ಕನ್ನಡ  » ವಿಷಯ

Monsoon

ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
ರಾಜ್ಯದಲ್ಲಿ ಎಲ್ಲಿ ಹೋದರು ಮಳೆಯದ್ದೆ ಮಾತು, ಯಾವಾಗ ಮಳೆ ಬರುತ್ತೆ ಅಂತ ಆಕಾಶ ನೋಡಿಕೊಂಡು ಕೂರಬೇಕಾಗಿದೆ. ಇನ್ನು ರಾಜ್ಯದ ಕೆಲವು ಭಾಗದಲ್ಲಿ ಸಣ್ಣದಾಗಿ ಮಳೆಯೂ ಆಗುತ್ತಿದೆ. ಆದ್ರೆ ...
ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!

ಬೆಂಗಳೂರು-ಊಟಿಯಲ್ಲಿ ಮಳೆಯಾಗೋಕೆ 'ಪಾಲಕ್ಕಾಡ್ ಗ್ಯಾಪ್' ಕಾರಣ..! ಏನಿದು ಪಾಲಕ್ಕಾಡ್ ಗ್ಯಾಪ್?
ನಾವು ಮಳೆ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಮೋಡಗಳ ರಚನೆ, ರಾಸಾಯನಿಕ ಕ್ರಿಯೆ ಇವೆಲ್ಲವು ತಿಳಿಸಿದೆ. ಆದರೆ ಮಾನ್ಸೂನ್ ಮಾರುತಗಳು ಬರುವ ಸಮಯ ಅವು ಮೊದಲಿಗೆ ಕೇರಳ ...
ಮಳೆಗಾಲದಲ್ಲಿ ಕಣಲೆ ತಿಂದ್ರೆ ದೊರೆಯುವ 4 ಪ್ರಮುಖ ಪ್ರಯೋಜನಗಳಿವು
ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನಲೇಬೇಕು, ಅದರಲ್ಲೊಂದು ಕಣಲೆ....ಕಣಲೆ ಬಹುತೇಕ ಕಡೆಗಳಲ್ಲಿ ಸಿಗುತ್ತದೆ, ಕೊಡಗು, ಮಲ್ನಾಡು, ಕರಾವಳಿ ಮುಂತಾದ ಕಡೆ ಕಣಲೆಯಿಂದ ಅಡುಗೆ ಮಾಡ...
ಮಳೆಗಾಲದಲ್ಲಿ ಕಣಲೆ ತಿಂದ್ರೆ ದೊರೆಯುವ 4 ಪ್ರಮುಖ ಪ್ರಯೋಜನಗಳಿವು
ಮಳೆಗಾಲದಲ್ಲಿ ಸೊಪ್ಪಿನ ಆಹಾರ ಅಪಾಯಕಾರಿ, ತಿನ್ನುವುದಾದರೆ ಈ ಮುನ್ನೆಚ್ಚರಿಕೆವಹಿಸಿ
ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಸೊಪ್ಪು ತಿನ್ನವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಅದರಲ್ಲೂ ಸೊಪ್ಪಿನಲ್ಲೂ ಕೆಲವೊಂದು ಸೊಪ್ಪುಗಳನ್ನು ಅಂದ...
ಮಾನ್ಸೂನ್‌ನಲ್ಲಿ ಈ 5 ಕಾರಣಕ್ಕೆ ಮೀನು ಒಳ್ಳೆಯದು ಅಲ್ವೇ ಅಲ್ಲ
ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯಾದ ಆಯ್ಕೆ ಅಲ್ವೇ ಅಲ್ಲ. ಮೀನು ಬದಲಿಗೆ ಚಿಕನ್, ಮಟನ್, ಮತ್ತಿತರ ಮಾಂಸಾಹಾರ ಸೇವನೆ ಒಳ್ಳೆಯದು. ಮಳೆಗಾಲದಲ್ಲಿ ಮೀನನ್ನು ತಿನ್ನುವುದು ಆರೋಗ್ಯ...
ಮಾನ್ಸೂನ್‌ನಲ್ಲಿ ಈ 5 ಕಾರಣಕ್ಕೆ ಮೀನು ಒಳ್ಳೆಯದು ಅಲ್ವೇ ಅಲ್ಲ
ಮಳೆ, ಚಂಡಾಮಾರುತ: ಕಾಯಿಲೆ ಬೀಳುವುದನ್ನು ತಡೆಗಟ್ಟುತ್ತೆ ಈ ಪಾನೀಯ
ದೇಶದ ಬಹುತೇಕ ಕಡೆಗಳಲ್ಲಿ ಚಂಡಾಮಾರುತ ಅಪ್ಪಳಿಸುತ್ತಿದೆ, ಚಂಡಾಮಾರುತದಿಂದಾಗ ಹಲವು ಕಡೆ ಮಳೆ ತುಂಬಾನೇ ಸುರಿಯುತ್ತಿದೆ. ಮಾನ್ಸೂನ್ ಶುರುವಾಗಿದೆ, ಅದರ ಜೊತೆ ಚಂಡಾಮಾರುತದ ಅಬ್ಬರ ...
ಮಳೆಗಾಲದಲ್ಲಿ ಅಸ್ತಮಾ ತಡೆಗಟ್ಟಲು ಈಗಲೇ ಈ ರೀತಿ ಮುನ್ನೆಚ್ಚರಿಕೆವಹಿಸಿ
ಮಳೆಗಾಲ ಶುರುವಾಯ್ತೆಂದರೆ ಅಸ್ತಮಾ ಇರುವವರು ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಉಸಿರಾಟದ ಸಮಸ್ಯೆ ಮರುಕಳಿಸುವುದು. ಬೇಸಿಗೆಯಲ್ಲಿ ಅಸ್ತಮಾ ಸಮಸ್ಯೆ ಅಷ್ಟೇನು ಇರಲ್ಲ, ಅ...
ಮಳೆಗಾಲದಲ್ಲಿ ಅಸ್ತಮಾ ತಡೆಗಟ್ಟಲು ಈಗಲೇ ಈ ರೀತಿ ಮುನ್ನೆಚ್ಚರಿಕೆವಹಿಸಿ
ಸುಟ್ಟ ಜೋಳ ತಿಂದ ತಕ್ಷಣ ನೀರುಕುಡಿಯಲೇಬಾರದು, ಏಕೆ?
ಮಳೆಗಾಲ ಎಂದರೆ ಅದೇನೋ ಮಜಾ. ಅದೇನೋ ಖುಷಿ. ಅದರಲ್ಲೂ ಮಳೆಗಾಲದಲ್ಲಿ ಬಾಯಿ ಚಪ್ಪರಿಸೋದು ಜಾಸ್ತಿ. ಎಣ್ಣೆಯ ತಿಂಡಿಗಳು, ಬಿಸಿ ಬಿಸಿ ತಿನಿಸುಗಳ ಕಡೆ ಸಹಜವಾಗೇ ಮನಸು ಹೊರಳುತ್ತೆ. ಈ ಪೈಕಿ ...
ಮಳೆಗಾಲದಲ್ಲಿ ಅಣಬೆ ತಿನ್ನಬಾರದೇ? ಏಕೆ?
ಮಳೆಗಾಲದಲ್ಲಿ ತೋಟದಲ್ಲಿ ಅಣಬೆಗಳು ಏಳುವುದು ಅಧಿಕ. ಏಕೆಂದರೆ ಮಣ್ಣು ಮಳೆಬಿದ್ದು ಮೆತ್ತಗಾಗಿರುತ್ತೆ, ಆಗ ಅಣಬೆಗಳು ಏಳಲಾರಂಭಿಸುತ್ತದೆ. ಬಗೆ-ಬಗೆಯ ಅಣಬೆಗಳು ಈ ಸಮಯದಲ್ಲಿ ಸಿಗುತ್...
ಮಳೆಗಾಲದಲ್ಲಿ ಅಣಬೆ ತಿನ್ನಬಾರದೇ? ಏಕೆ?
ಈ ಸಮಯದಲ್ಲಿ ತ್ವಚೆಯ ಆರೈಕೆಗೆ ತಪ್ಪದೆ ಈ ಕೆಲಸಗಳನ್ನು ಮಾಡಿ
ಬೇಸಿಗೆ ಕಾಲ ಒಂದು ರೀತಿಯಲ್ಲಿ ತ್ವಚೆಯ ಮೇಲೆ ಪರಿಣಾಮ ಬೀರಿದರೆ, ಮಳೆಗಾಲ ಮತ್ತೊಂದು ರೀತಿಯಲ್ಲಿ ತ್ವಚೆಯನ್ನು ಒಣಗಿಸುತ್ತದೆ ಅಥವಾ ಅತಿಯಾದ ಎಣ್ಣೆಯಂಶವನ್ನು ಹೊರಹಾಕುತ್ತದೆ. ಈ ಅ...
ಮಳೆಗಾಲದಲ್ಲಿ ವಾಂತಿ, ಬೇಧಿ, ಅಜೀರ್ಣ ತಡೆಗಟ್ಟಲು ಟಿಪ್ಸ್
ಮಳೆಗಾಲದಲ್ಲಿ ಶೀತ, ಕೆಮ್ಮು ಮಾತ್ರವಲ್ಲ ಆಗಾಗ ಹೊಟ್ಟೆ ಸಮಸ್ಯೆ ಕೂಡ ಕಾಡುವುದು. ಇದಕ್ಕೆ ಕಾರಣ ಜೀರ್ಣಕ್ರಿಯೆ ತುಂಬಾ ಕಡಿಮೆ ಇರುತ್ತದೆ ಅಲ್ಲದೆ ಈ ಸಮಯದಲ್ಲಿ ನೀರಿನಿಂದ ಬರುವ ಕಾಯಿ...
ಮಳೆಗಾಲದಲ್ಲಿ ವಾಂತಿ, ಬೇಧಿ, ಅಜೀರ್ಣ ತಡೆಗಟ್ಟಲು ಟಿಪ್ಸ್
ಮಳೆಗಾಲ: ಆರೋಗ್ಯಕ್ಕಾಗಿ ಏನು ಮಾಡಬೇಕು, ಏನು ಮಾಡಬಾರದು?
ಇದೀಗ ಅಶ್ಲೇಷ ಮಳೆ (ಆಗಸ್ಟ್‌ 2ರಿಂದ ಆಗಸ್ಟ್‌ 15ರವರೆಗೆ), ಅಶ್ಲೇಷ ಮಳೆ ಈಸಲಾರದ ಹೊಳೆ ಎಂಬ ಗಾದೆ ಮಾತಿದೆ. ಈ ಸಮಯದಲ್ಲಿ ಹಳ್ಳ-ಕೊಳ್ಳಗಳು, ಹೊಳೆ ಉಕ್ಕಿ ಹರಿಯುವುದು, ಅಷ್ಟೊಂದು ಮಳೆ ಸ...
ಈ ಟಿಪ್ಸ್ ಪಾಲಿಸಿದರೆ ಮಳೆಗಾಲದಲ್ಲಿ ಮೈ ತೂಕ ಹೆಚ್ಚಲ್ಲ
ಮಳೆಗಾಲ ಬಂತೆಂದರೆ ಹೆಚ್ಚಿನವರು ಒಂದೆರಡು ಕೆಜಿ ತೂಕ ಹೆಚ್ಚಾಗುತ್ತಾರೆ, ಅದಕ್ಕೆ ಕಾರಣ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನಶೈಲಿಯಾಗಿರುತ್ತದೆ. ಹೊರಗಡೆ ಧೋ... ಅಂ...
ಈ ಟಿಪ್ಸ್ ಪಾಲಿಸಿದರೆ ಮಳೆಗಾಲದಲ್ಲಿ ಮೈ ತೂಕ ಹೆಚ್ಚಲ್ಲ
ಮಳೆಗಾಲ: ಈ ಸೀಸನ್‌ನಲ್ಲಿ ಕಾಡುವ ಅಲರ್ಜಿ ಸಮಸ್ಯೆ ತಡೆಗಟ್ಟಲು ಟಿಪ್ಸ್
ಧೋ ಅಂತ ಮಳೆ ಸುರಿಯುತ್ತಿದೆ... ಈ ಸಮಯದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ, ಈ ಸಮಯದಲ್ಲಿ ಬ್ಯಾಕ್ಟಿರಿಯಾ, ಫಂಗಸ್‌ಗಳ ಚಟುವಟಿಕೆಯೂ ಜೋರಾಗಿ ಇರುತ್ತದೆ ಅಲ್ಲದೆ ನೈಸರ್ಗಿಕವಾಗಿ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion