Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ತರಕಾರಿ ಕತ್ತರಿಸುವಾಗ ಬಳಸಿ ಈ ಅಡುಗೆ ಸಲಹೆ

ಅಡುಗೆ ಸಲಹೆಗಳು:
1. ತರಕಾರಿಗಳನ್ನು ಕತ್ತರಿಸುವ ಮುನ್ನ ತೊಳೆಯುವುದು ಒಳ್ಳೆಯದು. ಹೀಗೆ ಮಾಡಿ ತೊಳೆದಾಗ ವಿಟಮಿನ್ ಗಳು ನಷ್ಟವಾಗುವುದನ್ನು ತಡೆಯಬಹುದು.
2. ಸಿಪ್ಪೆಯನ್ನು ತೆಗೆಯುವಾಗ ಅದರ ಮೇಲ್ಪದರವಷ್ಟೆ ಸುಲಿದರೆ ವಿಟಮಿನ್ ಗಳು ನಷ್ಟವಾಗುವುದಿಲ್ಲ.
3. ಆಲೂಗೆಡ್ಡೆಯನ್ನು ಕತ್ತರಿಸಿದ ನಂತರ ನೀರಿನಲ್ಲಿ ಹಾಕಬೇಕು. ಹಾಗೆ ಇಟ್ಟರೆ ಆಲೂಗೆಡ್ಡೆ ಬಣ್ಣ ಬದಲಾಗುತ್ತದೆ.
4. ತರಕಾರಿ ಬೇಯಿಸಿದ ನೀರನ್ನು ಬಿಸಾಡದೆ ಅದನ್ನು ಗ್ರೇವಿ ಮಾಡುವಾಗ ಬಳಸಿ.
5. ಸೇಬು ಕತ್ತರಿಸಿ ಹಾಗೆ ಇಟ್ಟರೆ ಅದರ ತುದಿ ಕಂದು ಬಣ್ಣಕ್ಕೆ ತಿರುಗುತ್ತದೆ. ಅದನ್ನು ತಾಜಾವಾಗಿ ಇಡಲು ಸ್ವಲ್ಪ ನಿಂಬೆ ರಸವನ್ನು ಕತ್ತರಿಸಿದ ಭಾಗದಲ್ಲಿ ಲೇಪಿಸಿದರೆ ಸಾಕು.
6. ಈರುಳ್ಳಿಯನ್ನು ಸಿಪ್ಪೆ ಸುಲಿದು ನೀರಿನಲ್ಲಿ ಹಾಕಿಟ್ಟು ನಂತರ ಕತ್ತರಿಸಿದರೆ ಕಣ್ಣಿನಲ್ಲಿ ನೀರು ಬರುವುದಿಲ್ಲ.
7. ತರಕಾರಿಯನ್ನು ಫ್ರಿಜ್ ನಲ್ಲಿ ಇಡುವಾಗ ಪೇಪರ್ ನಿಂದ ಸುತ್ತಿ ಇಟ್ಟರೆ ತರಕಾರಿ ಮತ್ತಷ್ಟು ತಾಜಾವಾಗಿರುತ್ತದೆ.
8. ಬಾದಾಮಿಯನ್ನು ಒಂದು ಕಪ್ ಬಿಸಿ ನೀರಿನಲ್ಲಿ ಹಾಕಿದರೆ ಸಿಪ್ಪೆ ಸುಲಿಯುವುದು ಸುಲಭವಾಗುತ್ತದೆ.
9. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಲ್ಲಿ ಸುತ್ತಿ ಫ್ರಿಜ್ ನಲ್ಲಿಟ್ಟರೆ ತುಂಬಾ ಕಾಲ ತಾಜಾವಾಗಿರುತ್ತೆ.
10. ತರಕಾರಿ ಕತ್ತರಿಸುವ ಮೊದಲು ನೈಫ್ ಅನ್ನು ನೀರಿನಿಂದ ತೊಳೆಯಬೇಕು.



Click it and Unblock the Notifications