಯುಕ್ತ ಆಹಾರವಿರಲಿ. ಕ್ಯಾಲ್ಸಿಯಂ ಹೆಚ್ಚಿರುವ ಹಾಲು, ಹಣ್ಣುಗಳ ಸೇವನೆ ಉಗುರಿಗೆ ಸ್ವಾಸ್ಥ್ಯವನ್ನು ನೀಡುತ್ತದೆ.



Click it and Unblock the Notifications