Just In
- 10 min ago ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- 2 hrs ago ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- 3 hrs ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 4 hrs ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
Don't Miss
- Movies Yuva Twitter Review:"ಕಾಲರ್ ಎತ್ತಿಕೊಂಡು ಓಡಾಡಿ", "ದೊಡ್ಮನೆ ಪರಂಪರೆ"; 'ಯುವ' ನೋಡಿ ಫ್ಯಾನ್ಸ್ ಏನಂದ್ರು?
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಳೆಗಾಲದಲ್ಲಿ ಜೀರ್ಣಶಕ್ತಿ ವರ್ಧಿಸುವ ಆಹಾರ
ವೈರಲ್ ಜ್ವರ, ಮಲೇರಿಯಾ, ಕಾಲರಾ, ಡೆಂಗ್ಯೂ, ಚಿಕೂನ್ ಗುನ್ಯಾದಂಥ ರೋಗಗಳು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತವೆ. ಇದೆಲ್ಲದಕ್ಕೂ ನೀರೇ ಮೂಲ ಕಾರಣ ಎಂಬುದನ್ನು ಗಮನದಲ್ಲಿಡಬೇಕು.
ಮನೆ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಿದರೆ ಅರ್ಧಕ್ಕರ್ಧ ರೋಗಗಳು ನಮ್ಮ ಮುಂದೆ ಸುಳಿಯುವುದಿಲ್ಲ. ಕುಡಿಯುವ ನೀರಿನ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕು. ಶುದ್ಧ ನೀರು ಎಲ್ಲ ರೋಗಗಳಿಗೂ ರಾಮಬಾಣ. ನಿರ್ಮಲ ನೀರು ದೇಹದಲ್ಲಿನ ವಿಷಕಾರಕಗಳನ್ನು ಹೊರಹಾಕುತ್ತವೆ.
ಬೇಸಿಗೆಯಲ್ಲಿ ಡಿಹೈಡ್ರೈಶನ್ ನಿಂದಾಗಿ ಜೀರ್ಣಕ್ರಿಯೆ ಕುಂಠಿತವಾಗಿರುತ್ತದೆ. ಮಳೆಗಾಲದ ವಾತಾವರಣ ಮತ್ತು ರೋಗಗಳು ಈ ಜೀರ್ಣಶಕ್ತಿಯನ್ನು ಮತ್ತಷ್ಟು ಕುಂಠಿತವಾಗಿಸುತ್ತವೆ. ಆದ್ದರಿಂದ ಜೀರ್ಣಶಕ್ತಿಯನ್ನು ವರ್ಧಿಸುವ ಆಹಾರ, ಪಾನೀಯಗಳತ್ತ ಗಮನ ಹರಿಸೋಣ.
ಆರೋಗ್ಯಕರ ಆಹಾರ
*
ಕಾಯ್ದಾರಿನ
ನೀರಿನಲ್ಲಿ
ಒಂದು
ಚಮಚ
ಜೇನು
ಸೇರಿಸಿ
ಖಾಲಿ
ಹೊಟ್ಟೆಯಲ್ಲಿ
ಕುಡಿಯಿರಿ.
*
ತಣ್ಣಗಿನ
ಆಹಾರ
ತಿನ್ನುವುದನ್ನು
ಕಡಿಮೆಮಾಡಿ.
*
ತಿಂಡಿ
ತಿನಿಸಿನಲ್ಲಿ
ಹಸಿ
ಶುಂಠಿ
ಹೆಚ್ಚು
ಇರಲಿ.
*
ಅಕ್ಕಿ,
ಗೋಧಿಯಿಂದ
ತಯಾರಿಸಿದ
ಆಹಾರ
ಹೆಚ್ಚಿರಲಿ.
*
ತರಕಾರಿ
ಸೂಪ್
ಅಥವಾ
ಕ್ಯಾರಟ್
ಜ್ಯೂಸ್
ಕುಡಿಯುತ್ತಿರಿ.
*
ಹೊರಗಿನ
ತಿಂಡಿಯನ್ನು
ತಿನ್ನಲೇಬೇಡಿ.
*
ಕರಿದ
ತಿಂಡಿ
ತಿನ್ನಬೇಕೆನ್ನಿಸಿದರೆ
ಮನೇಲೇ
ತಯಾರಿಸಿ.
*
ಪಲ್ಯ
ತಯಾರಿಸುವ
ಮುನ್ನ
ತರಕಾರಿಯನ್ನು
ಚೆನ್ನಾಗಿ
ತೊಳೆಯಿರಿ.
*
ಶುದ್ಧ
ನೀರನ್ನು
ಚೆನ್ನಾಗಿ
ಕುಡಿಯಿರಿ.
ಇದು
ಡಿಹೈಡ್ರೇಶನ್
ಆಗದಂತೆ
ನೋಡಿಕೊಳ್ಳುತ್ತದೆ.
ಮತ್ತಷ್ಟು ಆರೋಗ್ಯ ಸಲಹೆ
*
ಯಾರನ್ನೇ
ಭೇಟಿಯಾದ
ನಂತರ
ಸೋಪಿನಲ್ಲಿ
ಕೈ
ತೊಳೆಯಿರಿ.
*
ದೇಹವನ್ನು
ಬೆಚ್ಚಗಿಟ್ಟುಕೊಳ್ಳಿ.
*
ತಲೆಗೂದಲು
ಒದ್ದೆಯಾದಾಗ
ಎಸಿ
ಕೋಣೆ
ಪ್ರವೇಶಿಸಬೇಡಿ.
*
ಪಾದ
ಒಡೆದಿದ್ದರೆ
ನಿಯಮಿತವಾಗಿ
ಅರಿಷಿಣ
ಮತ್ತು
ಬೇವಿನ
ಪುಡಿಯ
ಪೇಸ್ಟ್
ಹಚ್ಚಿರಿ.
*
ಎಲ್ಲಕ್ಕಿಂತ
ಹೆಚ್ಚಾಗಿ
ಪ್ರತಿದಿನ
ವ್ಯಾಯಾಮ
ಮಾಡುವುದನ್ನು
ಮರೆಯಬೇಡಿ.