ಕನ್ನಡ  » ವಿಷಯ

ಆಧ್ಯಾತ್ಮ

ಸೋಮವಾರ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರ ಮಹತ್ವ
ಕೈಲಾಸನಾಥನಿಗೆ ಬಿಲ್ವ ಪತ್ರೆ ಅಂದರೆ ತುಂಬಾ ಪ್ರೀತಿ. ಶಿವನನ್ನು ಆರಾಧಿಸುವಾಗ ಬಿಲ್ವ ಪತ್ರೆ ಜತೆ ಪೂಜಿಸಿದರೆ ಶಿವನಿಗೆ ತುಂಬಾ ಪ್ರಿಯವಾಗುವುದು ಎಂದು ಶಿವನಿಗೆ ಪೂಜೆ ಸಲ್ಲಿಸುವಾ...
ಸೋಮವಾರ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರ ಮಹತ್ವ

ದೇವರಿಂದ ನೆಡಲ್ಪಟ್ಟ ನಿಗೂಢ ಮರದ ಕಥೆ
ಹಿಂದೂ ಧರ್ಮ ವಿಶಾಲವಾದ ಹಾಗೂ ಪವಿತ್ರವಾದ ಸಂಗತಿಗಳಿಂದ ಒಳಗೊಂಡಿದೆ. ಹಿಂದೂ ಧರ್ಮ ಸರಳ ಹಾಗೂ ಅತ್ಯಂತ ಪವಿತ್ರವಾದ ಧರ್ಮ. ಇದರಲ್ಲಿ ಅನೇಕ ರೀತಿ ನೀತಿಗಳಿವೆ. ಎಲ್ಲವೂ ವ್ಯಕ್ತಿ ಸುಂದ...
ಕೆಲವರು ನಿರ್ದಿಷ್ಟ ದಿನಗಳಲ್ಲಿ ಮಾಂಸಹಾರವನ್ನು ಸೇವಿಸುವುದಿಲ್ಲ ಏಕೆ?
ಜೀವ ಸಂಕುಲದಲ್ಲಿ ಮಾಂಸಾಹಾರಿಗಳು ಹಾಗೂ ಸಸ್ಯಹಾರಿಗಳು ಎನ್ನುವ ಎರಡು ವಿಭಿನ್ನತೆ ಇರುವುದನ್ನು ಕಾಣಬಹುದು. ಮಾಂಸಾಹಾರಿಗಳ ಗುಂಪಿಗೆ ಬರುವ ಜೀವಿಗಳಿಗೆ ನಿಯಮಿತವಾಗಿ ಮಾಂಸಾಹಾರವನ...
ಕೆಲವರು ನಿರ್ದಿಷ್ಟ ದಿನಗಳಲ್ಲಿ ಮಾಂಸಹಾರವನ್ನು ಸೇವಿಸುವುದಿಲ್ಲ ಏಕೆ?
ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ? ಇದರ ಹಿಂದಿನ ಕಾರಣವೇನು?
ಕೈತುಂಬಾ ಬಳೆ, ಹಣೆಯಲ್ಲಿ ಸಿಂಧೂರ, ತಲೆಯಲ್ಲಿ ಹೂವು, ಕೆನ್ನೆಯಲ್ಲಿ ಅರಿಶಿನ, ಕಾಲಲ್ಲಿ ಕಾಲುಂಗುರವನ್ನು ಧರಿಸುವುದು ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಸುಮಂಗಳೆಯರ ಲಕ್ಷಣ ಎಂದ...
ಶಿವಲಿಂಗವನ್ನು ಪೂಜಿಸುವ ವೇಳೆ ಅರಿಶಿನವನ್ನು ಬಳಸಬಾರದಂತೆ! ಯಾಕೆ ಗೊತ್ತೇ?
ನಮ್ಮ ಬಯಕೆಗಳನ್ನು ಈಡೇರಿಸಿ, ಜೀವನದಲ್ಲಿ ಸಂತೋಷ ಹಾಗೂ ಸದ್ಗತಿಯನ್ನು ನೀಡುವ ದೇವರಲ್ಲಿ ಶಿವನೂ ಒಬ್ಬ. ಮಹಾನ್ ಶಕ್ತಿಯನ್ನು ಹೊಂದಿರುವ ಶಿವನು ಸೃಷ್ಟಿಯ ಲಯ ಕರ್ತ ಎಂದು ಕರೆಯಲಾಗುವ...
ಶಿವಲಿಂಗವನ್ನು ಪೂಜಿಸುವ ವೇಳೆ ಅರಿಶಿನವನ್ನು ಬಳಸಬಾರದಂತೆ! ಯಾಕೆ ಗೊತ್ತೇ?
ಈ ಎಂಟು ಹೂವುಗಳು ಹಿಂದೂ ದೇವತೆಗಳಿಗೆ ತುಂಬಾನೇ ಅಚ್ಚುಮೆಚ್ಚಂತೆ
ಹೂವು ಮನಸ್ಸನ್ನು ಹಗುರ ಗೊಳಿಸಿ ಸಂತೋಷದ ಭಾವನೆಯನ್ನು ಉಂಟುಮಾಡುತ್ತದೆ. ಸಮೃದ್ಧಿ ಹಾಗೂ ಸೌಂದರ್ಯದ ಪ್ರತೀಕವಾದ ಹೂವು ಪ್ರಪಂಚದ ಸೃಷ್ಟಿಯಲ್ಲೊಂದು ಅದ್ಭುತವಾದ ಸಂಗತಿ. ಸುಂದರ ಹಾಗ...
ಶಿವನ ಪೂಜೆಗೆ 'ತುಳಸಿ'ಯನ್ನು ಬಳಸುವುದಿಲ್ಲ ಏಕೆ ಗೊತ್ತಾ?
ತುಳಸಿ ಎನ್ನುವ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಅದೊಂದು ಪವಿತ್ರವಾದ ಸಸ್ಯ ಎನ್ನುವುದು ಸೂಚಿಸುತ್ತದೆ. ಆರೋಗ್ಯ ಮತ್ತು ಧಾರ್ಮಿಕ ಚಿಂತನೆಗಳೊಂದಿಗೆ ತಳುಕು ಹಾಕಿಕೊಂಡಿರುವ ಸಸ್ಯ ...
ಶಿವನ ಪೂಜೆಗೆ 'ತುಳಸಿ'ಯನ್ನು ಬಳಸುವುದಿಲ್ಲ ಏಕೆ ಗೊತ್ತಾ?
ನಂದಿಯ ಹುಟ್ಟು ಹಾಗೂ ಕುತೂಹಲಕಾರಿ ಸಂಗತಿಗಳು
ಹಿಂದೂ ಧರ್ಮದಲ್ಲಿ ಪ್ರಕೃತಿಯೇ ದೇವರು ಎಂದು ಪೂಜಿಸಲಾಗುವುದು. ಪ್ರಕೃತಿಯಲ್ಲಿ ಇರುವ ಮೂಕ ಪ್ರಾಣಿ ಪಕ್ಷಿಗಳು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತವೆ. ಅವುಗಳಲ್ಲೂ ದೈವ ಶಕ್ತಿಯಿ...
ಸಂಕಷ್ಟ ನಿವಾರಣೆಗೆ ಇಂತಹ ದೇವರುಗಳ ಮುಂದೆ ದೀಪ ಹಚ್ಚಿಡಿ
ಸಂಕಟ ಬಂದಾಗ ವೆಂಕಟ ರಮಣ ಎನ್ನುವ ಮಾತೇ ಇದೆ. ನಾವು ಅತಿಯಾಗಿ ಖುಷಿಯಲ್ಲಿ ಅಥವಾ ಸುಖದಲ್ಲಿ ಇರುವಾಗ ಖಂಡಿತವಾಗಿಯೂ ನಮಗೆ ದೇವರ ನೆನಪು ಬರುವುದಿಲ್ಲ. ಆದರೆ ಸಂಕಷ್ಟಗಳ ಸರಮಾಲೆಗಳು ಬಂ...
ಸಂಕಷ್ಟ ನಿವಾರಣೆಗೆ ಇಂತಹ ದೇವರುಗಳ ಮುಂದೆ ದೀಪ ಹಚ್ಚಿಡಿ
ಮಹಾಭಾರತದ ಪ್ರಕಾರ ಇಂತಹ ಜನರ ಬಳಿ ನಿಮ್ಮ ರಹಸ್ಯಗಳನ್ನು ಹೇಳಬೇಡಿ!
ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಮಹಾಭಾರತವು ಒಂದು. ಹಿಂದೂ ಧರ್ಮದ ಬಹುಮುಖ್ಯ ಪಠ್ಯ ಎನಿಸಿಕೊಂಡಿರುವ ಮಹಾಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನ...
ಶಿವತಾಂಡವ ಸ್ತೋತ್ರ: ನೀವು ತಿಳಿಯಲೇಬೇಕಾದ ಸಂಗತಿಗಳು
ಭಕ್ತರಿಗೆ ಶಿವ ಬೇಗನೆ ಒಲಿಯುವರು ಎಂದು ನಂಬಲಾಗಿದೆ. ಶಿವನಿಗೆ ಸಣ್ಣ ಪಾರ್ಥನೆ ಸಲ್ಲಿಸಿದರೂ ಒಲಿಯುತ್ತಾರೆ ಎನ್ನುವ ನಂಬಿಕೆಯು ಹಿಂದಿನಿಂದಲೂ ಇದೆ. ಈಶ್ವರ ದೇವರು ಒಳ್ಳೆಯ ಆರೋಗ್ಯ, ...
ಶಿವತಾಂಡವ ಸ್ತೋತ್ರ: ನೀವು ತಿಳಿಯಲೇಬೇಕಾದ ಸಂಗತಿಗಳು
ರುದ್ರಾಕ್ಷಿ ಧಾರಣೆಯಿಂದ ಮಾಡಬಯಸುವ ಎಲ್ಲ ಕೆಲಸಗಳು ಸುಸೂತ್ರವಾಗಿ ನೆರವೇರುವವು
ಗ್ರಹಗತಿಗಳ ದೋಷದಿಂದ ಉಂಟಾಗಬಹುದಾದ ಕೆಟ್ಟ ಪರಿಣಾಮಗಳನ್ನು ತಡೆಯುವ ಶಕ್ತಿ ರುದ್ರಾಕ್ಷಿಯಲ್ಲಿದೆ. ರುದ್ರಾಕ್ಷಿ ಧಾರಣೆ ಮಾಡಿದ ವ್ಯಕ್ತಿಯ ಆತ್ಮವಿಶ್ವಾಸ ವೃದ್ಧಿಸಿ ಆತನು ಮಾಡಬಯ...
ನಿಮ್ಮ ಕೆಲವೊಂದು ತಪ್ಪು ಕಾರ್ಯಗಳಿಂದಲೇ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುವುದಂತೆ!
ಮನೆಯಲ್ಲಿ ಎಲ್ಲವೂ ಧನಾತ್ಮಕವಾಗಿದ್ದರೆ ಆಗ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲವೆಂದು ಹೇಳಲಾಗುತ್ತದೆ. ಇದಕ್ಕಾಗಿ ಕೆಲವೊಂದು ಕ್ರಮಗಳನ್ನು ಹಿಂದಿನಿಂದಲೂ ನಮ್ಮ ಹಿರಿಯರು ಅ...
ನಿಮ್ಮ ಕೆಲವೊಂದು ತಪ್ಪು ಕಾರ್ಯಗಳಿಂದಲೇ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುವುದಂತೆ!
ಶಿವ ಮತ್ತು ಶನಿ ದೇವರ ಸಂಬಂಧ ಮನುಷ್ಯ ಜೀವನದ ಆಧಾರ ಸ್ತಂಭಗಳು
ಮೂರು ಲೋಕವನ್ನು ಕಾಯುವ ಶಿವ ಮತ್ತು ನಮ್ಮ ಪಾಪಗಳ ಲೆಕ್ಕಾಚಾರವನ್ನು ಕಲೆ ಹಾಕಿ ನಮಗೆ ಶಿಕ್ಷೆಯನ್ನು ವಿಧಿಸುವ ಶನಿ ದೇವರು ಅವಿನಾಭಾವವಾದ ಕೆಲವೊಂದು ವಿಶಿಷ್ಟತೆಗಳನ್ನು ಹೊಂದಿದ್ದ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion