Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ತಮಿಳು ಕಾರ್ಮಿಕರ ಶೆಡ್ ಅಡುಗೆ
Rasam
oi-Staff

* ರೆಸಿಪಿ : ಸರೋಜ ವೇಲು, ಬೆಂಗಳೂರು
ಬೇಕಾಗುವ ವಸ್ತುಗಳು ಮತ್ತು ಪದಾರ್ಥಗಳು
ಪ್ರಿಕ್ಯಾಸ್ಟ್ ಕಾಂಕ್ರೀಟ್ ಕ್ಯೂಬು 2
ಖಾರಾ ಅರೆಯಲು ಕಲ್ಲು
ಉರುವಲಿಗೆ ಪುರಲೆ, ಸೌದೆಕಡ್ಡಿ
ಅಲ್ಯುಮಿನಿಯಮ್ ಪಾತ್ರೆ 1
ಅಲ್ಯುಮಿನಿಯಮ್ ಸೌಟು 1
ಮೊಳಕೆ ಬಂದ ಕಡಲೆಕಾಳು 50 ಗ್ರಾಂ
ಬದನೆಕಾಯಿ 2
ಆಲೂಗೆಡ್ಡೆ 1
ಈರುಳ್ಳಿ 1
ನಾಟಿ ಟೊಮೆಟೋ 2
ಬೆಳ್ಳುಳ್ಳಿ 4 ಎಸಳು
ಹಸಿಮೆಣಸಿನಕಾಯಿ 6
ಉಪ್ಪು ಸ್ವಲ್ಪ
ವಿಧಾನ
ಎರಡು ಕಾಂಕ್ರೀಟ್ ಕ್ಯೂಬಿನಿಂದ ಒಲೆ ಮಾಡಿಕೊಂಡು ಸೌದೆ ಬೆಂಕಿ ಹಾಕುವುದು. ಹೊಗೆ ಕಮ್ಮಿಯಾಗಿ ಬೆಂಕಿಜ್ವಾಲೆಗಳು ಬಂದನಂತರ ನಂತರ ಪಾತ್ರೆ ಮೇಲಿಟ್ಟು ಕಾಳು, ತರಕಾರಿ ಹೆಚ್ಚಿ ಇಬ್ಬರಿಗಾಗುವಷ್ಟು ನೀರು ಹಾಕಿ ಬೇಯಲು ಇಡುವುದು.
ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿಯನ್ನು ಕಲ್ಲಿನ ಮೇಲೆ ಜಜ್ಜಿಕೊಳ್ಳಬೇಕು. ಚಟ್ನಿಯನ್ನು ಬಳಿದುಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಬೇಕು. ಇದನ್ನು ಕುದಿಯುತ್ತಿರುವ ತರಕಾರಿ ಸಾರಿಗೆ ಬೆರೆಸಿ, ಟೊಮೆಟೋ ಮತ್ತು ಉಪ್ಪು ಹಾಕಿ ಮತ್ತೆ ಚೆನ್ನಾಗಿ ಕುದಿಸಿ ಅನ್ನದ ಜತೆಗೆ ಊಟಮಾಡಬೇಕು. ಶೆಡ್ಡಿನಲ್ಲಿ ವಿದ್ಯುತ್ ದೀಪ ಸಂಪರ್ಕ ಇಲ್ಲದವರು ಸೂರ್ಯ ಮುಳುಗಿ ಕತ್ತಲು ಕವಿಯುವ ಮುನ್ನ ಸಾಂಬಾರು ಅನ್ನ ಮಾಡಿಡಬೇಕು.
Comments
Read more about: sambar construction worker bangalore rasam tamil migrants healthy food ಸಾಂಬಾರ್ ಬೆಂಗಳೂರು ವಾಚ್ ಮನ್ ಕಾವಲುಗಾರ ಕೂಲಿ ಸರೋಜ ಕಟ್ಟಡ ನಿರ್ಮಾಣ
Story first published: Friday, October 9, 2009, 16:26 [IST]
Other articles published on Oct 9, 2009
More From Boldsky
Prev
Next



Click it and Unblock the Notifications











