Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತರಕಾರಿ ಕತ್ತರಿಸುವಾಗ ಬಳಸಿ ಈ ಅಡುಗೆ ಸಲಹೆ

ಅಡುಗೆ ಸಲಹೆಗಳು:
1. ತರಕಾರಿಗಳನ್ನು ಕತ್ತರಿಸುವ ಮುನ್ನ ತೊಳೆಯುವುದು ಒಳ್ಳೆಯದು. ಹೀಗೆ ಮಾಡಿ ತೊಳೆದಾಗ ವಿಟಮಿನ್ ಗಳು ನಷ್ಟವಾಗುವುದನ್ನು ತಡೆಯಬಹುದು.
2. ಸಿಪ್ಪೆಯನ್ನು ತೆಗೆಯುವಾಗ ಅದರ ಮೇಲ್ಪದರವಷ್ಟೆ ಸುಲಿದರೆ ವಿಟಮಿನ್ ಗಳು ನಷ್ಟವಾಗುವುದಿಲ್ಲ.
3. ಆಲೂಗೆಡ್ಡೆಯನ್ನು ಕತ್ತರಿಸಿದ ನಂತರ ನೀರಿನಲ್ಲಿ ಹಾಕಬೇಕು. ಹಾಗೆ ಇಟ್ಟರೆ ಆಲೂಗೆಡ್ಡೆ ಬಣ್ಣ ಬದಲಾಗುತ್ತದೆ.
4. ತರಕಾರಿ ಬೇಯಿಸಿದ ನೀರನ್ನು ಬಿಸಾಡದೆ ಅದನ್ನು ಗ್ರೇವಿ ಮಾಡುವಾಗ ಬಳಸಿ.
5. ಸೇಬು ಕತ್ತರಿಸಿ ಹಾಗೆ ಇಟ್ಟರೆ ಅದರ ತುದಿ ಕಂದು ಬಣ್ಣಕ್ಕೆ ತಿರುಗುತ್ತದೆ. ಅದನ್ನು ತಾಜಾವಾಗಿ ಇಡಲು ಸ್ವಲ್ಪ ನಿಂಬೆ ರಸವನ್ನು ಕತ್ತರಿಸಿದ ಭಾಗದಲ್ಲಿ ಲೇಪಿಸಿದರೆ ಸಾಕು.
6. ಈರುಳ್ಳಿಯನ್ನು ಸಿಪ್ಪೆ ಸುಲಿದು ನೀರಿನಲ್ಲಿ ಹಾಕಿಟ್ಟು ನಂತರ ಕತ್ತರಿಸಿದರೆ ಕಣ್ಣಿನಲ್ಲಿ ನೀರು ಬರುವುದಿಲ್ಲ.
7. ತರಕಾರಿಯನ್ನು ಫ್ರಿಜ್ ನಲ್ಲಿ ಇಡುವಾಗ ಪೇಪರ್ ನಿಂದ ಸುತ್ತಿ ಇಟ್ಟರೆ ತರಕಾರಿ ಮತ್ತಷ್ಟು ತಾಜಾವಾಗಿರುತ್ತದೆ.
8. ಬಾದಾಮಿಯನ್ನು ಒಂದು ಕಪ್ ಬಿಸಿ ನೀರಿನಲ್ಲಿ ಹಾಕಿದರೆ ಸಿಪ್ಪೆ ಸುಲಿಯುವುದು ಸುಲಭವಾಗುತ್ತದೆ.
9. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಲ್ಲಿ ಸುತ್ತಿ ಫ್ರಿಜ್ ನಲ್ಲಿಟ್ಟರೆ ತುಂಬಾ ಕಾಲ ತಾಜಾವಾಗಿರುತ್ತೆ.
10. ತರಕಾರಿ ಕತ್ತರಿಸುವ ಮೊದಲು ನೈಫ್ ಅನ್ನು ನೀರಿನಿಂದ ತೊಳೆಯಬೇಕು.



Click it and Unblock the Notifications











