Just In
- 35 min ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 4 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 6 hrs ago ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- 14 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
Don't Miss
- News Reliance: ರಿಲಯನ್ಸ್ ಎಂದು ಹೆಸರು ಬರಲು ಕಾರಣವೇನು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Movies ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಹಣೆಯ ಕುಂಕುಮ ಅಳಿಸಿದ್ದು ನಿಜವೇ?
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿ ಹಬ್ಬಕ್ಕಾಗಿ ದಿಢೀರ್ ತಿನಿಸು-ಸಿಹಿ ಶಂಕರಪೋಳಿ
ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು.....
ವರ್ಷವಿಡೀ ಕಾಯುವ ದೀಪಾವಳಿ ಇನ್ನೇನು ಕೆಲವೇ ದಿನಗಳ ದೂರದಲ್ಲಿದೆ. ಈ ಸಮಯದಲ್ಲಿ ಮನೆಯವರೆಲ್ಲರೂ ಜೊತೆಗೂಡಿ ಕೊಂಚ ಸಮಯವನ್ನು ಸಂತೋಷವನ್ನು ಹಂಚಿಕೊಳ್ಳಲು, ಪಟಾಕಿ, ದೀಪ, ಸಿಹಿತಿಂಡಿಗಳ ಸಂಭ್ರಮವನ್ನು ಅನುಭವಿಸಲು ಸುಸಮಯವಾಗಿದೆ.
ಈ ದಿನಕ್ಕೆಂದೇ ಪ್ರತಿ ಮನೆಯಲ್ಲಿಯೂ ವಿವಿಧ ಸಿಹಿತಿಂಡಿಗಳು ತಯಾರಾಗುತ್ತವೆ. ಕಾಜು ಕಟ್ಲಿ, ಲಾಡು ಇಲ್ಲದ ದೀಪಾವಳಿಯನ್ನು ಊಹಿಸಲು ಸಾಧ್ಯವೇ? ಅದಿರಲಿ, ಸಿಹಿತಿಂಡಿಗಳ ಹೊರತಾದ ದೀಪಾವಳಿಯನ್ನು ಸಂಭ್ರಮಿಸಲು ಸಾಧ್ಯವೇ ಇಲ್ಲ. ಈ ಬಾರಿಯ ದೀಪಾವಳಿಯ ಸೊಗಸನ್ನು ಮನೆಯಲ್ಲಿಯೇ ಮಾಡಬಹುದಾದ ಸಿಹಿ ಶಂಕರಪೋಳಿಯ ಮೂಲಕ ಏಕೆ ಹೆಚ್ಚಿಸಿಕೊಳ್ಳಬಾರದು? ಬನ್ನಿ, ಈ ಸಕ್ಕರೆ ಪಾರೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ: ಖಾರ ಮತ್ತು ಸಿಹಿ ಶಂಕರಪೋಳಿ
*ಪ್ರಮಾಣ:
ನಾಲ್ವರಿಗೆ,
ಒಂದು
ಹೊತ್ತಿಗಾಗುವಷ್ಟು
*ಸಿದ್ಧತಾ
ಸಮಯ:
ಅರ್ಧ
ಗಂಟೆ
*ತಯಾರಿಕಾ
ಸಮಯ:
ಐವತ್ತು
ನಿಮಿಷಗಳು
ಅಗತ್ಯವಿರುವ
ಸಾಮಾಗ್ರಿಗಳು:
1)
ಗೋಧಿ
ಹಿಟ್ಟು
-
ಎರಡು
ಕಪ್
(ಮೈದಾ
ಬೇಡ)
2)
ತುಪ್ಪ
-
ಎರಡು
ದೊಡ್ಡ
ಚಮಚ
3)
ನೀರು
=
ಅಗತ್ಯವೆನಿಸಿದಷ್ಟು
4)
ಗೋಧಿ
ರವೆ
-
ಕಾಲು
ಕಪ್
(ಚಿರೋಟಿ
ರವೆ
ಆದರೆ
ಇನ್ನೂ
ಉತ್ತಮ)
5)
ಹುರಿಯಲು
ಎಣ್ಣೆ
ದೀಪಾವಳಿ
ಹಬ್ಬದ
ಸಂಭ್ರಮಕ್ಕಾಗಿ
ಸಿಹಿ
ಸಮೋಸ
ರೆಸಿಪಿ
ಸಕ್ಕರೆ
ಪಾಕಕ್ಕೆ
1)
ಪುಡಿ
ಮಾಡಿದ
ಸಕ್ಕರೆ-
ಒಂದು
ಕಪ್
2)
ನೀರು
-
ಅರ್ಧ
ಕಪ್
3)
ಕೇಸರಿ
ದಳಗಳು
-
ಕೆಲವಾರು
(ಐಚ್ಚಿಕ)
ತಯಾರಿಸುವ
ವಿಧಾನ:
1)
ಒಂದು
ಪಾತ್ರೆಯಲ್ಲಿ
ಗೋಧಿಹಿಟ್ಟನ್ನು
ಹಾಕಿ
ಇದಕ್ಕೆ
ತುಪ್ಪ,
ಸಕ್ಕರೆ
ಸೇರಿಸಿ
ಮಿಶ್ರಣ
ಮಾಡಿ.
2)
ಇದಕ್ಕೆ
ಕೊಂಚ
ನೀರು
ಸೇರಿಸಿ
ಗಂಟುಗಳಿಲ್ಲದಂತೆ
ನಾದಿ.
3)
ಈ
ಉಂಡೆಯನ್ನು
ಎರಡು
ಭಾಗಗಳಾಗಿಸಿ
ಕೊಂಚ
ಹೊತ್ತು
ಹತ್ತಿಯ
ಬಟ್ಟೆಯಲ್ಲಿ
ಸುತ್ತಿಡಿ.
4)
ಕೆಲವು
ನಿಮಿಷಗಳ
ಬಳಿಕ
ಈ
ಉಂಡೆಯನ್ನು
ಹೊರತೆಗೆದು
ದಪ್ಪನಾಗಿ
ಲಟ್ಟಿಸಿ
5)
ಈ
ಚಪಾತಿಯನ್ನು
ಅಡ್ಡಲಾಗಿ
ಮತ್ತು
ಅಡ್ಡಲಾಗಿ
ಚಾಕುವಿನಿಂದ
ಕತ್ತರಿಸಿ.
ಈ
ಆಕೃತಿ
ವಜ್ರಾಕೃತಿಯಲ್ಲಿರಲಿ.
6)
ಈಗ
ಒಂದು
ಬಾಣಲೆಯಲ್ಲಿ
ಹುರಿಯುವ
ಎಣ್ಣೆಯನ್ನು
ಬಿಸಿಮಾಡಿ
7)
ಹುರಿಯುವಷ್ಟು
ಬಿಸಿಯಾದ
ಬಳಿಕ
ಈ
ತುಂಡುಗಳನ್ನು
ಎಣ್ಣೆಯಲ್ಲಿ
ಬಿಟ್ಟು
ಮಧ್ಯಮ
ಉರಿಯಲ್ಲಿ
ಕಂದುಬಣ್ಣ
ಬರುವವರೆಗೆ
ಹುರಿಯಿರಿ.
8)
ಎಲ್ಲಾ
ತುಂಡುಗಳನ್ನು
ಏಕಕಾಲದಲ್ಲಿ
ಹಾಕಬೇಡಿ.
ಎರಡು
ತುಂಡುಗಳ
ನಡುವೆ
ಹುರಿಯುವಾಗ
ಕೊಂಚ
ಅಂತರವಿರುವಷ್ಟು
ಮಾತ್ರ
ಬಳಸಿ
9)
ಹುರಿದ
ಬಳಿಕ
ಈ
ತುಂಡುಗಳನ್ನು
ಎಣ್ಣೆಸೌಟು
ಬಳಸಿ
ಎಣ್ಣೆಹೀರುವ
ಕಾಗದದ
ಮೇಲೆ
ಹರಡಿ.
ಇದರ
ಮೇಲೆ
ಇನ್ನೊಂದು
ಕಾಗದವನ್ನು
ಹರಡಿ
ಹೆಚ್ಚಿನ
ಎಣ್ಣೆಯನ್ನು
ಹೀರಿಕೊಳ್ಳುವಂತೆ
ಮಾಡಿ.
ಜಿಲೇಬಿ
ರೆಸಿಪಿ:
ದೀಪಾವಳಿ
ರೆಸಿಪಿ
ಸಕ್ಕರೆ
ಪಾಕ
ತಯಾರಿಸಲು:
1)
ಸಕ್ಕರೆ
ಮತ್ತು
ನೀರನ್ನು
ಒಂದು
ಪಾತ್ರೆಯಲ್ಲಿ
ಸೇರಿಸಿ
ಸಕ್ಕರೆ
ಕರಗುವಂತೆ
ಕಲಕಿ.
2)
ಈ
ಪಾತ್ರೆಯನ್ನು
ಮಧ್ಯಮ
ಉರಿಯಲ್ಲಿ
ಕುದಿಸಿ.
3)
ನೀರು
ಆವಿಯಾಗಿ
ಸಕ್ಕರೆನೀರು
ಕೊಂಚ
ಗಾಢವಾಗುವಷ್ಟು
ಕುದಿಸಿ.
4)
ಕೆಲವು
ಎಸಳು
ಕೇಸರಿಗಳನ್ನು
ಹಾಕಿ
ಇನ್ನೂ
ಕೊಂಚ
ಹೊತ್ತು
ಕುದಿಸಿ.
5)
ಕಡೆಯದಾಗಿ
ಹರಡಿಟ್ಟಿದ್ದ
ತುಂಡುಗಳ
ಮೇಲೆ
ಈ
ಪಾಕವನ್ನು
ಸುರಿದು
ಒಣಗಲು
ಬಿಡಿ.
ಪ್ರತಿ
ತುಂಡನ್ನೂ
ಮಗುಚಿ
ಈ
ಬದಿಯಲ್ಲಿಯೂ
ಸಕ್ಕರೆಯ
ಪಾಕವನ್ನು
ಸುರಿಯಿರಿ.
ನರಕ
ಚತುರ್ದಶಿಯಂದು
ಮಾಡು
ಬೇಸನ್
ಲಾಡು
ಎಚ್ಚರಿಕೆ
ಈ
ಪಾಕವನ್ನು
ಎಂದಿಗೂ
ಬಿಸಿಯಾಗಿದ್ದ
ತುಂಡುಗಳ
ಮೇಲೆ
ಹಾಕಬಾರದು,
ಕೊಂಚ
ತಣಿದ
ಬಳಿಕವೇ
ಹಾಕಬೇಕು.
ಇಲ್ಲದಿದ್ದರೆ
ಸಕ್ಕರೆ
ಹರಳುಗಟ್ಟಿ
ಸಿಹಿತಿಂಡಿಯ
ಸೊಗಸೇ
ಇಲ್ಲವಾಗುತ್ತದೆ.