Just In
- 4 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 4 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 5 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 6 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈತೋಟದಲ್ಲಿ ಘಮ್ಮನೆ ಸುವಾಸನೆ ಸುಳಿಯಲಿ
ಸುಗಂಧ ಸೂಸುವ ಸಸಿ ಮತ್ತು ಪೋಷಿಸುವ ವಿಧಾನ:
* ಮರುಗ: ಮರುಗದ ಗಿಡವನ್ನು ತೋಟದಲ್ಲಿ ಬೆಳೆಸಿದರೆ ಖಂಡಿತ ನಿಮ್ಮ ಮನೆ ತೋಟ ಘಮ್ಮೆನ್ನುತ್ತೆ. ಸುವಾಸನೆ ಬೀರುವ ಮರುಗದ ಗಿಡವನ್ನು ಕುಂಡದಲ್ಲೂ ಬೆಳೆಸಬಹುದು ಅಥವಾ ನೆಲದಲ್ಲೂ ಹಾಕಬಹುದು. ಕೆಂಪು ಮಣ್ಣು ಈ ಮರುಗಕ್ಕೆ ಸೂಕ್ತ. ಮಣ್ಣು ಒಣಗಿದಂತೆ ಕಂಡಾಗ ಮಾತ್ರ ಗಿಡಕ್ಕೆ ನೀರು ಹಾಕಬೇಕು. ಮರುಗ ಬೆಳೆಯುವುದರಿಂದ ಇರುವ ಇನ್ನೊಂದು ಲಾಭವೆಂದರೆ ಇದರ ವಾಸನೆ ಕ್ರಿಮಿ ಕೀಟಗಳು ಬರದಂತೆ ತಡೆಯುತ್ತದೆ.
*
ತುಳಸಿ:
ತುಳಸಿ
ಸಾಮಾನ್ಯವಾಗಿ
ಎಲ್ಲರ
ಮನೆಯಲ್ಲೂ
ಇದ್ದೇ
ಇರುತ್ತದೆ.
ತುಳಸಿ
ಬೀಜಗಳನ್ನು
ಹಾಕುವುದರಿಂದ
ಗಿಡವನ್ನು
ಬೆಳೆಸಬಹುದು.
ತುಳಸಿಯಲ್ಲಿ
ಎರಡು
ವಿಧವಿದೆ.
ಒಂದು
ಹಸಿರು
ಗಿಡ
ಇನ್ನೊಂದು
ಕೃಷ್ಣ
ತುಳಸಿ
(ಕೆಂಪು
ತುಳಸಿ).
ದಿನವೂ
ಈ
ಗಿಡಕ್ಕೆ
ನೀರುಣಿಸಬೇಕು.
ತುಳಸಿಗೆ
ಸೂರ್ಯನ
ಕಿರಣದ
ಅವಶ್ಯಕತೆಯಿರುವುದರಿಂದ
ಕನಿಷ್ಠ
ಪಕ್ಷ
6
ಗಂಟೆಯಾದರೂ
ಸೂರ್ಯನ
ಕಿರಣವಿರುವ
ಜಾಗದಲ್ಲಿ
ತುಳಸಿ
ಗಿಡ
ನೆಡಬಹುದು.
*
ದವನ:
ಕಂಪನ್ನು
ಸೂಸುವ
ದವನ
ಎಲ್ಲರಿಗೂ
ಚಿರಪರಿಚಿತ.
ದವನ
ಬೆಳೆಸುವುದೂ
ತುಂಬಾ
ಸುಲಭ.
ಬೀಜ
ಅಥವಾ
ಸಸಿಯನ್ನು
ಸ್ವಲ್ಪ
ಕತ್ತರಿಸಿ
ತಂದು
ಮಣ್ಣಿನಲ್ಲಿ
ಹಾಕಿದರೆ
ಗಿಡ
ಸೊಂಪಾಗಿ
ಬೆಳೆಯುತ್ತದೆ.
ಗಿಡಕ್ಕೆ
ದಿನನಿತ್ಯವೂ
ನೀರು
ಹಾಕಿದರೆ
ಉತ್ತಮ.
ಉತ್ಕೃಷ್ಟ
ಕಂಪನ್ನು
ಬೀರುವ
ದವನ
ಎಲ್ಲರನ್ನೂ
ಒಂದು
ಕ್ಷಣ
ನಿಮ್ಮ
ತೋಟದ
ಕಡೆ
ನೋಡುವಂತೆ
ಮಾಡುತ್ತೆ.
* ವೀಳ್ಯೆದೆಲೆ: ಪೂಜೆ, ಪುನಸ್ಕಾರಗಳಿಗೆ ಹೆಚ್ಚು ಬಳಕೆಯಲ್ಲಿರುವ ವೀಳ್ಯೆದೆಲೆಯನ್ನು ನಿಮ್ಮ ಮನೆಯಲ್ಲೂ ಬಳ್ಳಿಯಂತೆ ಹಬ್ಬಿಸಿದರೆ ನೋಡಲೂ ಚೆಂದ. ಸುವಾಸನೆಯೂ ಸುಳಿಯುತ್ತದೆ. ಇದನ್ನು ಪಾಟ್ ಗಳಲ್ಲಿಯೂ ಬೆಳೆಯಬಹುದು ಅಥವಾ ಫಲವತ್ತಾಗಿರುವ ಮಣ್ಣಲ್ಲೂ ಬೆಳೆಯಬಹುದು. ವೀಳ್ಯೆಗೆ ರಾಸಾಯನಿಕ ಗೊಬ್ಬರಕ್ಕಿಂತ ನೈಸರ್ಗಿಕ ಅಥವಾ ಮನೆಯಲ್ಲೇ ತಯಾರಿಸಿದ ಗೊಬ್ಬರ ಬಳಸಿದರೆ ಸೊಂಪಾಗಿ ಹರಡುತ್ತದೆ.