ಕನ್ನಡ  » ವಿಷಯ

ಸ್ನಾಕ್ಸ್

ವಡಾಪಾವ್‌ ದಿನ: ಇಂಡಿಯನ್ ಬರ್ಗರ್ ಕುರಿತ ಆಸಕ್ತಿಕರ ಸಂಗತಿಗಳಿವು
ಇಂದು ವಡಾಪಾವ್‌ ದಿನ. ವಡಾಪಾವ್‌ ಯಾರಿಗೆ ತಾನೆ ಗೊತ್ತಿಲ್ಲಾ, ಬನ್‌ ಮಧ್ಯ ಆಲೂಗಡ್ಡೆ ಬೋಂಡಾ ಇಟ್ಟು ಅದಕ್ಕೆ ಒಂದು ಕರಿದ ಹಸಿ ಮೆಣಸು ಇಟ್ಟು ಕೊಡುವ ವಡಾಪಾವ್‌ ಕೆಲವರಿಗೆ ಇಷ್ಟ...
ವಡಾಪಾವ್‌ ದಿನ: ಇಂಡಿಯನ್ ಬರ್ಗರ್ ಕುರಿತ ಆಸಕ್ತಿಕರ ಸಂಗತಿಗಳಿವು

ಮೊಟ್ಟೆಯ ಬೋಂಡಾ ಮಾಡಲು ಸುಲಭ, ತಿನ್ನಲು ರುಚಿ
ಇಂದು ಉದ್ಯೋಗಸ್ಥ ವ್ಯಕ್ತಿಗಳು, ವಿದ್ಯಾರ್ಥಿಗಳು ಅಡುಗೆಗಾಗಿ ತಮ್ಮ ಸಮಯವನ್ನು ಹೆಚ್ಚು ವ್ಯಯಿಸಲು ಇಚ್ಛಿಸುವುದಿಲ್ಲ. ಇವರಿಗೆ ಅತಿ ಕಡಿಮೆ ಸಮಯದಲ್ಲಿ ತಯಾರಾಗುವ ಮತ್ತು ಉತ್ತಮ ಪೋ...
ಬಿಸಿ ಕಾಫಿ ಜೊತೆ ಗರಿಗರಿಯಾದ ಕಾರ್ನಫಿಂಗರ್ಸ್
ಮುಸ್ಸಂಜೆಯ ಮೈಮುದುರಿಸುವ ಚಳಿಯಲ್ಲಿ ಬಿಸಿ ಕಾಫಿ ಹೀರುತ್ತಾ ಗರಿಗರಿಯಾದ ಕಾರ್ನಫಿಂಗರ್ಸ್ ತಿಂದರೆ ಹೇಗೆ? ಆಹಾ! ಅನ್ನಿಸ್ತಿದೆ ಅಲ್ವಾ? ಬನ್ನಿ ಹಾಗಿದ್ದರೆ ಈವತ್ತು ಸಂಜೆ ಕಾಫಿ ಜೊತ...
ಬಿಸಿ ಕಾಫಿ ಜೊತೆ ಗರಿಗರಿಯಾದ ಕಾರ್ನಫಿಂಗರ್ಸ್
ಹೊಸ ರುಚಿ ದಹಿ ಭಲ್ಲೆ
ಮೊಸರು ವಡೆ ನಮಗೆಲ್ಲ ಗೊತ್ತಿರುವ ತಿಂಡಿ. ಇದೇ ರೀತಿಯಲ್ಲಿ ಮಾಡುವ ಮತ್ತೊಂದು ಚಾಟ್ ದಹಿ ಭಲ್ಲೆ. ಮೊಸರು ವಡೆಯಲ್ಲಿ ಉದ್ದಿನ ಬೇಳೆ ಬಳಸುತ್ತೇವೆ. ಇಲ್ಲಿ ಹೆಸರು ಬೇಳೆಯನ್ನು ಬಳಸಲಾಗು...
ಗರಿಗರಿಯಾದ ಮೆಂತ್ಯೆಸೊಪ್ಪಿನ ಪಕೋಡ
ಡಿಸೆಂಬರ್ ಚಳಿಯಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದಂತೆ ಮನಸ್ಸು ಏನಾದ್ರೂ ಖಾರವಾಗಿ, ಗರಿಗರಿಯಾಗಿ ಕಾಫಿ/ಟೀ ಜೊತೆ ತಿನ್ನಲು ಇದ್ದರೆ ಎಷ್ಟು ಚೆನ್ನ ಅಂತ ಅಂದುಕೊಳ್ಳುತ...
ಗರಿಗರಿಯಾದ ಮೆಂತ್ಯೆಸೊಪ್ಪಿನ ಪಕೋಡ
ಸಂಜೆಯ ಬಾಯಿರುಚಿಗೆ ಎಗ್ ಬೋಂಡ
ಮನೆಯ ಫ್ರಿಜ್ ನಲ್ಲಿ ಯಾವಾಗಲೂ ಮೊಟ್ಟೆ ಇದ್ದೇ ಇರುತ್ತದೆ ಅಲ್ಲವೆ. ಹಾಗಿದ್ದ ಮೇಲೆ ತಿಂಡಿಯನ್ನು ಮಾಡಲು ಸುಲಭ. ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು. ಆಫೀಸು ಅಥವ ಕಾಲೇಜು ಮುಗಿಸಿ ಮನೆಗ...
ಸಂಜೆಯ ಚಳಿಗೆ ಒಳ್ಳೆ ಜೊತೆ ಆಲೂ ಬಜ್ಜಿ
ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಚಕಾರವೆತ್ತದೆ ಇಷ್ಟಪಡುವ ತರಕಾರಿ ಆಲೂಗಡ್ಡೆ. ಈವತ್ತು ಸಂಜೆ ಇದರಿಂದಲೇ ಒಂದು ರುಚಿಕರವಾದ ತಿಂಡಿ ಮಾಡಿ ನಿಮ್ಮ ಮನೆಯವರೆಗೆ ಕಾಫಿ ಜೊತೆಗೆ ನೀಡಿ...
ಸಂಜೆಯ ಚಳಿಗೆ ಒಳ್ಳೆ ಜೊತೆ ಆಲೂ ಬಜ್ಜಿ
ಒತ್ತಡಕ್ಕೆ ಸ್ನಾಕ್ಸ್ ತಿನ್ನುವುದು ಪರಿಹಾರವಾಗಬಹುದೇ?
ದಿನನಿತ್ಯದ ಜಂಜಾಟದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ.ಒತ್ತಡ ಹೆಚ್ಚಾದಾಗ ಅರೋಗ್ಯ ಸಮಸ್ಯೆಗಳು ಕೂಡ ಹೆಚ್ಚುತ್ತವೆ ಆದ್ದರಿಂದ ಒತ್ತಡ ನಿಗ್ರ...
ಮನೆಯಲಿ ಮಾಡೋಣ ಬನ್ನಿ ಪಾವ್ ಭಾಜಿ
ಪಾವ್ ಭಾಜಿ ಈಗ ಮುಂಬೈಕರುಗಳ ದಿನನಿತ್ಯದ ತಿಂಡಿಯಾಗಿ ಉಳಿದಿಲ್ಲ. ಕರ್ನಾಟಕದ ಪಟ್ಟಣಗಳು ಮಾತ್ರವಲ್ಲ ಹಳ್ಳಿಗಳ ಜನರ ಬೀದಿಬದಿಯ ಫೆವರಿಟ್ ತಿಂಡಿಗಳಲ್ಲಿ ಅಗ್ರಸ್ಥಾನ ಪಡೆದಿದೆ. ಭಾಜಿ...
ಮನೆಯಲಿ ಮಾಡೋಣ ಬನ್ನಿ ಪಾವ್ ಭಾಜಿ
ಸಂಜೆಯ ಟೀ ಸಂಗಾತಿ ಈರುಳ್ಳಿ ನಿಪ್ಪಟ್ಟು
ಉಪ್ಪಿಟ್ಟು, ಇಡ್ಲಿ ವಡೆ, ದೋಸೆ ತಿಂದು ತಿಂದು ಬೇಸತ್ತಿರುವವರಿಗೆ ಇಲ್ಲಿದೆ ನೋಡಿ ಸವಿಯಾದ ತಿನಿಸು. ಟೀ, ಕಾಫಿಯೊಂದಿಗಂತೂ ಅದ್ಭುತವಾದ ಕಾಂಬಿನೇಷನ್ನು. ಯಾವುದೇ ಸಮಯದಲ್ಲಿ ಯಾರು ಬೇ...
ಗರಿಗರಿ ಸವಿಸವಿ ಮೆಕ್ಕೆಜೋಳದ ವಡೆ
ಆ೦ಧ್ರದಲ್ಲಿನ ಕರಿಮ್ ನಗರ ಜಿಲ್ಲೆಯಲ್ಲಿನ ಮಲ್ಲಾಪುರ ಊರಿಗೆ ಹೊಟ್ಟೆಪಾಡಿಗಾಗಿ ಬ್ಯಾ೦ಕಿನ ಉದ್ಯೋಗದ ಹಿ೦ದೆ ಬ೦ದ ನನಗೆ ಇಲ್ಲಿನ ಹೋಟಲುಗಳ ಮೇಲೆ ಅವಲ೦ಬನೆಯಿರಲಿಲ್ಲ. ವಿದ್ಯಾರ್ಥಿ ...
ಗರಿಗರಿ ಸವಿಸವಿ ಮೆಕ್ಕೆಜೋಳದ ವಡೆ
ಭಲೇ ಭಲೇ ರವೆ ಕೋಡುಬಳೆ!
‘ಕೋಡುಬಳೆ ಕೋಡುಬಳೆ ಕಾಸಿಗೊಂದು ಕೋಡುಬಳೆ...’ ಎಂಬ ಪದ್ಯವನ್ನು(ಹಾಟ್‌ಕ್ರಾಸ್‌ ಬನ್ಸ್‌ ಹಾಟ್‌ಕ್ರಾಸ್‌ ಬನ್ಸ್‌ ವನ್‌ ಎ ಪೆನ್ನಿ... ಇದ್ದಂತೆ) ನೀವು ಕೇ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion