Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ತರಕಾರಿ ಕತ್ತರಿಸುವಾಗ ಬಳಸಿ ಈ ಅಡುಗೆ ಸಲಹೆ

ಅಡುಗೆ ಸಲಹೆಗಳು:
1. ತರಕಾರಿಗಳನ್ನು ಕತ್ತರಿಸುವ ಮುನ್ನ ತೊಳೆಯುವುದು ಒಳ್ಳೆಯದು. ಹೀಗೆ ಮಾಡಿ ತೊಳೆದಾಗ ವಿಟಮಿನ್ ಗಳು ನಷ್ಟವಾಗುವುದನ್ನು ತಡೆಯಬಹುದು.
2. ಸಿಪ್ಪೆಯನ್ನು ತೆಗೆಯುವಾಗ ಅದರ ಮೇಲ್ಪದರವಷ್ಟೆ ಸುಲಿದರೆ ವಿಟಮಿನ್ ಗಳು ನಷ್ಟವಾಗುವುದಿಲ್ಲ.
3. ಆಲೂಗೆಡ್ಡೆಯನ್ನು ಕತ್ತರಿಸಿದ ನಂತರ ನೀರಿನಲ್ಲಿ ಹಾಕಬೇಕು. ಹಾಗೆ ಇಟ್ಟರೆ ಆಲೂಗೆಡ್ಡೆ ಬಣ್ಣ ಬದಲಾಗುತ್ತದೆ.
4. ತರಕಾರಿ ಬೇಯಿಸಿದ ನೀರನ್ನು ಬಿಸಾಡದೆ ಅದನ್ನು ಗ್ರೇವಿ ಮಾಡುವಾಗ ಬಳಸಿ.
5. ಸೇಬು ಕತ್ತರಿಸಿ ಹಾಗೆ ಇಟ್ಟರೆ ಅದರ ತುದಿ ಕಂದು ಬಣ್ಣಕ್ಕೆ ತಿರುಗುತ್ತದೆ. ಅದನ್ನು ತಾಜಾವಾಗಿ ಇಡಲು ಸ್ವಲ್ಪ ನಿಂಬೆ ರಸವನ್ನು ಕತ್ತರಿಸಿದ ಭಾಗದಲ್ಲಿ ಲೇಪಿಸಿದರೆ ಸಾಕು.
6. ಈರುಳ್ಳಿಯನ್ನು ಸಿಪ್ಪೆ ಸುಲಿದು ನೀರಿನಲ್ಲಿ ಹಾಕಿಟ್ಟು ನಂತರ ಕತ್ತರಿಸಿದರೆ ಕಣ್ಣಿನಲ್ಲಿ ನೀರು ಬರುವುದಿಲ್ಲ.
7. ತರಕಾರಿಯನ್ನು ಫ್ರಿಜ್ ನಲ್ಲಿ ಇಡುವಾಗ ಪೇಪರ್ ನಿಂದ ಸುತ್ತಿ ಇಟ್ಟರೆ ತರಕಾರಿ ಮತ್ತಷ್ಟು ತಾಜಾವಾಗಿರುತ್ತದೆ.
8. ಬಾದಾಮಿಯನ್ನು ಒಂದು ಕಪ್ ಬಿಸಿ ನೀರಿನಲ್ಲಿ ಹಾಕಿದರೆ ಸಿಪ್ಪೆ ಸುಲಿಯುವುದು ಸುಲಭವಾಗುತ್ತದೆ.
9. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಲ್ಲಿ ಸುತ್ತಿ ಫ್ರಿಜ್ ನಲ್ಲಿಟ್ಟರೆ ತುಂಬಾ ಕಾಲ ತಾಜಾವಾಗಿರುತ್ತೆ.
10. ತರಕಾರಿ ಕತ್ತರಿಸುವ ಮೊದಲು ನೈಫ್ ಅನ್ನು ನೀರಿನಿಂದ ತೊಳೆಯಬೇಕು.



Click it and Unblock the Notifications