Just In
- 8 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 9 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 9 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲ ಗಂಗಾಧರ್ ತಿಲಕ್ 165ನೇ ಜನ್ಮ ದಿನಾಚರಣೆ: ಅವರ ಪ್ರಸಿದ್ಧ ಕೋಟ್ಸ್ ಇಲ್ಲಿವೆ
'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡದೇ ತೀರುತ್ತೇನೆ' ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಹುಲಿ ಬಾಲ ಗಂಗಾಧರ್ ತಿಲಕ್. ಇವರ ಈ ಮಾತುಗಳನ್ನು ಇಂದಿಗೂ ಕೇಳಿದಾಗ ನಮ್ಮೆಲ್ಲರ ಮನದಲ್ಲಿ ಒಂದು ರೀತಿಯ ಆವೇಶ, ದೇಶ ಭಕ್ತಿ ಉಕ್ಕಿ ಬರುವುದು.
ಬಾಲ ಗಂಗಾಧರ್ ತಿಲಕರು ಭಾರತೀಯ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರರು.
1856 ಜುಲೈ 23ರಂದು ಬಾಲ ಗಂಗಾಧರ್ ತಿಲಕರು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇಂದು ಅವರ 165ನೇ ಜನ್ಮ ದಿನಾಚರಣೆ. ನಾವಿಲ್ಲಿ ಈ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನುಡಿದ ಮುತ್ತಿನಂಥ ಮಾತುಗಳ ಕೋಟ್ಸ್ ಇಲ್ಲಿ ನೀಡಿದ್ದೇವೆ ನೋಡಿ:
1.
'ಸ್ವರಾಜ್ಯ
ನನ್ನ
ಜನ್ಮ
ಸಿದ್ಧ
ಹಕ್ಕು,
ಹಾಗೂ
ಅದನ್ನು
ನಾನು
ಪಡದೇ
ತೀರುತ್ತೇನೆ'
ಬಾಲ
ಗಂಗಾಧರ್
ತಿಲಕ್
2.
'ಸ್ವಾತಂತ್ರ್ಯ
ನನ್ನ
ಜನ್ಮ
ಸಿದ್ಧ
ಹಕ್ಕು,
ಅದು
ನನಗೆ
ಸಿಗಲೇಬೇಕು'
ಬಾಲ
ಗಂಗಾಧರ್
ತಿಲಕ್
3.
'ಸಮಸ್ಯೆಯೆಂಬುವುದು
ಸಂಪನ್ಮೂಲ
ಅಥವಾ
ಸಾಮರ್ಥ್ಯದ
ಕೊರತೆಯಲ್ಲ,
ಬದಲಿಗೆ
ಇಚ್ಛಾಶಕ್ತಿಯ
ಕೊರತೆಯಾಗಿದೆ'
ಬಾಲ
ಗಂಗಾಧರ್
ತಿಲಕ್
4.
'ಅಸ್ಪೃಶ್ಯತೆ
ಎಂಬುವುದು
ದೇವರಿಗಿದ್ದರೆ,
ಅವನನ್ನು
ದೇವರು
ಎಂದು
ನಾನು
ಕರೆಯಲ್ಲ'
ಬಾಲ
ಗಂಗಾಧರ್
ತಿಲಕ್
5.
'ಧರ್ಮ
ಹಾಗೂ
ಜೀವನ
ಬೇರೆಯಲ್ಲ.
ಸನ್ಯಾಸವನ್ನು
ಸ್ವೀಕರಿಸುವುದು
ಎಂದರೆ
ಜೀವನವನ್ನೇ
ಬಿಟ್ಟಂತೆ
ಅಲ್ಲ.
ನಾನು
ಎಂಬ
ಸ್ವಾರ್ಥದ
ಬದಲಿಗೆ
ದೇಶ,
ಕುಟುಂಬ
ಎಂದು
ಎಲ್ಲರೂ
ಒಟ್ಟಾಗಿ
ದುಡಿಯುವುದೇ
ನಿಜವಾದಸ್ಪೂರ್ತಿಯಾಗಿದೆ,
ಮಾನವೀಯತೆಯಿಂದ
ಮಾಡುವ
ಕಾರ್ಯಗಳನ್ನು
ಮಾಡಿದರೆ
ದೇವರ
ಕಾರ್ಯಕ್ಕೆ
ಸಮ'
ಬಾಲ
ಗಂಗಾಧರ್
ತಿಲಕ್
6.
'ಜೀವನ
ಎಂಬುವುದು
ಕಾರ್ಡ್
ಗೇಮ್ನಂತೆ.
ಯಾವ
ಕಾರ್ಡ್
ಸಿಗುತ್ತೆ
ಎಂಬುವುದು
ನಮ್ಮ
ಕೈಯಲ್ಲಿಲ್ಲ,
ಆದರೆ
ಸಿಕ್ಕ
ಕಾರ್ಡ್
ಅನ್ನು
ಬಳಸಿಕೊಂಡು
ಹೇಗೆ
ಆಡುತ್ತೇವೆ
ಎಂಬುವುದರಲ್ಲಿ
ಯಶಸ್ಸು
ಅಡಗಿದೆ'
ಬಾಲ
ಗಂಗಾಧರ್
ತಿಲಕ್
7.
'ಧೈರ್ಯ
ಎಂಬುವುದು
ನಿಮ್ಮೊಳಗಿದ್ದರೆ
ಅದೇ
ನಿಮ್ಮ
ವ್ಯಕ್ತಿತ್ವದ
ಆಸ್ತಿ'
ಬಾಲ
ಗಂಗಾಧರ್
ತಿಲಕ್