Latest Updates
-
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು!
ಪಾಕಮಂದಿರದಲ್ಲಿ ಜಟಾಪಟ್ ಕಲಾಕಂದ್ ಮಾಡಿ
ಭಾರತದ ಪ್ರಸಿದ್ಧ ಹಾಲಿನ ತಿಂಡಿ ಕಲಾಕಂದ್ ನೀವೆಂದಿಗಾದರೂ ಮನೆಯಲ್ಲಿ ಮಾಡಿದ್ದೀರ? ಇಲ್ಲವೆಂದರೆ ಈ ದಿನ ಕಲಾಕಂದ್ ಮಾಡುವುದಕ್ಕೆ ಸೂಕ್ತ ಕಾಲ. ಕೃಷ್ಣ ಜನ್ಮಾಷ್ಟಮಿಗೆ ಕಲಾಕಂದ್ ಸಿಹಿ ತಿಂಡಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಹಂಚಬಹುದು. ಎಲ್ಲ ಹಬ್ಬಹರಿದಿನಗಳಿಗೂ ಒಪ್ಪುವ ವಿಶೇಷವಾದ ಕಲಾಕಂದ್ ರುಚಿಯನ್ನು ನೀವೂ ಟೇಸ್ಟ್ ಮಾಡಬಹುದು.
ಬೇಕಾಗುವ ಪದಾರ್ಥಗಳು:
* 1 ಲೀಟರ್ ಹಾಲು
* 1/2 ಕೆ.ಜಿ. ತಾಜಾ ಪನ್ನೀರು
* 1/2 ಕಪ್ ಸಕ್ಕರೆ
* ಬಾದಾಮಿ ಮತ್ತು ಪಿಸ್ತಾ ಚೂರುಗಳು
* 1/2 ಚಮಚ ಯಾಲಕ್ಕಿ ಪುಡಿ
* ಬೆಣ್ಣೆ
ಕಲಾಕಂದ್ ತಯಾರಿಸುವುದು ಹೇಗೆ?
* ತಳ ಗಟ್ಟಿಯಿರುವ ಪಾತ್ರೆಯಲ್ಲಿ ಹಾಲು ಹಾಕಿ ಅದು ಗಟ್ಟಿಗೊಳ್ಳುವವರೆಗೂ ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು. ಪನ್ನೀರನ್ನು ಚೆನ್ನಾಗಿ ಹಿಂಡಿ ಹಾಲಿಗೆ ಬೆರೆಸಬೇಕು.
* ಈಗ ಸಕ್ಕರೆ ಮತ್ತು ಯಾಲಕ್ಕಿ ಪುಡಿಯನ್ನು ಹಾಲಿಗೆ ಹಾಕಿ ಅದು ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು.
* ಈ ಮಿಶ್ರಣವನ್ನು ಬೆಣ್ಣೆ ಹಚ್ಚಿದ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹಾಕಬೇಕು. ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಆರಿದ ನಂತರ ಕತ್ತರಿಸಿಕೊಳ್ಳಬಹುದು.
ಈಗ ಸ್ವಾದಭರಿತ ಕಲಾಕಂದ್ ರೆಡಿಯಾಗಿದೆ. ಎಲ್ಲ ಹಬ್ಬಹರಿದಿನಗಳಲ್ಲೂ ಬಲು ಸುಲಭವಾಗಿ ಮಾಡಿ ಮುಗಿಸಬಹುದಾದಂತಹ ಈ ಹಾಲಿನ ಕೇಕ್ ಕಲಾಕಂದರ್ ಅನ್ನು ನೀವೂ ತಯಾರು ಮಾಡಿ.



Click it and Unblock the Notifications