Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಪಾಕಮಂದಿರದಲ್ಲಿ ಜಟಾಪಟ್ ಕಲಾಕಂದ್ ಮಾಡಿ
ಭಾರತದ ಪ್ರಸಿದ್ಧ ಹಾಲಿನ ತಿಂಡಿ ಕಲಾಕಂದ್ ನೀವೆಂದಿಗಾದರೂ ಮನೆಯಲ್ಲಿ ಮಾಡಿದ್ದೀರ? ಇಲ್ಲವೆಂದರೆ ಈ ದಿನ ಕಲಾಕಂದ್ ಮಾಡುವುದಕ್ಕೆ ಸೂಕ್ತ ಕಾಲ. ಕೃಷ್ಣ ಜನ್ಮಾಷ್ಟಮಿಗೆ ಕಲಾಕಂದ್ ಸಿಹಿ ತಿಂಡಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಹಂಚಬಹುದು. ಎಲ್ಲ ಹಬ್ಬಹರಿದಿನಗಳಿಗೂ ಒಪ್ಪುವ ವಿಶೇಷವಾದ ಕಲಾಕಂದ್ ರುಚಿಯನ್ನು ನೀವೂ ಟೇಸ್ಟ್ ಮಾಡಬಹುದು.
ಬೇಕಾಗುವ ಪದಾರ್ಥಗಳು:
* 1 ಲೀಟರ್ ಹಾಲು
* 1/2 ಕೆ.ಜಿ. ತಾಜಾ ಪನ್ನೀರು
* 1/2 ಕಪ್ ಸಕ್ಕರೆ
* ಬಾದಾಮಿ ಮತ್ತು ಪಿಸ್ತಾ ಚೂರುಗಳು
* 1/2 ಚಮಚ ಯಾಲಕ್ಕಿ ಪುಡಿ
* ಬೆಣ್ಣೆ
ಕಲಾಕಂದ್ ತಯಾರಿಸುವುದು ಹೇಗೆ?
* ತಳ ಗಟ್ಟಿಯಿರುವ ಪಾತ್ರೆಯಲ್ಲಿ ಹಾಲು ಹಾಕಿ ಅದು ಗಟ್ಟಿಗೊಳ್ಳುವವರೆಗೂ ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು. ಪನ್ನೀರನ್ನು ಚೆನ್ನಾಗಿ ಹಿಂಡಿ ಹಾಲಿಗೆ ಬೆರೆಸಬೇಕು.
* ಈಗ ಸಕ್ಕರೆ ಮತ್ತು ಯಾಲಕ್ಕಿ ಪುಡಿಯನ್ನು ಹಾಲಿಗೆ ಹಾಕಿ ಅದು ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು.
* ಈ ಮಿಶ್ರಣವನ್ನು ಬೆಣ್ಣೆ ಹಚ್ಚಿದ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹಾಕಬೇಕು. ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಆರಿದ ನಂತರ ಕತ್ತರಿಸಿಕೊಳ್ಳಬಹುದು.
ಈಗ ಸ್ವಾದಭರಿತ ಕಲಾಕಂದ್ ರೆಡಿಯಾಗಿದೆ. ಎಲ್ಲ ಹಬ್ಬಹರಿದಿನಗಳಲ್ಲೂ ಬಲು ಸುಲಭವಾಗಿ ಮಾಡಿ ಮುಗಿಸಬಹುದಾದಂತಹ ಈ ಹಾಲಿನ ಕೇಕ್ ಕಲಾಕಂದರ್ ಅನ್ನು ನೀವೂ ತಯಾರು ಮಾಡಿ.



Click it and Unblock the Notifications