Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಯುಗಾದಿ ಹಬ್ಬಕ್ಕೆ ವಿಶೇಷ ಬೇವು-ಬೆಲ್ಲ ಪಾನೀಯ

ನೀವು ಬೇವ ಬೆಲ್ಲ ಸವಿದಿರಬಹುದು. ಆದರೆ, ಬೇವಿನ ರಸ ಮತ್ತು ಬೆಲ್ಲದಿಂದ ತಯಾರಿಸುವ ಪಾನೀಯ ಸವಿದಿರಲಿಕ್ಕಿಲ್ಲ. ಇಲ್ಲಿದೆ ನೋಡಿ ಬೇವು-ಬೆಲ್ಲದ ಪಾನೀಯ.
ಬೇಕಾಗುವ ಸಾಮಗ್ರಿಗಳು:
* 1 ಕಪ್ ಹುರಿಗಡಲೆ (ಸಣ್ಣಗೆ ಪುಡಿ ಮಾಡಿದ್ದು)
* ನೀರು
* ಹುಣಸೆ ಹಣ್ಣಿನ ರಸ 1/4 ಕಪ್
* ತುರಿದ ಮಾವಿನ ಕಾಯಿ 1/4 ಕಪ್
* ತುರಿದ ಕೊಬ್ಬರಿ 2 ಚಮಚ
* ಬೆಲ್ಲ 1/2 ಕಪ್ (ಪುಡಿ ಮಾಡಿದ್ದು)
* ಕಲ್ಲು ಸಕ್ಕರೆ (ಸ್ವಲ್ಪ)
* ಕರ್ಜೂರ, ಉತ್ತುತ್ತೆ 2-3
* ಚಿಟಿಕೆಯಷ್ಟು ಉಪ್ಪು
* ನಿಂಬೆ ರಸ 2 ಚಮಚ
* ಏಲಕ್ಕಿ 1-2 (ಪುಡಿ ಮಾಡಿದ್ದು)
* ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ಟಾ ಎಲ್ಲಾ ಸೇರಿ 1/2 ಕಪ್
ಮಾಡುವ ವಿಧಾನ:
1. ಮೊದಲಿಗೆ ದ್ರಾಕ್ಷಿ, ಕರ್ಜೂರ, ಉತ್ತುತ್ತೆ ಎಲ್ಲಾ ಸಣ್ಣ -ಸಣ್ಣ ಚೂರುಗಳಾಗಿ ಮಾಡಿಕೊಳ್ಳಿ.
2. ಗೋಡಂಬಿ, ಬಾದಾಮಿ, ಪಿಸ್ಟಾ, ಗಸೆಗಸೆ, ಕಲ್ಲು ಸಕ್ಕರೆ, ಕೊಬ್ಬರಿ ಈ ಎಲ್ಲಾ ವಸ್ತುಗಳನ್ನು ಸ್ವಲ್ಪ ದಪ್ಪಗೆ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.
3. ಈಗ ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಪುಡಿ ಮಾಡಿದ ಹುರಿಗಡಲೆ ಹಿಟ್ಟು, ಹುಣಸೆ ಹಣ್ಣಿನ ರಸ, ತುರಿದ ಮಾವಿನ ಕಾಯಿ, ಬೆಲ್ಲದ ಪುಡಿ, ಸಣ್ಣ ಚೂರಿನ ಹಾಗೆ.
ಕುಟ್ಟಿ ಪುಡಿ ಮಾಡಿದ ಒಣ ಹಣ್ಣುಗಳು, ಏಲಕ್ಕಿ ಪುಡಿ, ನಿಂಬೆ ರಸ, ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಕಲೆಸಿ. ಕೊನೆಗೆ ಬೇವಿನ ಕುಡಿ ಹಾಗೂ ಹೂ ಅನ್ನು ಕೈಯಲ್ಲಿ ಮುರಿದು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
ಈಗ ಕಟ್ಟಾ-ಮೀಠಾ ಬೇವು ಕುಡಿಯಲು ರೆಡಿ.
ಈ ಬೇವು ಬೆಲ್ಲ ಪಾನೀಯವನ್ನು ಬೇಯಿಸಿದ ಶಾವಿಗೆ ಮೇಲೆ ಹಾಕಿಕೊಂಡು ಕೂಡ ಸವಿಯಬಹುದು.



Click it and Unblock the Notifications