ಕನ್ನಡ  » ವಿಷಯ

ಆರೋಗ್ಯ ಸಲಹೆ

ಯುವ ಸಮುದಾಯದಲ್ಲಿ ಹೃದಯಾಘಾತ ಹೆಚ್ಚಲು ಇಲ್ಲಿದೆ ಕಾರಣಗಳು? ಈ ತಪ್ಪುಗಳಿಂದ ದೂರವಿರಿ..
ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೃದಯಾಘಾತದಂತಹ ಗಂಭೀರ ಸಮಸ್ಯೆಗೆ ಒಳಗಾಗಿರುವುದು ಆತಂಕಕಾರಿ ವಿಚಾರವಾಗಿದೆ. ಇತ್ತೀಚಿಗೆ ಸಂಭವಿಸುತ್ತಿರುವ ಹೃದಯಾಘಾತಗಳ ಪೈಕಿ 30ರಿಂದ 40 ವರ್ಷದ...
ಯುವ ಸಮುದಾಯದಲ್ಲಿ ಹೃದಯಾಘಾತ ಹೆಚ್ಚಲು ಇಲ್ಲಿದೆ ಕಾರಣಗಳು? ಈ ತಪ್ಪುಗಳಿಂದ ದೂರವಿರಿ..

ಮೊಬೈಲ್ ಹಿಡಿದು ಟಾಯ್ಲೆಟ್‌ಗೆ ಹೋಗುತ್ತಿದ್ದೀರಾ? ಹಾಗಾದರೆ ಜೋಕೆ!
ನಮ್ಮ ಜೊತೆ ದಿನದ 24 ಗಂಟೆಯೂ ನಮ್ಮ ಜೊತೆಗಿರುವ ವಸ್ತುವೆಂದರೆ ಅದು ಮೊಬೈಲ್‌. ನಿದ್ದೆ ಮಾಡುವಾಗಲೇ ಪಕ್ಕದಲ್ಲಿಯೇ ಇಟ್ಟು ಮಲಗುತ್ತೇವೆ, ಆದರೆ ಈ ಮೊಬೈಲ್ ನಲ್ಲಿ ಟಾಯ್ಲೆಟ್‌ಗಿಂತ ಅ...
ರಕ್ತದಾನ ಮಾಡಿದರೆ ದಾನಿಗಳಿಗೆ ಈ ಅದ್ಭುತ ಪ್ರಯೋಜನಗಳಿವೆ
ಜೂನ್ 14ನ್ನು ವಿಶ್ವ ರಕ್ತದಾನಿಗಳ ದಿನ. ರಕ್ತದಾನ ಮಹಾದಾನ, ರಕ್ತದಾನ ಮಾಡುವುದರಿಂದ ನಮ್ಮಿಂದ ಒಂದು ಜೀವ ಉಳಿಸಿದ ಪುಣ್ಯ ಹಾಗೂ ಸಮಧಾನ ಸಿಗುತ್ತೆ. ರಕ್ತದಾನದ ಮಹತ್ವ ಗೊತ್ತಾಗುವುದು ನ...
ರಕ್ತದಾನ ಮಾಡಿದರೆ ದಾನಿಗಳಿಗೆ ಈ ಅದ್ಭುತ ಪ್ರಯೋಜನಗಳಿವೆ
Hand Hygiene Day: ಕೈಗಳನ್ನು ಈ 7 ಸ್ಟೆಪ್‌ ಅನುಸರಿಸಿ ತೊಳೆದರೆ ಮಾತ್ರ ಸೊಂಕಾಣು, ಬ್ಯಾಕ್ಟಿರಿಯಾ ನಾಶವಾಗುವುದು
ಆರೋಗ್ಯ ಕಾಪಾಡಿಕೊಳ್ಳಲು ಬಹುಮುಖ್ಯವಾಗಿ ಮಾಡಬೇಕಾಗಿರುವುದು ಕೈ ತೊಳೆಯುವುದು. ಕೊರೊನಾ ಸಮಯದಲ್ಲಿ ಕೈಗಳನ್ನು ಆಗಾಗ ತೊಳೆಯಿರಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿತ್ತು. ಕೈಗಳನ್ನು ...
ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳಿವೆ ಗೊತ್ತಾ?
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮಲ್ಲಿ ಬಹುತೇಕರು ಬೆಳಗ್ಗೆ ಎಂದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವ ಅಭ್ಯಾಸ ಬಹುತೇಕ ನಿಮಗೂ ಇರ...
ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿದರೆ ಈ ಅದ್ಭುತ ಪ್ರಯೋಜನಗಳಿವೆ ಗೊತ್ತಾ?
ಪದೇ ಪದೇ ಕಿವಿಯ ಗುಗ್ಗೆ (ವ್ಯಾಕ್ಸ್) ತೆಗೆಯುವುದು ಸರಿಯೋ? ತಪ್ಪೋ?
ಕಿವಿ ಕಿರಿಕಿರಿ ಅನಿಸುತ್ತಿದೆ ಎಂದಾಗ ಕೂಡಲೇ ಕಿವಿಗೆ ಈಯರ್ ಬಡ್ಸ್ ಅಥವಾ ಸಿಕ್ಕುವ ಏನಾದರೂ ವಸ್ತುವಿನಿಂದ ಕಿವಿಯ ವ್ಯಾಕ್ಸ್ ಅನ್ನು ತೆಗೆಯುತ್ತೇವೆ. ಅಥವಾ ಕೆಲವರು ಸ್ನಾನ ಮಾಡಿ ಬ...
ಎದೆ ಮಧ್ಯ ಐಸ್‌ಪ್ಯಾಕ್‌ ಇಟ್ಟರೆ ಮಲಗಿದ ತಕ್ಷಣ ಕಣ್ಣಿಗೆ ನಿದ್ದೆ ಹತ್ತುತ್ತೆ
ಕೆಲವರಿಗೆ ಮಲಗಿದ ತಕ್ಷಣ ನಿದದೆ ಬರುವುದಿಲ್ಲ... ಗಂಟೆ ಗಟ್ಟಲೆ ನಿದ್ದೆ ಬರದೆ ಒದ್ದಾಡುವುದು ಇದೆಯಲ್ಲಾ ಅದು ತುಂಬಾ ಹಿಂಸೆ, ಸರಿಯಾಗಿ ನಿದ್ದೆ ಬರದಿದ್ದರೆ ಅದು ಆರೋಗ್ಯದ ಮೇಲೂ ಪರಿಣ...
ಎದೆ ಮಧ್ಯ ಐಸ್‌ಪ್ಯಾಕ್‌ ಇಟ್ಟರೆ ಮಲಗಿದ ತಕ್ಷಣ ಕಣ್ಣಿಗೆ ನಿದ್ದೆ ಹತ್ತುತ್ತೆ
ಮೂತ್ರ ಸೋಂಕಿಗೆ ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ರುಜುತಾ ದ್ವಿವೇಕರ್‌ ತಿಳಿಸಿದ ಮನೆಮದ್ದು
ಮೂತ್ರ ವಿಸರ್ಜನೆ ಮಾಡುವಾಗ ಉರಿ ಅನುಭವ ಉಂಟಾಗುತ್ತಿದೆಯೇ? ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು, ಹೋದರೆ ಮೂತ್ರ ಇಲ್ಲದಿರುವುದು, ಬ್ಲೇಡರ್‌ನಲ್ಲಿ ನೋವು ಈ ರೀತಿಯ ಲಕ್ಷ...
ಸ್ಕಿಪ್ಪಿಂಗ್‌ನಿಂದ ತೂಕ ಇಳಿಕೆ ಜತೆಗೆ ಈ 7 ಲಾಭಗಳಿವೆ
ಶಾಲೆಗಳಲ್ಲಿ ಸಣ್ಣ ಮಕ್ಕಳು ಒಂದು ಹಗ್ಗವನ್ನು ಹಿಡಿದುಕೊಂಡು ಅದನ್ನು ತಿರುಗಿಸುತ್ತಾ ಜಿಗಿಯುವುದು ಇದೆ. ಇದನ್ನು ಸ್ಕಿಪ್ಪಿಂಗ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಹಗ್ಗವನ್...
ಸ್ಕಿಪ್ಪಿಂಗ್‌ನಿಂದ ತೂಕ ಇಳಿಕೆ ಜತೆಗೆ ಈ 7 ಲಾಭಗಳಿವೆ
ಇಂದಿನ ಪೀಳಿಗೆಯವರಿಗೆ ಈ 9 ಆರೋಗ್ಯ ಸಮಸ್ಯೆಯ ಅಪಾಯವಿದೆ
ಕಾಲಗಳು ಬದಲಾದಂತೆ ಜೀವನಶೈಲಿಯಲ್ಲಿ ಬದಲಾವಣೆಗಳು ಕಂಡು ಬರುತ್ತಿವೆ. ಅದರಲ್ಲೂ 2000ರದ ನಂತರ ಹುಟ್ಟಿದ ಪೀಳಿಗೆಯ ಜೀವನಶೈಲಿ ಸಂಪೂರ್ಣ ಭಿನ್ನವಾಗಿದೆ. ಇವರನ್ನು ಮಿಲೇನಿಯಲ್ಸ್ ಎಂದು ...
ಅತಿಯಾಗಿ ಟೊಮೆಟೋ ಸೇವಿಸುವುದರಿಂದ ಏನಾಗುತ್ತೇ ಗೊತ್ತಾ?
ಅತ್ತ ಹಣ್ಣು ಅಲ್ಲದ, ಇತ್ತ ತರಕಾರಿ ಪ್ರಜಾತಿಗೆ ಸೇರದೆ ಇರುವುದೇ ಟೊಮೆಟೋ. ಇದನ್ನು ನೀವು ಹಾಗೆ ಹಣ್ಣಿನಂತೆ ಕೂಡ ತಿನ್ನಬಹುದು ಅಥವಾ ಬೇರೆ ಪದಾರ್ಥಗಳಿಗೆ ತರಕಾರಿಯಾಗಿಯೂ ಬಳಕೆ ಮಾಡಬ...
ಅತಿಯಾಗಿ ಟೊಮೆಟೋ ಸೇವಿಸುವುದರಿಂದ ಏನಾಗುತ್ತೇ ಗೊತ್ತಾ?
ಹಾಗಲಕಾಯಿಯ ಆರೋಗ್ಯಕಾರಿ ಪ್ರಯೋಜನಗಳು
ಸಾಮಾನ್ಯವಾಗಿ ತರಕಾರಿ ಅಂಗಡಿಗಳಲ್ಲಿ ಹಾಗಲಕಾಯಿ ಇರುವುದೇ ಇಲ್ಲ. ಒಂದು ವೇಳೆ ಇದ್ದರೆ ಅದಕ್ಕೆ ಗಿರಾಕಿಗಳು ಕೇರಳೀಯರಿದ್ದರೆ ಮಾತ್ರ. ಏಕೆಂದರೆ ನಮ್ಮ ಪೂರ್ವಾಗ್ರಹ ನಂಬಿಕೆಯ ಪ್ರಕಾ...
ಅಜೀರ್ಣ ನಿವಾರಣೆಗೆ​ ಹಿತ್ತಲ ಗಿಡವೇ ರಾಮಬಾಣ
ಈಗತಾನೇ ಊಟ ಮಾಡಿದ ಬಳಿಕ ಹೊಟ್ಟೆ ಉಬ್ಬಿರುವಂತಾಗಿದೆಯೇ? ಸದ್ಯಕ್ಕೆ ಯಾವುದೇ ಔಷಧಿ ಮನೆಯಲಿಲ್ಲವೇ? ಔಷಧಿ ತರುವವರೆಗೂ ತಾಳಲು ಸಾಧ್ಯವಿಲ್ಲವೇ? ಆತಂಕ ಬೇಡ, ನಿಮ್ಮ ಮನೆಯ ಅಕ್ಕಪಕ್ಕದಲ್...
ಅಜೀರ್ಣ ನಿವಾರಣೆಗೆ​ ಹಿತ್ತಲ ಗಿಡವೇ ರಾಮಬಾಣ
ಅಜೀರ್ಣ ಸಮಸ್ಯೆಗೆ ಒಂದಿಷ್ಟು ಸರಳೋಪಾಯಗಳು
ಆಧುನಿಕ ಸೌಲಭ್ಯಗಳು ನಮ್ಮ ಜೀವನವನ್ನು ಸುಲಭಗೊಳಿಸಿತ್ತಿದ್ದಂತೆಯೇ ಇನ್ನೊಂದೆಡೆ ನಮ್ಮ ಶರೀರಗಳನ್ನು ಶಿಥಿಲವಾಗಿಸುತ್ತಿದೆ. ಹಿಂದೆ ಸೌಲಭ್ಯಗಳು ಕಡಿಮೆಯಿದ್ದಾಗ ದಿನನಿತ್ಯದ ಚಟ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion