Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಸುಬ್ರಹ್ಮಣ್ಯ ಸ್ತೋತ್ರ-ಶ್ರದ್ಧೆ ಭಕ್ತಿಯಿಂದ ಪಠಿಸಿದಲ್ಲಿ ಬಯಕೆಗಳು ಈಡೇರುವುದು
ಪ್ರತೀ ತಿಂಗಳು ಶುಕ್ಲ ಪಕ್ಷದ ಷಷ್ಟಿ ದಿನವನ್ನು ಕಾರ್ತೀಕೇಯ, ಸುಬ್ರಹ್ಮಣ್ಯ ಸ್ವಾಮಿಗೆ ಅರ್ಪಿಸಲಾಗುತ್ತದೆ. ಈ ದಿನವನ್ನು ಸ್ಕಂದ ಷಷ್ಟಿ ಎಂಬುದಾಗಿ ಕರೆಯಲಾಗುತ್ತದೆ. ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿ ಭಕ್ತರು ಪೂಜೆಗಳನ್ನು ಮಾಡಿ, ವ್ರತವನ್ನು ಕೈಗೊಳ್ಳುತ್ತಾರೆ. ಸ್ಕಂದ ಸ್ವಾಮಿಯು ಶಿವ ಪರಮಾತ್ಮ ಮತ್ತು ಪಾರ್ವತಿ ದೇವಿಯ ಪುತ್ರನಾಗಿದ್ದು. ಗಣೇಶನ ಸಹೋದರನೂ ಹೌದು. ಭಾರತದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯನಲ್ಲಿ ಯಾರು ಹಿರಿಯವರು ಎಂಬುದಾಗಿ ಬೇರೆ ಬೇರೆ ಅಭಿಪ್ರಾಯಗಳಿವೆ.
ದಕ್ಷಿಣದಲ್ಲಿ ಗಣಪನನ್ನು ಹಿರಿಯವರು ಎಂದು ಪರಿಗಣಿಸಿದರೆ, ಉತ್ತರದಲ್ಲಿ ಸ್ಕಂದ ಸ್ವಾಮಿಯನ್ನು ಹಿರಿಯವರು ಎಂಬುದಾಗಿ ಪರಿಗಣಿಸಲಾಗುತ್ತದೆ. ಅದಾಗ್ಯೂ ಕಾರ್ತೀಕೇಯನು ಅಪಾರ ಭಕ್ತ ವೃಂದವನ್ನು ಪಡೆದುಕೊಂಡಿದ್ದಾರೆ. ಅಂತೆಯೇ ಸ್ಕಂದನನ್ನು ಒಲಿಸಿಕೊಳ್ಳುವುದು ಸುಲಭವಾಗಿದ್ದು ಭಕ್ತಿಯಿಂದ ಅವರನ್ನು ಮೆಚ್ಚಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದೆಂಬುದು ಭಕ್ತರ ಅಭಿಪ್ರಾಯವಾಗಿದೆ.
ಅಂತೂ ಸ್ಕಂದ ಷಷ್ಟಿಯ ಶುಭದಿನಂದು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹವನ್ನು ಪಡೆಯುವುದಕ್ಕಾಗಿ ನಾವು ಸುಬ್ರಹ್ಮಣ್ಯ ಸ್ತೋತ್ರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಇದು ಹೆಚ್ಚು ಶಕ್ತಿಯುತ ಮಂತ್ರವೆನಿಸಿದ್ದು ಇದನ್ನು ಧಾರ್ಮಿಕವಾಗಿ ಶ್ರದ್ಧೆ ಭಕ್ತಿಗಳಿಂದ ಪಠಿಸಿದಲ್ಲಿ ನಿಮ್ಮ ಬಯಕೆಗಳನ್ನು ಈಡೇರಿಸಿಕೊಂಡು ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದಾಗಿದೆ....

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ಹೇ ಸ್ವಾಮಿನಾಥ ಕಾರುಣಾಕರ ದೀನಾ ಬಂಧೊ,
ಶ್ರೀ ಪಾರ್ವತಿ ಸುತ ಮುಖ ಪಂಕಜ ಪದ್ಮ ಬಂಧೊ
ಶ್ರೀಸದಿ ದೇವ ಗಣ ಪೂಜಿತ ಪಾದ ಪದ್ಮ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ದೇವಾದಿ ದೇವ ಸುತ, ದೇವಿ ಗಣಾಧಿ ನಾಥ
ದೇವೇಂದ್ರ ವಂದ್ಯ ಮೃದು ಪಂಕಜ ಮಂಜು ಪದ,
ದೇವರ್ಷಿ ನಾರದ ಮುನೀಂದ್ರ ಸುಗೀತ ಕೀರ್ತೆ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ಕ್ರೌಂಚ ಸುರೇಂದ್ರ ಪರಿಗಂಧನ ಶಕ್ತಿ ಶೂಲ,
ಚಾಪ ಥಿ ಶಸ್ತಾಸ್ತ್ರ ಪರಿಮಂಧಿತ ದಿವ್ಯ ಪಾಣಿ,
ಶ್ರೀ ಕುಂಡಲೀಸ ದೃತ ತುಂದ ಸಿಕ್ಕೇಂದ್ರ ವಹಾ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ದೇವಾಧಿ ದೇವ ರಾಧ ಮಂಡಲ ಮಧ್ಯ ಮೇಥ್ಯ,
ದೇವೇಂದ್ರ ಪೀಡಾ ನಗಾರಂ ದೃದ ಚಾಪ ಹಸ್ತಾ,
ಸೂರಂ ನಿತ್ಯ ಸುರಾ ಕೋಟಿಬಿರಾದ್ಯಮನಾ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ಹೀರಾಧಿ ರತ್ನ ವರ ಯುಕ್ತ ಕೀರಿಟ ಹರಾ,
ಕೇಯೂರ ಕುಂಡಲ ಲಸಾತ್ ಕವಚಾಭಿರಾಮ
ಹೇ ವೀರ ತಾರಕ ಜಯ ಅಮರ ಬೃಂದ ವಂದ್ಯ
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ಪಂಚಾಕ್ಷರಾಧಿ ಮನು ಮಂತ್ರಿತ ಗಂಗ ತೋಯಿ
ಪಂಚಾಮೃತಾಯ್ ಪ್ರದಿತೇಂದ್ರ ಮುಖಾರಿ ಮುನೀಂದ್ರಾಯಿ
ಪಟ್ಟಾಭಿಷಿಕ್ತ ಮಗವತಾ ನ್ಯಾಸ ನಾಧ
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ಶ್ರೀ ಕಾರ್ತೀಕೇಯ ಕರುಣಾಮೃತ ಪೂರ್ಣ ದೃಷ್ಟ್ಯಾ,
ಕಾಮಾಧಿ ರೋಗ ಕಲುಶಿ ಕೃತಾ ದೃಷ್ಟ ಚಿತಂ,
ಸಿಕ್ತ್ವ ತು ಮಮಾವ ಕಾಲ ನಿಧಿ ಕೋಟಿ ಕಾಂತ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ

ಶ್ರೀ ಸುಬ್ರಹ್ಮಣ್ಯ ಅಷ್ಟಕಂ
ಸುಬ್ರಹ್ಮಣ್ಯ ಅಷ್ಟಕಂ ಪುಣ್ಯ ಯೇ ಪದಾಂತಿ ದ್ವಿಜಿತೋಮ
ದೆ ಸರ್ವೇ ಮುಕ್ತಿಮಾಯಾಂತಿ ಸುಬ್ರಹ್ಮಣ್ಯ ಪ್ರಸಾದಿತಾ
ಸುಬ್ರಹ್ಮಣ್ಯ ಅಷ್ಟಕಂ ಇದಂ ಪ್ರಥಾರ್ ಉತಾಯ ಯ ಪದೀತ್,
ಕೋಟಿ ಜನ್ಮ ಕೃತಂ ಪಾಪಂ ತತಾ ಕ್ಷನಾದ್ ತಸ್ಯ ನಸ್ಯಥಿ.

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ದೇವಾನುದೇವತೆಗಳಿಗೆ ಅಧಿಪತಿಯಾಗಿರುವ, ಕರುಣಾಮಯಿ
ದೀನದಲಿತರ ಬಂಧು,
ಕಮಲದ ಮುಖಾರವಿಂದದ ಪಾರ್ವತಿ ಪುತ್ರನೇ
ಕಮಲದ ಪಾದುಕೆಗಳನ್ನು ಹೊಂದಿರುವವರು
ದೇವತೆಗಳು, ಲಕ್ಷ್ಮೀ ದೇವರಿಂದ ಪೂಜಿಸಲ್ಪಡುವವರೆ

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ದೇವಾನುದೇವತೆಗಳಿಗೆ ಅಧಿಪತಿಯಾಗಿರುವ, ಕರುಣಾಮಯಿ
ದೇವೇಂದ್ರನಿಂದ ಪೂಜಿಸಲ್ಪಟ್ಟ ಕಮಲದ ಪಾದವನ್ನು ಹೊಂದಿರುವವರೇ
ನಾರದ ಮತ್ತು ಇತರರಿಂದ ಹೊಗಳಿ ಹಾಡಲ್ಪಟ್ಟ ಕೀರ್ತಿವಂತರೇ

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ಆಹಾರವನ್ನು ಒದಗಿಸಿ, ರೋಗ ರುಜಿನಗಳನ್ನು ದೂರಮಾಡುವವರೇ
ಭಕ್ತರ ಕೋರಿಕೆಯನ್ನು ಪೂರೈಸುವವರೇ
ವೇದಗಳಲ್ಲಿ ಪ್ರಣವ ರೂಪದಲ್ಲಿ ನುಜ ಸ್ವರೂಪವನ್ನು ಒದಗಿಸಿದವರೇ

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ಗಿರಿಶಿಖಿರಗಳಿಗೆ ನಾಯಕನೇ, ಅದನ್ನು ಕೈಯಲ್ಲಿ ಹಿಡಿದುಕೊಂಡವರೇ
ಶಕ್ತಿ, ಶೂಲ, ಬಾಣ ಮೊದಲಾದ ಶಸ್ತಸ್ತ್ರಾಗಳನ್ನು ಕೈಯಲ್ಲಿ ಹಿಡಿದುಕೊಂಡಿರುವವರೇ
ಕಿವಿಗಳಲ್ಲಿ ಓಲೆ ಮತ್ತು ನವಿಲನ್ನು ವಾಹನ ಮಾಡಿಕೊಂಡು ಸಂಚರಿಸುವವರೇ

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ದೇವಾನುದೇವತೆಗಳಿಗೆ ದೇವರಾಗಿರುವವರೇ
ಮುಖ್ಯ ನಾಯಕ ಎಂದೆನಿಸಿಕೊಂಡಿರುವವರೇ
ದೇವೇಂದ್ರನ ಸಮಸ್ಯೆಗಳನ್ನು ನಿವಾರಿಸಿದವರೇ
ಬಾಣಗಳನ್ನು ವೇಗವಾಗಿ ಕಳುಹಿಸುವವರೇ
ಸುರನನನ್ನು ವಧಿಸಿದವರೇ
ದೇವಾನುದೇವತೆಗಳಿಗೆ ಸರಿಸಮನಾಗಿ ಇರುವವರೇ

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ಮುತ್ತು ಹವಳ ವಜ್ರಗಳಿಂದ ರಚಿತವಾಗಿರುವ ಕಿರೀಟವನ್ನು ತೊಟ್ಟುಕೊಂಡವರೇ
ಆಭರಣಗಳನ್ನು ಧರಿಸಿಕೊಂಡು ಮಿಂಚುವವರೇ
ತಾರಕನನ್ನು ವಧಿಸಿದ ಸ್ವಾಮಿಯೇ
ದೇವತೆಗಳಿಂದ ಪೂಜಿಸಲ್ಪಟ್ಟವರೇ

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ಇಂದ್ರನಿಂದ ನಾಯಕ ಎಂದೆನಿಸಿಕೊಂಡವರೇ
ಐದು ಪವಿತ್ರ ಅಕ್ಷರಗಳ ಪಠನದಿಂದ
ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ
ನಂತರ ಮಂತ್ರವನ್ನು ಉಚ್ಛರಿಸುವುದರಿಂದ
ಶುಭವುಂಟಾಗುತ್ತದೆ.

ಸ್ತೋತ್ರ ಅನುವಾದ
ವಾಲಿ ದೇವನ ಬೆಂಬಲಿತ ಅಭಯದೊಂದಿಗೆ
ಕಾರ್ತೀಕೇಯ ಹೆಸರಿನಲ್ಲಿ ಪೂಜಿಸಲ್ಪಟ್ಟವರೇ
ಕರುಣಾಮೂರ್ತಿಯಾಗಿರುವ ದೇವನೇ
ಎಲ್ಲಾ ಕಷ್ಟಗಳನ್ನು ನಿವಾರಿಸುವ ಕರುಣಾಮಯಿ
ಬಿಲಿಯಗಟ್ಟಲೆ ಸೂರ್ಯನ ಪ್ರಕಾಶವನ್ನು ಹೊಂದಿ ಮಿಂಚುತ್ತಿರುವವರೇ
ಸುಬ್ರಹ್ಮಣ್ಯ ಸ್ವಾಮಿಯ ಈ ಮಂತ್ರವನ್ನು ಎರಡು ಬಾರು ಪಠಿಸುವುದರಿಂದ ದೇವರ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಾತಃ ಕಾಲದಲ್ಲಿ ಮಂತ್ರ ಪಠಿಸುವುದರಿಂದ ಯಾವುದೇ ಜನ್ಮದ ಪಾಪವನ್ನು ಕಳೆದುಕೊಳ್ಳಬಹುದಾಗಿದೆ.



Click it and Unblock the Notifications