Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾಶಿವರಾತ್ರಿ 2025: ನೈವೇದ್ಯಕ್ಕಾಗಿ ಪಂಚಾಮೃ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
ಸಕ್ಕರೆ
ಜೇನುತುಪ್ಪ
ಮೊಸರು
ತುಪ್ಪ
ಹಸಿ ಹಾಲು
ಒಂದು ಲೋಟ ಹಾಲಿಗೆ 2 ಚಮಚ ತುಪ್ಪ, 2 ಚಮಚ ಸಕ್ಕರೆ, ಸಕ್ಕರೆ , 2 ಚಮಚ ಮೊಸರು, 2 ಚಮಚ ಜೇನು ಹಾಕಿಮಿಕ್ಸ್ ಮಾಡಿ, ಇದಕ್ಕೆ ಬಾಳೆಹಣ್ಣು ಕತ್ತರಿಸಿ ಹಾಕಿ ಶಿವನಿಗೆ ನೈವೇದ್ಯವಾಗಿ ಅರ್ಪಿಸಿ.
ಪಂಚಾಮೃತ ಈ ಕಾರಣಕ್ಕೆ ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಪ್ರಾಮುಖ್ಯತೆ
ಪಡೆದಿದೆ.
ಹಾಲು: ಹಾಲು ಶುದ್ಧತೆಯ ಸಂಕೇತ
ಮೊಸರು: ಇದು ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ
ತುಪ್ಪ:ತುಪ್ಪ ಜ್ಞಾನದ ಸಂಕೇತವಾಗಿದೆ
ಜೇನುತುಪ್ಪ:ಿದು ಜೀವನದ ಸಂತೋಷದ ಸಂಕೇತವಾಗಿದೆ
ಸಕ್ಕರೆ: ಸಂತೋಷದ ಸಂಕೇತ.
ನೈವೇದ್ಯವನ್ನು ತಾಮ್ರ ಅಥವಾ ಬೆಳ್ಳಿಯ ಪತ್ರೆಯಲ್ಲಿ ಮಾಡಿ.

ಪಂಚಾಮೃತ ಪ್ರಯೋಜನಗಳು:
ತ್ವಚೆಗೆ ತುಂಬಾನೇ ಒಳ್ಳೆಯದು: ಇದರಲ್ಲಿ ಬಳಸಿರುವ ಸಾಮಗ್ರಿ ತ್ವಚೆಯ
ಆರೋಗಗ್ಯಕ್ಕೆ ಒಳ್ಳೆಯದು
ರೋಗ ನಿರೋಧಕ ಶಕ್ತಿ ಹೆಚ್ಚು: ಈ ಪಂಚಾಮೃತ ಸೇವನೆಯಿಂದ ರೋಗ ನಿರೋಧಕ ಶಕ್ತಿ
ಹೆಚ್ಚುವುದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಪಂಚಾಮೃತ ಸೇವನೆಯಿಂದ ಮೂಳೆಗಳು ಬಲವಾಗುವುದ
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ನೆನೆದು ಚೆನ್ನಾಗಿದೆ.
ಪಿತ್ತದೋಷ ಉಂಟಾಗದಂತೆ ತಡೆಗಟ್ಟಲು ಸಹಕರಿ: ಮಹಾಶಿವರಾತ್ರಿಗೆ ನೀವು ಉಪವಾಸ
ಮಾಡುವುದಾದರೆ ಈ ರೀತಿಯಲ್ಲಿ ಕೇಟು ಮಾಡಿದರೆ ಸಾಕು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.



Click it and Unblock the Notifications