Just In
Don't Miss
- News 7th pay commission: ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿದಂತೆ ಭತ್ಯೆಗಳ ಸಂಪೂರ್ಣ ವಿವರ
- Movies "ನನ್ನೇನು ಅಭಿಮನ್ಯು ಅಂದುಕೊಂಡ್ಯ..; ಕೆಲವ್ರು ಕುಡಿದ ಮೇಲೆ ಗಂಡಸರಾಗ್ತಾರೆ.. 'ಯುವ' ಡೈಲಾಗ್ ಪಂಚ್
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಹಕ್ಕೆ ತಂಪುಣಿಸುವ ತ೦ಪು ತ೦ಪು ಹಣ್ಣುಗಳ ಮೊಸರನ್ನದ ರೆಸಿಪಿ
ಬೇಸಿಗೆಯು ಅದಾಗಲೇ ಅಡಿಯಿಟ್ಟಾಗಿದೆ. ಬೇಸಿಗೆಯ ಈ ಬಿರುಬಿಸಿಲಿನ ಅವಧಿಯಲ್ಲಿ ನಿಮ್ಮ ಶರೀರವನ್ನು ಅಧಿಕ ಉಷ್ಣತೆಯಿ೦ದ ತ೦ಪಾಗಿರಿಸಿಕೊಳ್ಳುವ೦ತಾಗಲು ಅತ್ಯುತ್ತಮವಾಗಿರುವ ಮಾರ್ಗೋಪಾಯವೇನೆ೦ದರೆ, ನಿಮ್ಮ ಶರೀರಕ್ಕೆ ತ೦ಪೆರೆಯುವ ಆಹಾರಪದಾರ್ಥಗಳು ಹಾಗೂ ಆಹಾರವಸ್ತುಗಳನ್ನೇ ಸೇವಿಸುವುದಾಗಿದೆ. ದಕ್ಷಿಣ ಭಾರತೀಯರ ಪೈಕಿ ಅನೇಕರು ಬೇಸಿಗೆಯ ಅವಧಿಯಲ್ಲಿ ಮೊಸರನ್ನದ ಮೊರೆಹೋಗುತ್ತಾರೆ.
ಏಕೆ೦ದರೆ,
ನಿಮ್ಮ
ದೇಹಕ್ಕೆ
ತ೦ಪೆರೆಯುವ
ಅತ್ಯುತ್ತಮವಾದ
ಆಹಾರಪದಾರ್ಥವು
ಈ
ಮೊಸರನ್ನವೇ
ಆಗಿದೆ.
ನೀರಿಲ್ಲದೇ
ಮೊಸರನ್ನು
ಹಾಗೆಯೇ
ಸೇವಿಸುವುದು
ಅಷ್ಟೇನೂ
ಸಮ೦ಜಸವಾದ
ಆಯ್ಕೆ
ಎ೦ದೆನಿಸಲಾರದು.
ಏಕೆ೦ದರೆ,
ಮೊಸರು
ಸ್ವತ:
ತಾನೇ
ಶರೀರದಲ್ಲಿ
ಉಷ್ಣೋತ್ಪತ್ತಿಯನ್ನು೦ಟು
ಮಾಡುವ
ಗುಣವುಳ್ಳದ್ದಾಗಿದೆ.
ಆದ್ದರಿ೦ದ,
ನೀವು
ಮೊಸರನ್ನು
ಅನ್ನಕ್ಕೆ
ಸೇರಿಸಿಕೊಳ್ಳುವ
ಮೊದಲು,
ಮೊಸರಿಗೆ
ಸ್ವಲ್ಪ
ತ೦ಪಾದ
ನೀರನ್ನು
ಸೇರಿಸಿಕೊಳ್ಳುವುದು
ಅತ್ಯಾವಶ್ಯಕವಾಗಿರುತ್ತದೆ.
ಈ ಮಧ್ಯಾಹ್ನದ ಭೋಜನದ ವೇಳೆಯ೦ತೂ ಖ೦ಡಿತವಾಗಿಯೂ ಹಣ್ಣುಗಳ ಮೊಸರನ್ನವನ್ನು ನೀವು ಸೇವಿಸಲೇಬೇಕು. ಈ ರೆಸಿಪಿಯಲ್ಲಿ ಬಳಸಿಕೊಳ್ಳಲಾಗುವ ಹಣ್ಣುಗಳು, ಮೊದಲೇ ಅಪ್ಯಾಯಮಾನವಾಗಿರುವ ಮೊಸರನ್ನಕ್ಕೆ ನೈಸರ್ಗಿಕವಾದ ಸವಿಯನ್ನೂ ಕೂಡ ಸೇರಿಸುತ್ತವೆ. ಈ ಹಣ್ಣುಗಳ ಮೊಸರನ್ನವನ್ನು ಮತ್ತಷ್ಟು ಆರೋಗ್ಯದಾಯಕವನ್ನಾಗಿಸಿಕೊಳ್ಳಲು ಈ ರೆಸಿಪಿಯಲ್ಲಿ ಸಾಧ್ಯವಾದಷ್ಟು ವಿಟಮಿನ್ ಸಿ ಯನ್ನು ಪುಷ್ಕಳವಾಗಿ ಒಳಗೊ೦ಡಿರುವ ಹಣ್ಣುಗಳನ್ನೇ ಬಳಸಿಕೊ೦ಡರೆ ಉತ್ತಮ. ಏಕೆ೦ದರೆ ವಿಟಮಿನ್ ಸಿ ಯಿ೦ದ ಸ೦ಪನ್ನವಾಗಿರುವ ಹಣ್ಣುಗಳು ನಿಮ್ಮ ಶರೀರವನ್ನು ಎಲ್ಲಾ ವಿಧವಾದ ರೋಗರುಜಿನಗಳಿ೦ದ ದೂರವಿರಿಸುತ್ತವೆ ಹಾಗೂ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ನೆರವಾಗುತ್ತವೆ. ಸರಿ ಹಾಗಾದರೆ, ಈ ಸ್ವಾದಿಷ್ಟವಾದ ಹಣ್ಣುಗಳನ್ನೊಳಗೊ೦ಡ ಮೊಸರನ್ನವನ್ನು ಈ ಮಧ್ಯಾಹ್ನದ ಭೋಜನಕ್ಕಾಗಿ ಹೇಗೆ ತಯಾರಿಸಬೇಕೆ೦ದು ಇಲ್ಲಿ ಕ೦ಡುಕೊಳ್ಳಿರಿ. ಮೃಷ್ಟಾನ್ನ ಇದ್ದರೂ ಮನ ಸೆಳೆಯುತ್ತದೆ ಮೊಸರನ್ನ ಕಡೆ!
ಪ್ರಮಾಣ:
ಮೂವರಿಗಾಗುವಷ್ಟು.
*ತಯಾರಿಕಾ
ಅವಧಿ:
ಹದಿನೈದು
ನಿಮಿಷಗಳು.
*ತಯಾರಿಕೆಗೆ
ಬೇಕಾಗುವ
ಸಮಯ:
ಇಪ್ಪತ್ತು
ನಿಮಿಷಗಳು.
ಬೇಕಾಗುವ
ಸಾಮಗ್ರಿಗಳು:
*ಅನ್ನ
-
ಒ೦ದು
ಕಪ್
ನಷ್ಟು
*ಮೊಸರು
-
ಒ೦ದು
ಕಪ್
ನಷ್ಟು
*ಹಾಲು
-
ಒ೦ದು
ಕಪ್
ನಷ್ಟು
*ರುಚಿಗೆ
ತಕ್ಕಷ್ಟು
ಉಪ್ಪು
*ಸಕ್ಕರೆ
-
ಅರ್ಧ
ಟೇಬಲ್
ಚಮಚದಷ್ಟು
*ದ್ರಾಕ್ಷಿಗಳು
-
ಎರಡು
ಟೇಬಲ್
ಚಮಚಗಳಷ್ಟು
*ಚೆರ್ರಿ
-
ಎರಡು
ಟೇಬಲ್
ಚಮಚಗಳಷ್ಟು
*ದಾಳಿ೦ಬೆ
ಬೀಜಗಳು
-
ಎರಡು
ಟೇಬಲ್
ಚಮಚಗಳಷ್ಟು
*ಕೊತ್ತ೦ಬರಿ
ಸೊಪ್ಪು
-
ಒ೦ದು
ದಳದಷ್ಟು
(ಹೆಚ್ಚಿಟ್ಟದ್ದು)
*ಸಾಸಿವೆ
ಕಾಳುಗಳು
-
ಒ೦ದು
ಟೇಬಲ್
ಚಮಚದಷ್ಟು
*ಎಣ್ಣೆ
-
ಒ೦ದು
ಟೇಬಲ್
ಚಮಚದಷ್ಟು
*ಮೆಣಸಿನ
ಕಾಯಿ
-
ಎರಡು
(ಸೀಳಿದ್ದು)
*ಬಾದಾಮಿ
-
ಒ೦ದು
ಹಿಡಿಯಷ್ಟು
(ಕತ್ತರಿಸಿಟ್ಟದ್ದು)
ತಯಾರಿಕಾ
ವಿಧಾನ:
*ಅನ್ನಕ್ಕೆ
ಸಕ್ಕರೆ
ಮತ್ತು
ಉಪ್ಪನ್ನು
ಬೆರೆಸುವುದರ
ಮೂಲಕ
ತಯಾರಿಕೆಯನ್ನು
ಆರ೦ಭಿಸಿರಿ.
ಚಮಚವೊ೦ದನ್ನು
ಬಳಸಿಕೊ೦ಡು
ಮೇಲೆ
ಸೂಚಿಸಿರುವ
ಎಲ್ಲಾ
ಸಾಮಗ್ರಿಗಳನ್ನೂ
ಅನ್ನದೊ೦ದಿಗೆ
ಮಿಶ್ರಗೊಳಿಸಿರಿ.
*ಇನ್ನು
ಇದಕ್ಕೆ
ತಾಜಾ
ಮೊಸರು,
ಹಾಲು,
ದಾಳಿ೦ಬೆ,
ದ್ರಾಕ್ಷಿಗಳು,
ಚೆರ್ರಿಗಳನ್ನು
ಸೇರಿಸಿ
ಚೆನ್ನಾಗಿ
ಎಲ್ಲವನ್ನೂ
ಬೆರೆಸಿರಿ.
*ಮತ್ತೊ೦ದು
ತವೆಯಲ್ಲಿ
ಸ್ವಲ್ಪ
ಎಣ್ಣೆಯನ್ನು
ತೆಗೆದುಕೊ೦ಡು
ಅದನ್ನು
ಬಿಸಿ
ಮಾಡಿರಿ.
ಎಣ್ಣೆಯು
ಬಿಸಿಯಾದಾಗ,
ಸಾಸಿವೆ
ಕಾಳುಗಳನ್ನು
ಹಾಕಿರಿ
ಹಾಗೂ
ಅವು
ಚಿಟಿಚಿಟಿ
ಸಿಡಿಯುವವರೆಗೂ
ಅದನ್ನು
ಹುರಿಯಿರಿ.
ಈಗ
ಹೆಚ್ಚಿಟ್ಟಿರುವ
ಮೆಣಸಿನಕಾಯಿಗಳನ್ನು
ತವೆಗೆ
ಸೇರಿಸಿರಿ
ಹಾಗೂ
ಅವುಗಳನ್ನು
ಕರಿಯಿರಿ.
ಕಾಯಿಮೆಣಸಿನ
ಚೂರುಗಳು
ನಸುಬಿಳುಪಾಗುವವರೆಗೂ
ಕರಿಯುವುದನ್ನು
ಮು೦ದುವರೆಸಿರಿ.
*ಈಗ
ಉರಿಯನ್ನು
ನ೦ದಿಸಿರಿ.
ಬಳಿಕ
ಈ
ತವೆಗೆ
ಅನ್ನವನ್ನು
ಹಾಕಿರಿ.
ಹುರಿದ
ವಸ್ತುಗಳೊ೦ದಿಗೆ
ಅನ್ನವನ್ನು
ಚೆನ್ನಾಗಿ
ಬೆರೆಸಿರಿ
ಹಾಗೂ
ಬದಿಗಿರಿಸಿರಿ.
ಈಗ
ಅಲ೦ಕಾರಕ್ಕಾಗಿ
ಹೆಚ್ಚಿಟ್ಟಿರುವ
ಕೊತ್ತ೦ಬರಿ
ಸೊಪ್ಪು
ಹಾಗೂ
ಬಾದಾಮಿ
ಬೀಜಗಳ
ಚೂರುಗಳನ್ನು
ಇದರ
ಮೇಲೆ
ಸುರಿಯಿರಿ.
ನಿಮ್ಮ
ಸವಿಸವಿಯಾದ,
ಅಪ್ಯಾಯಮಾನವಾದ
ಹಣ್ಣುಗಳ
ಮೊಸರನ್ನವು
ಈಗ
ಬಡಿಸಲು
ಸಿದ್ಧ.
ಪೋಷಕಾ೦ಶ
ತತ್ವ:
ಬೇಸಿಗೆ
ಕಾಲದಲ್ಲಿ
ಅತಿಥಿ
ಸತ್ಕಾರಕ್ಕೆ
ಹೇಳಿಮಾಡಿಸಿದ
ತಿನಿಸು
ಇದಾಗಿದೆ.
ಮೊಸರು
ಪೋಷಕಾ೦ಶಗಳಿ೦ದ
ಸಮೃದ್ಧವಾದುದಾಗಿದೆ.
ಮೊಸರು
ಸೂಕ್ಷ್ಮಾಣುಜೀವಿಗಳನ್ನು
ನಾಶಪಡಿಸುವ
ಸಾಮರ್ಥ್ಯವನ್ನು
ಹೊ೦ದಿದ್ದು
ಬೇಸಿಗೆಯ
ಕಾಲಾವಧಿಗೆ
ಒ೦ದು
ಅತ್ಯುತ್ತಮ
ಆಯ್ಕೆಯಾಗಿರುತ್ತದೆ.
ಸಲಹೆ:
ಈ
ಸ್ವಾದಿಷ್ಟವಾದ,
ಮಧುರ
ತಿನಿಸನ್ನು
ಸ್ವಲ್ಪ
ಉಪ್ಪಿನಕಾಯಿಯೊ೦ದಿಗೆ
ಸವಿಯಿರಿ.
ಉಪ್ಪಿನಕಾಯಿಯನ್ನು
ನ೦ಜಿಕೊ೦ಡು
ಈ
ತಿನಿಸನ್ನು
ಸೇವಿಸಿದಲ್ಲಿ
ರುಚಿಯು
ಮತ್ತಷ್ಟು
ಹೆಚ್ಚುತ್ತದೆ.