ಕನ್ನಡ  » ವಿಷಯ

Pooja

ರಾಮನವಮಿ 2022: ಮರ್ಯಾದಾ ಪುರುಷೋತ್ತಮ ರಾಮನ ಈ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಲೇಬೇಕು!
ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮ ಹಿಂದೂ ಮಹಾಕಾವ್ಯ ರಾಮಾಯಣದ ಕೇಂದ್ರ ಪಾತ್ರ. ಶ್ರೀರಾಮಚಂದ್ರನದ್ದು ದೇವತೆಯ ಪ್ರಮುಖ ಅವತಾರವೆಂದು ಪರಿಗಣಿಸಲಾಗಿದೆ. ರಾಮನನ್ನು ...
ರಾಮನವಮಿ 2022: ಮರ್ಯಾದಾ ಪುರುಷೋತ್ತಮ ರಾಮನ ಈ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಲೇಬೇಕು!

ರಾಮ ನವಮಿ 2022: ಶ್ರೀರಾಮಚಂದ್ರನ ಪವರ್‌ಫುಲ್‌ ಮಂತ್ರ ಮತ್ತು ಶ್ಲೋಕಗಳಿವು
ರಘುವಂಶಸ್ಥ ಶ್ರೀರಾಮಚಂದ್ರ ಮಹಾವಿಷ್ಣುವಿನ ಏಳನೇ ಅವತಾರ. ರಾಮಾಯಣದ ಕಥಾನಾಯಕ ರಾಮ. ರಾಮನದ್ದು ಮಾದರಿ ವ್ಯಕ್ತಿತ್ವ, ರಾಮನ ಆದರ್ಶ ಬದುಕು ಇಂದಿಗೂ ಆದರ್ಶಪ್ರಾಯವಾದದ್ದು. ರಾಮ ನಾಮ ಸ...
ಹೋಳಿ 2022: ಹೋಳಿ ಹಬ್ಬವನ್ನು ಏಕೆ ಆಚರಿಸುತ್ತೇವೆ ಇಲ್ಲಿದೆ ಸತ್ಯಸಂಗತಿ
ದೇಶಾದ್ಯಂತ ಯಾವುದೇ ಜಾತಿ, ಮತದ ಬೇಧವಿಲ್ಲದೆ ಆಡುವ ಹಬ್ಬಗಳಲ್ಲಿ ಪ್ರಮುಖ ಬಣ್ಣಗಳ ಹಬ್ಬ ಹೋಳಿ. ಈ ಬಣ್ಣಗಳ ಆಟ ಪ್ರೀತಿ, ಭ್ರಾತೃತ್ವ, ಸಹೋದರತ್ವವನ್ನು ಸಾರುತ್ತದೆ. 2022ನೇ ಸಾಲಿನಲ್ಲಿ ...
ಹೋಳಿ 2022: ಹೋಳಿ ಹಬ್ಬವನ್ನು ಏಕೆ ಆಚರಿಸುತ್ತೇವೆ ಇಲ್ಲಿದೆ ಸತ್ಯಸಂಗತಿ
ಹೋಳಿ ಜ್ಯೋತಿಷ್ಯ 2022: ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ
ಕೆಟ್ಟದರ ನಾಶ, ಒಳ್ಳೆತನದ ಗೆಲುವಿನ ಧ್ಯೇಯದೊಂದಿಗೆ ಆಚರಿಸುವ ಹೋಳಿ ಹಬ್ಬ 2022ರಲ್ಲಿ ಮಾರ್ಚ್‌ 17 ಹಾಗೂ 18ರಂದು ಆಚರಿಸಲಾಗುತ್ತಿದೆ. ಬಣ್ಣಗಳ ಹಬ್ಬವಾದ ಹೋಳಿಯು ಜನರಲ್ಲಿ ಹೆಚ್ಚಿನ ಪ್...
ಹೋಳಿ ಹಬ್ಬ 2022: ಪೂಜಾ ಮುಹೂರ್ತ, ವಿಧಿ-ವಿಧಾನ, ಶ್ಲೋಕ ಹಾಗೂ ದಂತಕತೆ
ಹೋಳಿ ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಹೋಳಿ ಬಣ್ಣಗಳ ಹಬ್ಬ, ಇದು ಜೀವನದಲ್ಲಿ ಬಣ್ಣಗಳ ಮಹತ್ವವನ್ನು ಹೇಳುತ್ತದೆ. ಹೋಳಿಯ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದನ...
ಹೋಳಿ ಹಬ್ಬ 2022: ಪೂಜಾ ಮುಹೂರ್ತ, ವಿಧಿ-ವಿಧಾನ, ಶ್ಲೋಕ ಹಾಗೂ ದಂತಕತೆ
ನಕ್ಷತ್ರ ಗಾಯತ್ರಿ ಮಂತ್ರ: ಗ್ರಹಣದ ವೇಳೆ ದೋಷ ಪರಿಹಾರಕ್ಕಾಗಿ ಈ ಮಂತ್ರಗಳನ್ನು ಪಠಿಸಿ
ಯಾವುದೇ ಶುಭ ಕಾರ್ಯ ಮಾಡಲು ಶುಭಗಳಿಗೆ, ಶುಭ ನಕ್ಷತ್ರವನ್ನು ನೋಡುವುದು ಹಿಂದೂ ಸಂಪ್ರದಾಯ. ಉತ್ತಮ ನಕ್ಷತ್ರದಲ್ಲಿ ಕೆಲಸ ಆರಂಭಿಸಿದರೆ ಯಶಸ್ವಿಯಾಗುತ್ತದೆ ಎಂದು ಜ್ಯೋತಿಶಾಸ್ತ್ರ ಹ...
ನವರಾತ್ರಿ 2021: ದುರ್ಗೆಯ ಅವತಾರ, ವಿಭಿನ್ನ ಹೆಸರು, ಇಷ್ಟದ ಹೂವು, ಹಣ್ಣು ಪ್ರಸಾದ ಹಲವು ಆಸಕ್ತಿಕರ ಸಂಗತಿಗಳು
ನವರಾತ್ರಿ ದುರ್ಗೆಯನ್ನು ಆರಾಧಿಸುವ ಹಬ್ಬ. ದುರ್ಗಾ ದೇವಿಯ 9 ಅವತಾರಗಳನ್ನು 9 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆರಾಧಿಸುತ್ತೇವೆ. 2021ನೇ ಸಾಲಿನಲ್ಲಿ ಅಕ್ಟೋಬರ್‌ 7ರಿಂದ ಆರಂಭವಾದ ನವ...
ನವರಾತ್ರಿ 2021: ದುರ್ಗೆಯ ಅವತಾರ, ವಿಭಿನ್ನ ಹೆಸರು, ಇಷ್ಟದ ಹೂವು, ಹಣ್ಣು ಪ್ರಸಾದ ಹಲವು ಆಸಕ್ತಿಕರ ಸಂಗತಿಗಳು
ಮಹಾಲಯ ಅಮಾವಾಸ್ಯೆ 2021: ದಿನ, ಮುಹೂರ್ತ ಹಾಗೂ ಸರ್ವಪಿತೃ ಅಮಾವಾಸ್ಯೆಯ ಮಹತ್ವ
ನಮ್ಮ ಕುಟುಂಬದ ಪೂರ್ವಜನರಿಗೆ, ಹಿರಿಯರಿಗೆ ಪೂಜೆ ಸಲ್ಲಿಸುವ ವಿಶೇಷ ಸಮಯ ಪಿತೃಪಕ್ಷ. 2021ನೇ ಸಾಲಿನಲ್ಲಿ ಪಿತೃಪಕ್ಷ ಸೆಪ್ಟಂಬರ್‌ 20ರಂದು ಆರಂಭವಾಗಿ ಅಕ್ಟೋಬರ್‌ 6ರವೆರೆಗೆ ಇದ್ದು, ಅ...
ಕೃಷ್ಣ ಜನ್ಮಾಷ್ಟಮಿ 2023: ಕೃಷ್ಣನ ಬಗ್ಗೆ ನೀವು ತಿಳಿಯದೇ ಇರುವ ಆಸಕ್ತಿಕರ ಸಂಗತಿಗಳು
ದುಷ್ಟರನ್ನು ಶಿಕ್ಷಿಸಲು ಹಾಗೂ ಧರ್ಮ ಸಂಸ್ಥಾಪನೆಗಾಗಿ ವಿಷ್ಣು ಕೃಷ್ಣನ ಅವತಾರವೆತ್ತಿದ ಎನ್ನಲಾಗುತ್ತದೆ. ಒಬ್ಬ ಬೋಧಕನಾಗಿ, ಸ್ನೇಹಿತನಾಗಿ, ತಂದೆಯಾಗಿ, ಹಿತೈಷಿಯಾಗಿ, ಮಾರ್ಗದರ್ಶ...
ಕೃಷ್ಣ ಜನ್ಮಾಷ್ಟಮಿ 2023: ಕೃಷ್ಣನ ಬಗ್ಗೆ ನೀವು ತಿಳಿಯದೇ ಇರುವ ಆಸಕ್ತಿಕರ ಸಂಗತಿಗಳು
ಕೃಷ್ಣ ಜನ್ಮಾಷ್ಟಮಿ 2022: ಮಾಧವನನ್ನು ಆರಾಧಿಸಲು ಸ್ತೋತ್ರ, ಅಷ್ಟಕಂ ಹಾಗೂ ಭಜನಾ ಗೀತೆಗಳು
ನೀಲಮೇಘ ಶ್ಯಾಮ, ಯದುಕುಲ ವಂಶಸ್ಥ ಶ್ರೀ ಕೃಷ್ಣ ಪರಮಾತ್ಮ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಿನ ದೇವರು. ಕೃಷ್ಣನ ಮೇಲೆ ಭಕ್ತಿಗಿಂತ ಸದರವೇ ಹೆಚ್ಚು, ಅಂಥಾ ಸದರಕ್ಕೆ ಒಗ್ಗುವ ವೈವಿದ್ಯ...
ಕೃಷ್ಣ ಜನ್ಮಾಷ್ಟಮಿ 2021: ಕೃಷ್ಣನಿಂದ ಸಂಹಾರವಾದ ರಾಕ್ಷಸರು ಇವರೇ ನೋಡಿ
ನಮಗೆ ಧರ್ಮ, ಜೀವನದ ಬಗ್ಗೆ ಅತ್ಯಂತ ಮಹತ್ವದ ಪಾಠ ಹೇಳಿದ ಶ್ರೀಕೃಷ್ಣ, ಬಹುತೇಕರ ಅತ್ಯಂತ ಪ್ರಿಯವಾದ ದೇವರು. ಕೃಷ್ಣ ಮಾನವಕುಲದ ಮೇಲೆ ಮಹತ್ತರವಾದ ಪ್ರಭಾವ ಬೀರಿದ್ದಾನೆ. ಶ್ರೀಕೃಷ್ಣ ಯ...
ಕೃಷ್ಣ ಜನ್ಮಾಷ್ಟಮಿ 2021: ಕೃಷ್ಣನಿಂದ ಸಂಹಾರವಾದ ರಾಕ್ಷಸರು ಇವರೇ ನೋಡಿ
ಕೃಷ್ಣ ಜನ್ಮಾಷ್ಟಮಿ 2022: ಕೃಷ್ಣನ ಪ್ರೇರಣಾತ್ಮಕ ಹೇಳಿಕೆಗಳು
ವಿಷ್ಣುವು ಶ್ರೀಕೃಷ್ಣನ ಅವತಾರವನ್ನೆತ್ತಿ ದುಷ್ಟ ಸಂಹಾರಗೈದ, ಯಾವುದೇ ಆಯುಧಗಳಿಲ್ಲದೆ ಕುರುಕ್ಷೇತ್ರ  ಯುದ್ಧದಲ್ಲಿ ಮಾಧವ ಪಾಂಡವರಿಗೆ ಜಯ ತಂದುಕೊಟ್ಟ, ಯುದ್ಧ ಮಾಡಲು ನಿರಾಕರಿ...
ಕೃಷ್ಣ ಜನ್ಮಾಷ್ಠಮಿ 2022: ಕೃಷ್ಣನ ಪೂಜೆಯನ್ನು ರಾಶಿಯ ಪ್ರಕಾರ ಹೀಗೆ ಪೂಜಿಸಿದರೆ ಶುಭಫಲ ನಿಮ್ಮದಾಗುತ್ತದೆ
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಹುಟ್ಟಿದ ದಿನ, ಈ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಶ್ವದಾದ್ಯಂತ ಭಕ್ತರು ಆಚರಿಸುತ್ತಾರೆ. ಈ ವರ್ಷ, ಆಗಸ್ಟ್ 19 ರಂದು ಜನ...
ಕೃಷ್ಣ ಜನ್ಮಾಷ್ಠಮಿ 2022: ಕೃಷ್ಣನ ಪೂಜೆಯನ್ನು ರಾಶಿಯ ಪ್ರಕಾರ ಹೀಗೆ ಪೂಜಿಸಿದರೆ ಶುಭಫಲ ನಿಮ್ಮದಾಗುತ್ತದೆ
ರಕ್ಷಾ ಬಂಧನ 2022: ರಕ್ಷಾ ಬಂಧನದ ಬಗ್ಗೆ ಇರುವ ಐತಿಹಾಸಿಕ ಹಾಗೂ ಪೌರಾಣಿಕ ಕಥೆಗಳು
ಸಹೋದರ ಬಾಳಿನಲ್ಲಿ ಎಲ್ಲ ವಿಷಯಗಳಲ್ಲೂ ಜಯಸಿಗಲಿ, ಅವರಿಗೆ ಯಾವುದೇ ಸಮಸ್ಯೆ ಎದುರಾಗದಿರಲಿ, ಜೀವನ ಪ್ರತಿ ಹೆಜ್ಜೆಯಲ್ಲೂ ರಕ್ಷಣೆ ಸಿಗಲಿ ಎಂದು ಸಹೋದರಿಯು ಹಾರೈಸಿ ಸಹೋದರ ಮಣಿಕಟ್ಟಿ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion