Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಬೆಳಗಿನ ಅವಸರಕ್ಕೆ ಮೆಂತ್ಯದೋಸೆ
Breakfast
oi-Staff

ಕುಸುಬುಲ ಅಕ್ಕಿ ಒಂದು ಕಪ್
ಉದ್ದಿನಕಾಳು ಅಕ್ಕಿಯ ಕಾಲು ಭಾಗದಷ್ಟು
ಮೆಂತ್ಯ 5 ಟೀ ಚಮಚ
ರುಚಿಗೆ ಉಪ್ಪು, ಅಡುಗೆ ಎಣ್ಣೆ
ಇಂಗು ಚಿಟಿಕೆ, ಜೀರಿಗೆ ಒಂದು ಚಮಚ
ತಯಾರಿಸುವ ವಿಧಾನ :
ಕುಸುಬಲ ಅಕ್ಕಿ , ಮೆಂತ್ಯ ಮತ್ತು ಉದ್ದಿನ ಕಾಳನ್ನು ಬೆಳಗ್ಗೆ 6 ಗಂಟೆಗೆ ನೆನೆ ಹಾಕಿದರೆ 8 ಗಂಟೆ ಹೊತ್ತಿಗೆ ನೆಂದಿರುತ್ತದೆ. ಸರಸರ ಮಿಕ್ಸಿಗೆ ಹಾಕಿದರೆ ಭರಭರ ರುಬ್ಬಿ ಹಿಟ್ಟು ರೆಡಿ ಆಗುತ್ತದೆ. ಹಿಟ್ಟಿಗೆ ಚೂರು ಎಣ್ಣೆಯಲ್ಲಿ ಬಿಸಿ ಮಾಡಿದ ಜೀರಿಗೆ, ಇಂಗು ಒಗ್ಗರಣೆ ಬೆರೆಸಿ. ಉಪ್ಪು ಹಾಕಿ. ಒಲೆಯ ಮೇಲೆ ಕಾವಲಿ ಸಿದ್ಧವಾಗಿರಲಿ. ಕಾವಲಿಗೆ ಹಿಡಿ ನೀರು ಎಸೆದರೆ ಚುಂಯ್! ಇವತ್ತಿನ ತಿಂಡಿ ಏನೆಂದು ಮನೆ ಮಂದಿ ಮತ್ತು ಪಕ್ಕದ ಮನೆಗೆ ಟಾಂಟಾಂ ಆಗುತ್ತದೆ. ಆಗಲಿ.
ಹಿಟ್ಟು ರೆಡಿ ಆದ ತಕ್ಷಣ ದೋಸೆ ಹುಯ್ಯಲು ಆರಂಭಿಸಬೇಕು. ತೆಳ್ಳಗೆ, ರವೆ ದೋಸೆ ರೀತಿಯಲ್ಲಿ ಕಾವಲಿ ಮೇಲೆ ದೋಸೆ ರಂಗೋಲಿ ಬಿಡಿಸಬೇಕು. ಚಟ್ನಿ ಮಾಡುವುದಕ್ಕೆ ಟೈಂ ಇರಲ್ಲವಾದ್ದರಿಂದ ಚಟ್ನಿಪುಡಿ, ಉಪ್ಪಿನಕಾಯಿಯಲ್ಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ. ಕಚೇರಿಗೆ ಹೊರಡಲು ಸಿದ್ಧರಾಗಿ.
Comments
Read more about: menthya dose breakfast vegetarian cuisine karnataka recipe sharada bhat ಮೆಂತ್ಯ ದೋಸೆ ಬೆಳಗಿನ ತಿಂಡಿ ಬ್ರೆಕ್ಫಾಸ್ಟ್ ಕರ್ನಾಟಕ ಅಡುಗೆಮನೆ ತಿಂಡಿ ಶಾರದಾ ಭಟ್
Story first published: Wednesday, October 7, 2009, 12:21 [IST]
Other articles published on Oct 7, 2009



Click it and Unblock the Notifications