Just In
- 7 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 8 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 8 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾತ್ರಿ ಉಪವಾಸ, ಹೆಚ್ಚಿಸುವುದು ಆರೋಗ್ಯ
ಉಪವಾಸದ ಪ್ರಯೋಜನಗಳು:
1.ಹಿಂದೂ
ಧರ್ಮದ
ಪ್ರಕಾರ
ಈ
ರೀತಿ
ವೃತ
ಮಾಡುವುದರಿಂದಎರಡು
ಮುಖ್ಯ
ಗುಣಗಳನ್ನು
ಬೆಳಸಬಹುದು.
*ರಾಜಸ
ಗುಣ
-
ತಾಳ್ಮೆಯನ್ನು
ಕಲಿಸುತ್ತದೆ.
*ತಾಮಸ
ಗುಣ-
ಕೆಟ್ಟದ್ದನ್ನು
ನಿರ್ಲಕ್ಷ್ಯ
ಮಾಡುವ
ಗುಣ
2.
ಉಪವಾಸದಿಂದ
ಇದ್ದು
ಶಿವನಾಮ
ಜಪಿಸುತ್ತಾ
ಇದ್ದರೆ
ಮನಸ್ಸನ್ನು
ನಿಯಂತ್ರಿಸುವ
ಸಾಮರ್ಥ್ಯ
ದೊರೆಯುತ್ತದೆ.
3.
ಕೆಟ್ಟ
ಗುಣಗಳಾದ
ಕೋಪ,
ಹೊಟ್ಟೆಕಿಚ್ಚು
ಈ
ಗುಣಗಳು
ವಿಜೃಂಭಿಸಲು
ಅವಕಾಶಕೊಡುವುದಿಲ್ಲ.
4.
ರಾತ್ರಿಯಲ್ಲಿ
ಜಾಗರಣೆ
ಇರುವುದರಿಂದ
ಕೆಟ್ಟ
ಗುಣಗಳನ್ನು
ಎದುರಿಸುವ
ಸಾಮರ್ಥ್ಯ
ಬೆಳೆಯುತ್ತದೆ.
ಉಪವಾಸ
ಮಾಡುವಾಗ
ಅನುಸರಿಸಬೇಕಾದ
ನಿಯಮಗಳು
:
1.
ಬೆಳಗ್ಗೆ
ಎದ್ದು
ಎಣ್ಣೆ
ಹಚ್ಚಿ
ಬಿಸಿ
ನೀರಿನಿಂದ
ಸ್ನಾನ
ಮಾಡಬೇಕು.
ನಂತರ
ಶುಭ್ರವಾದ
ಬಟ್ಟೆಯನ್ನು
ಧರಿಸಿ
ಶಿವನ
ಗುಡಿಗೆ
ಹೋಗಿ
ಪ್ರಾರ್ಥನೆ
ಸಲ್ಲಿಸುತ್ತಾರೆ.
2.
ಈ
ದಿನಾ
ಪೂರ್ತಿ
ಶಿವಭಕ್ತರು
ಓಂ
ನಮಾಃ
ಶಿವಾಯ
ಅಂತ
ಶಿವ
ನಾಮ
ಜಪಿಸುತ್ತದೆ.
ಈ
ರೀತಿ
ಮಾಡಿದರೆ
ಮನಸ್ಸಿನಲ್ಲಿರುವ
ಒತ್ತಡ
ಕಡಿಮೆಯಾಗುವುದು.
ಶಿವರಾತ್ರಿಗೆ
ಡಯಟ್
:
1.
ಈ
ದಿನ
ಅಕ್ಕಿ
ಮತ್ತು
ಗೋಧಿಯಿಂದ
ತಯಾರಿಸಿದ
ಆಹಾರ
ಪದಾರ್ಥಗಳನ್ನು
ಸೇವಿಸಬಾರದು.
ಈ
ದಿನ
ಹಣ್ಣು
ಮತ್ತು
ಹಾಲು,
ಟೀ
ಇವುಗಳನ್ನು
ಸೇವಿಸಬಹುದು.
2.
ಇನ್ನು
ಕೆಲವರು
ಈ
ದಿನ
ಬೆಳಗ್ಗೆಯಿಂದ
ಸಾಯಾಂಕಾಲದವರೆಗೆ
ನೀರ
ಹನಿ
ಕೂಡ
ಮುಟ್ಟುವುದಿಲ್ಲ.
ಅಂತಹವರು
ಸಾಯಾಂಕಾಲ
ಪೂಜೆ
ಮುಗಿಸಿದ
ಮೇಲೆ
ಪ್ರಸಾದ
ತಿಂದು
ಗಸಗಸೆ
ಪಾಯಸ
ಕುಡಿಯುತ್ತಾ
ಉಪವಾಸವನ್ನು
ಮುಕ್ತಾಯಗೊಳಿಸುವುದು
ವಾಡಿಕೆ.
3.
ಈ
ದಿನ
ಆಹಾರಗಳನ್ನು
ತಯಾರಿಸುವಾಗ
ಕಲ್ಲುಪ್ಪು
ಬಳಸುತ್ತಾರೆ
(ಪುಡಿ
ಉಪ್ಪು
ಬಳಸುವುದಿಲ್ಲ).
4.
ಈ
ದಿನ
ಹೆಚ್ಚಾಗಿ
ಸಿಹಿಕುಂಬಳಕಾಯಿ
ಪ್ಯಾನ್
ಕೇಕ್
ಮತ್ತು
ಸೋರೆಕಾಯಿ
ಹಲ್ವಾ
ತಯಾರಿಸಲಾಗುವುದು.