Just In
- 2 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 4 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 7 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 9 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಮಕ್ಯ ದೇವಿ ಮುಟ್ಟಾದರೆ ಬ್ರಹ್ಮಪುತ್ರಾ ಕೆಂಪಾಗುವುದು!
ಶಕ್ತಿ ಪೀಠವೆಂದು ಗುರುತಿಸಲಾಗಿರುವ ಕಾಮಕ್ಯ ದೇವಾಲಯ ಗೌಹಾಟಿಯಲ್ಲಿದೆ. ಈ ದೇವಾಲಯದ ವಿಶೇಷವೆಂದರೆ ಕಾಮಕ್ಯ ದೇವಿ ರಕ್ತಸ್ರಾವ ದೇವತೆ ಎಂದು ಪ್ರಸಿದ್ಧಿಯಾಗಿದ್ದಾಳೆ! ಈ ದೇವಾಲಯವೂ ನೀಲಾಚಲಾ ಗಿರಿಯಲ್ಲಿದೆ. ಗೌಹಾಟಿ ರೈಲ್ವೆ ನಿಲ್ದಾಣದಿಂದ 8 ಕಿ. ಮೀ ದೂರದಲ್ಲಿದೆ. ಇಲ್ಲಿ ದೇವಿಯ ಹತ್ತು ರೂಪಗಳ ಮೂರ್ತಿಗಳನ್ನು ಕಾಣಬಹುದು.
ರಕ್ತ
ಪೀಠ
ದೇವಾಲಯದ
ಉಗಮದ
ಕತೆ
ಈ
ಕಾಮಕ್ಯ
ದೇವಾಲಯದ
ಉಗಮದ
ಕತೆ
ತುಂಬಾ
ಆಸಕ್ತಿಕರವಾಗಿದೆ.
ಇಲ್ಲಿ
108
ಶಕ್ತಿ
ಪೀಠಗಳಿವೆ.
ಈ
ಶಕ್ತಿ
ಪೀಠಗಳ
ಬಗ್ಗೆ
ಹೇಳುವ
ಕತೆಯೆಂದರೆ
ಪಾರ್ವತಿ
ತನ್ನ
ಗಂಡನಾದ
ಶಿವನನ್ನು
ತನ್ನ
ತಂದೆ
ನಡೆಸುತ್ತಿರುವ
ಯಾಗಕ್ಕೆ
ಹೋಗಲು
ಹೇಳುತ್ತಾಳೆ.
ಶಿವ
ಹೋಗಲ್ಲ
ಎಂದಾಗಒತ್ತಾಯ
ಮಾಡಿ
ಶಿವನನ್ನು
ಅಲ್ಲಿಗೆ
ಹೋಗುವಂತೆ
ಮಾಡುತ್ತಾಳೆ.
ಯಾಗಕ್ಕೆ
ಬಂದ
ಶಿವನನ್ನು
ಸತಿಯ
ತಂದೆ
ಅವಮಾನಿಸುತ್ತಾನೆ.
ಇದರಿಂದ
ಬೇಜಾರುಗೊಂಡ
ಸತಿ
ಬೆಂಕಿಗೆ
ಹಾರಿ
ಪ್ರಾಣ
ಬಿಡುತ್ತಾಳೆ.
ಶಿವನಿಗೆ
ಪತ್ನಿ
ತೀರಿಹೋದ
ಸುದ್ದಿ
ಕೇಳಿ
ತುಂಬಾ
ಆಘಾತವಾಗುತ್ತದೆ.
ಪತ್ನಿಯ ಸಾವಿನಿಂದ ಕೋಪಗೊಂಡ ಶಿವ ಪಾರ್ವತಿಯ ಶವವನ್ನು ಎತ್ತಿಕೊಂಡು ತಾಂಡವ ನೃತ್ಯ ಪ್ರಾರಂಭಿಸುತ್ತಾನೆ. ಇದನ್ನು ನೋಡಿದ ವಿಷ್ಣು, ಶಿವನ ನೃತ್ಯದಿಂದ ಎಲ್ಲವೂ ಸರ್ವನಾಶವಾಗುತ್ತದೆ ಎಂದು ತಿಳಿದು ತನ್ನ ಸುದರ್ಶನ ಚಕ್ರ ಬಿಟ್ಟು ಸತಿಯ ಶರೀರ ಕತ್ತರಿಸುತ್ತಾನೆ. ಸತಿಯ ದೇಹ ನೂರೆಂಟು ತುಂಡುಗಳಾಗಿ ಬೀಳುತ್ತದೆ. ಅವುಗಳೇ ಶಕ್ತಿ ಪೀಠಗಳಾದವು.
ಕಾಮಕ್ಯ
ಹೆಸರು
ಹೇಗೆ
ಬಂತು?
ಕಾಮದೇವ
ತನ್ನ
ಪುರುಷತ್ವವನ್ನು
ಶಾಪದಿಂದಾಗಿ
ಕಳೆದುಕೊಂಡನು.
ಸತಿಯ
ದೇಹದ
ಭಾಗ
ಕಂಡು
ಹಿಡಿದರೆ
ಅವನು
ಆ
ಶಾಪದಿಂದ
ಮುಕ್ತನಾಗಬಹುದಿತ್ತು.
ಸತಿಯ
ದೇಹದ
ಭಾಗವನ್ನು
ಹುಡುಕಿಕೊಂಡು
ಬಂದ
ಕಾಮದೇವನಿಗೆ
ಸತಿಯ
ದೇಹದ
ಗರ್ಭಕೋಶ
ಈ
ಪ್ರದೇಶದಲ್ಲಿ
ಕಾಣ
ಸಿಗುತ್ತದೆ.
ಅಲ್ಲಿಂದ
ಈ
ಸ್ಥಳವನ್ನು
ಕಾಮಕ್ಯ,
ದೇವಿಯನ್ನು
ಕಾಮಕ್ಯ
ದೇವಿಯೆಂದು
ಎಂದು
ಕರೆಯಲಾಯಿತು.
ರಕ್ತಸ್ರಾವದ
ದೇವಿ
ದೇವಿಯ
ಗರ್ಭಕೋಶ
ಹಾಗೂ
ಜನನೇಂದ್ರೀಯ
ಈ
ಭಾಗದಲ್ಲಿ
ಬಿದ್ದ
ಕಾರಣ
ಪ್ರತೀ
ವರ್ಷ
ಆಷಾಡ
ತಿಂಗಳಿನಲ್ಲಿ
ದೇವಿ
ಮುಟ್ಟಾಗುತ್ತಾಳೆ.
ಕಾಮಕ್ಯ
ದೇಗುಲದ
ಹತ್ತಿರದ
ಆಗ
ಬ್ರಹ್ಮ
ಪುತ್ರಾ
ನದಿ
ಕೆಂಪು
ಬಣ್ಣಕ್ಕೆ
ತಿರುಗುತ್ತದೆ.
ಆಗ
ದೇವಾಲಯವನ್ನು
3
ದಿನಗಳವರೆಗೆ
ಮುಚ್ಚಲಾಗುತ್ತದೆ.
3
ದಿನಗಳ
ಬಳಿಕ
ಭಕ್ತರಿಗೆ
ತೀರ್ಥ
ನೀರನ್ನು
ಕೊಡಲಾಗುವುದು.
ನದಿ ಏಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಅನ್ನುವುದು ವೈಜ್ಞಾನಿಕವಾಗಿ ಇದುವರೆಗೆ ಸಾಬೀತಾಗಿಲ್ಲ.