Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಬೆಳಗಿನ ಅವಸರಕ್ಕೆ ಮೆಂತ್ಯದೋಸೆ
Breakfast
oi-Staff

ಕುಸುಬುಲ ಅಕ್ಕಿ ಒಂದು ಕಪ್
ಉದ್ದಿನಕಾಳು ಅಕ್ಕಿಯ ಕಾಲು ಭಾಗದಷ್ಟು
ಮೆಂತ್ಯ 5 ಟೀ ಚಮಚ
ರುಚಿಗೆ ಉಪ್ಪು, ಅಡುಗೆ ಎಣ್ಣೆ
ಇಂಗು ಚಿಟಿಕೆ, ಜೀರಿಗೆ ಒಂದು ಚಮಚ
ತಯಾರಿಸುವ ವಿಧಾನ :
ಕುಸುಬಲ ಅಕ್ಕಿ , ಮೆಂತ್ಯ ಮತ್ತು ಉದ್ದಿನ ಕಾಳನ್ನು ಬೆಳಗ್ಗೆ 6 ಗಂಟೆಗೆ ನೆನೆ ಹಾಕಿದರೆ 8 ಗಂಟೆ ಹೊತ್ತಿಗೆ ನೆಂದಿರುತ್ತದೆ. ಸರಸರ ಮಿಕ್ಸಿಗೆ ಹಾಕಿದರೆ ಭರಭರ ರುಬ್ಬಿ ಹಿಟ್ಟು ರೆಡಿ ಆಗುತ್ತದೆ. ಹಿಟ್ಟಿಗೆ ಚೂರು ಎಣ್ಣೆಯಲ್ಲಿ ಬಿಸಿ ಮಾಡಿದ ಜೀರಿಗೆ, ಇಂಗು ಒಗ್ಗರಣೆ ಬೆರೆಸಿ. ಉಪ್ಪು ಹಾಕಿ. ಒಲೆಯ ಮೇಲೆ ಕಾವಲಿ ಸಿದ್ಧವಾಗಿರಲಿ. ಕಾವಲಿಗೆ ಹಿಡಿ ನೀರು ಎಸೆದರೆ ಚುಂಯ್! ಇವತ್ತಿನ ತಿಂಡಿ ಏನೆಂದು ಮನೆ ಮಂದಿ ಮತ್ತು ಪಕ್ಕದ ಮನೆಗೆ ಟಾಂಟಾಂ ಆಗುತ್ತದೆ. ಆಗಲಿ.
ಹಿಟ್ಟು ರೆಡಿ ಆದ ತಕ್ಷಣ ದೋಸೆ ಹುಯ್ಯಲು ಆರಂಭಿಸಬೇಕು. ತೆಳ್ಳಗೆ, ರವೆ ದೋಸೆ ರೀತಿಯಲ್ಲಿ ಕಾವಲಿ ಮೇಲೆ ದೋಸೆ ರಂಗೋಲಿ ಬಿಡಿಸಬೇಕು. ಚಟ್ನಿ ಮಾಡುವುದಕ್ಕೆ ಟೈಂ ಇರಲ್ಲವಾದ್ದರಿಂದ ಚಟ್ನಿಪುಡಿ, ಉಪ್ಪಿನಕಾಯಿಯಲ್ಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ. ಕಚೇರಿಗೆ ಹೊರಡಲು ಸಿದ್ಧರಾಗಿ.
Comments
Read more about: menthya dose breakfast vegetarian cuisine karnataka recipe sharada bhat ಮೆಂತ್ಯ ದೋಸೆ ಬೆಳಗಿನ ತಿಂಡಿ ಬ್ರೆಕ್ಫಾಸ್ಟ್ ಕರ್ನಾಟಕ ಅಡುಗೆಮನೆ ತಿಂಡಿ ಶಾರದಾ ಭಟ್
Story first published: Wednesday, October 7, 2009, 12:21 [IST]
Other articles published on Oct 7, 2009



Click it and Unblock the Notifications