Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ತಮಿಳು ಕಾರ್ಮಿಕರ ಶೆಡ್ ಅಡುಗೆ
Rasam
oi-Staff

* ರೆಸಿಪಿ : ಸರೋಜ ವೇಲು, ಬೆಂಗಳೂರು
ಬೇಕಾಗುವ ವಸ್ತುಗಳು ಮತ್ತು ಪದಾರ್ಥಗಳು
ಪ್ರಿಕ್ಯಾಸ್ಟ್ ಕಾಂಕ್ರೀಟ್ ಕ್ಯೂಬು 2
ಖಾರಾ ಅರೆಯಲು ಕಲ್ಲು
ಉರುವಲಿಗೆ ಪುರಲೆ, ಸೌದೆಕಡ್ಡಿ
ಅಲ್ಯುಮಿನಿಯಮ್ ಪಾತ್ರೆ 1
ಅಲ್ಯುಮಿನಿಯಮ್ ಸೌಟು 1
ಮೊಳಕೆ ಬಂದ ಕಡಲೆಕಾಳು 50 ಗ್ರಾಂ
ಬದನೆಕಾಯಿ 2
ಆಲೂಗೆಡ್ಡೆ 1
ಈರುಳ್ಳಿ 1
ನಾಟಿ ಟೊಮೆಟೋ 2
ಬೆಳ್ಳುಳ್ಳಿ 4 ಎಸಳು
ಹಸಿಮೆಣಸಿನಕಾಯಿ 6
ಉಪ್ಪು ಸ್ವಲ್ಪ
ವಿಧಾನ
ಎರಡು ಕಾಂಕ್ರೀಟ್ ಕ್ಯೂಬಿನಿಂದ ಒಲೆ ಮಾಡಿಕೊಂಡು ಸೌದೆ ಬೆಂಕಿ ಹಾಕುವುದು. ಹೊಗೆ ಕಮ್ಮಿಯಾಗಿ ಬೆಂಕಿಜ್ವಾಲೆಗಳು ಬಂದನಂತರ ನಂತರ ಪಾತ್ರೆ ಮೇಲಿಟ್ಟು ಕಾಳು, ತರಕಾರಿ ಹೆಚ್ಚಿ ಇಬ್ಬರಿಗಾಗುವಷ್ಟು ನೀರು ಹಾಕಿ ಬೇಯಲು ಇಡುವುದು.
ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿಯನ್ನು ಕಲ್ಲಿನ ಮೇಲೆ ಜಜ್ಜಿಕೊಳ್ಳಬೇಕು. ಚಟ್ನಿಯನ್ನು ಬಳಿದುಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಬೇಕು. ಇದನ್ನು ಕುದಿಯುತ್ತಿರುವ ತರಕಾರಿ ಸಾರಿಗೆ ಬೆರೆಸಿ, ಟೊಮೆಟೋ ಮತ್ತು ಉಪ್ಪು ಹಾಕಿ ಮತ್ತೆ ಚೆನ್ನಾಗಿ ಕುದಿಸಿ ಅನ್ನದ ಜತೆಗೆ ಊಟಮಾಡಬೇಕು. ಶೆಡ್ಡಿನಲ್ಲಿ ವಿದ್ಯುತ್ ದೀಪ ಸಂಪರ್ಕ ಇಲ್ಲದವರು ಸೂರ್ಯ ಮುಳುಗಿ ಕತ್ತಲು ಕವಿಯುವ ಮುನ್ನ ಸಾಂಬಾರು ಅನ್ನ ಮಾಡಿಡಬೇಕು.
Comments
Read more about: sambar construction worker bangalore rasam tamil migrants healthy food ಸಾಂಬಾರ್ ಬೆಂಗಳೂರು ವಾಚ್ ಮನ್ ಕಾವಲುಗಾರ ಕೂಲಿ ಸರೋಜ ಕಟ್ಟಡ ನಿರ್ಮಾಣ
Story first published: Friday, October 9, 2009, 16:26 [IST]
Other articles published on Oct 9, 2009



Click it and Unblock the Notifications