Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ನಂಬಿಗಸ್ಥ ನಾಯಿ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ

ಚೀನಾದ ಲಿಯೊನಿಂಗ್ ಪ್ರಾಂತ್ಯದಲ್ಲಿ ಪಂಜಿಯಾತುನ್ ಎಂಬ ಗ್ರಾಮದಲ್ಲಿ 68 ವರ್ಷದ ಲಾವೊ ಪನ್ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಈ ನಾಯಿಯೊಂದಿಗೆ ಏಕಾಂಗಿಯಾಗಿ ವಾಸವಾಗಿದ್ದರು. ಇಂತಿಪ್ಪ ಲಾವೊ ಪನ್ ಮೊನ್ನೆ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಆ ನಾಯಿಯೋ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ. ಏಳು ದಿನಗಳಿಂದಲೂ ಅನ್ನಾಹಾರವಿಲ್ಲದೆ ಯಜಮಾನನಿಗಾಗಿ ಕಣ್ಣೀರು ಹಾಕುತ್ತಿರುವುದು ನೋಡುಗರ ಹೃದಯವನ್ನು ಕಲಕುತ್ತಿದೆ.
ಆಶ್ಚರ್ಯದ ಸಂಗತಿಯೆಂದರೆ, ಈ ನಾಯಿಯ ಗೋಳಾಟ ನೋಡಿ ಗ್ರಾಮದವರು ನಾಯಿಯನ್ನು ಉಪಾಯವಾಗಿ ಊರೊಳಕ್ಕೆ ಕರೆತಂದು ಸಾಕಿಕೊಳ್ಳಲು ಯತ್ನಿಸಿದರು. ಉಹುಃ ಏನೂ ಪ್ರಯೋಜನವಾಗಿಲ್ಲ. ನಾಯಿ ಯಾವುದೋ ಮಾಯದಲ್ಲಿ ಯಜಮಾನನ ಸಮಾಧಿ ಬಳಿಗೆ ಓಡಿಹೋಗಿ ತನ್ನ ಅಚಲ ನಿಷ್ಠೆ ತೋರುತ್ತಿದೆ.
ಬೈರೇಗೌಡರ ಸಾಕುನಾಯಿ ಪ್ರೇಮವೂ ಹೀಗಿತ್ತು: ಯಾಕೋ ಈ ಹೊತ್ತಿನಲ್ಲಿ ಕೋಲಾರದ ವೇಮಗಲ್ ನಲ್ಲಿ ದಶಕದ ಹಿಂದೆ ಕಡುಬಂದ ದೃಶ್ಯವೊಂದು ಮತ್ತೆ ಕಣ್ಣ ಮುಂದೆ ಹಾದುಹೋಗುತ್ತಿದೆ. ಹಿರಿಯ ರಾಜಕಾರಣಿ, ಕೃಷಿ ಸಚಿವ ಸಿ. ಬೈರೇಗೌಡರು ಮೃತಪಟ್ಟಾಗ ಅವರ ಸಾಕು ನಾಯಿ ಹೀಗೇ ಗೋಳಾಡಿತ್ತು.



Click it and Unblock the Notifications