Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬೆಳಗಿನ ಅವಸರಕ್ಕೆ ಮೆಂತ್ಯದೋಸೆ
Breakfast
oi-Staff

ಕುಸುಬುಲ ಅಕ್ಕಿ ಒಂದು ಕಪ್
ಉದ್ದಿನಕಾಳು ಅಕ್ಕಿಯ ಕಾಲು ಭಾಗದಷ್ಟು
ಮೆಂತ್ಯ 5 ಟೀ ಚಮಚ
ರುಚಿಗೆ ಉಪ್ಪು, ಅಡುಗೆ ಎಣ್ಣೆ
ಇಂಗು ಚಿಟಿಕೆ, ಜೀರಿಗೆ ಒಂದು ಚಮಚ
ತಯಾರಿಸುವ ವಿಧಾನ :
ಕುಸುಬಲ ಅಕ್ಕಿ , ಮೆಂತ್ಯ ಮತ್ತು ಉದ್ದಿನ ಕಾಳನ್ನು ಬೆಳಗ್ಗೆ 6 ಗಂಟೆಗೆ ನೆನೆ ಹಾಕಿದರೆ 8 ಗಂಟೆ ಹೊತ್ತಿಗೆ ನೆಂದಿರುತ್ತದೆ. ಸರಸರ ಮಿಕ್ಸಿಗೆ ಹಾಕಿದರೆ ಭರಭರ ರುಬ್ಬಿ ಹಿಟ್ಟು ರೆಡಿ ಆಗುತ್ತದೆ. ಹಿಟ್ಟಿಗೆ ಚೂರು ಎಣ್ಣೆಯಲ್ಲಿ ಬಿಸಿ ಮಾಡಿದ ಜೀರಿಗೆ, ಇಂಗು ಒಗ್ಗರಣೆ ಬೆರೆಸಿ. ಉಪ್ಪು ಹಾಕಿ. ಒಲೆಯ ಮೇಲೆ ಕಾವಲಿ ಸಿದ್ಧವಾಗಿರಲಿ. ಕಾವಲಿಗೆ ಹಿಡಿ ನೀರು ಎಸೆದರೆ ಚುಂಯ್! ಇವತ್ತಿನ ತಿಂಡಿ ಏನೆಂದು ಮನೆ ಮಂದಿ ಮತ್ತು ಪಕ್ಕದ ಮನೆಗೆ ಟಾಂಟಾಂ ಆಗುತ್ತದೆ. ಆಗಲಿ.
ಹಿಟ್ಟು ರೆಡಿ ಆದ ತಕ್ಷಣ ದೋಸೆ ಹುಯ್ಯಲು ಆರಂಭಿಸಬೇಕು. ತೆಳ್ಳಗೆ, ರವೆ ದೋಸೆ ರೀತಿಯಲ್ಲಿ ಕಾವಲಿ ಮೇಲೆ ದೋಸೆ ರಂಗೋಲಿ ಬಿಡಿಸಬೇಕು. ಚಟ್ನಿ ಮಾಡುವುದಕ್ಕೆ ಟೈಂ ಇರಲ್ಲವಾದ್ದರಿಂದ ಚಟ್ನಿಪುಡಿ, ಉಪ್ಪಿನಕಾಯಿಯಲ್ಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ. ಕಚೇರಿಗೆ ಹೊರಡಲು ಸಿದ್ಧರಾಗಿ.
Comments
Read more about: menthya dose breakfast vegetarian cuisine karnataka recipe sharada bhat ಮೆಂತ್ಯ ದೋಸೆ ಬೆಳಗಿನ ತಿಂಡಿ ಬ್ರೆಕ್ಫಾಸ್ಟ್ ಕರ್ನಾಟಕ ಅಡುಗೆಮನೆ ತಿಂಡಿ ಶಾರದಾ ಭಟ್
Story first published: Wednesday, October 7, 2009, 12:21 [IST]
Other articles published on Oct 7, 2009



Click it and Unblock the Notifications