Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ತಾಯ್ತನದಲ್ಲಿ ಎದ್ದು ಕಾಣಲಿ ನಿಮ್ಮ ಚೆಲುವು

1.ಆಹಾರ: ಹೆಚ್ಚು ತಾಜಾ ತರಕಾರಿಗಳನ್ನು ತಿನ್ನಬೇಕು, ಹಣ್ಣುಗಳ ಸೇವನೆ, ಫ್ರೂಟ್ ಜ್ಯೂಸ್, ಸೊಪ್ಪುಗಳ ಸಾರು ಅಥವಾ ಪಲ್ಯ ಸೇವನೆ ಮಾಡಬೇಕು.
2. ನಿದ್ರೆ: ಸರಿಯಾದ ಆಹಾರ ಮತ್ತು ನಿದ್ರೆ ಅತ್ಯವಶ್ಯಕ, ನಿದ್ರೆ ಸರಿಯಾಗಿ ಮಾಡಿದರೆ ಕಣ್ಣುಗಳ ಹತ್ತಿರ ಕಪ್ಪು ಬೀಳುವುದಿಲ್ಲ.
3. ಕೂದಲು: ಈ ಸಮಯದಲ್ಲಿ ಕೂದಲನ್ನು ಬಿಗಿದು ಕಟ್ಟಬಾರದು, ಹಾಗೂ ಕೂದಲಿಗೆ ಬಣ್ಣವನ್ನು ಹಚ್ಚದೆ ನೈಸರ್ಗಿಕ ಕೂದಲಿನ ಬಣ್ಣ ಒಳ್ಳೆಯದು. ತಲೆಗೆ ಎಣ್ಣೆಯನ್ನು ಚೆನ್ನಾಗಿ ಹಚ್ಚಬೇಕು, ಇದರಿಂದ ಕೂದಲಿಗೂ ಒಳ್ಳೆಯದು ಮತ್ತು ತಲೆಗೂ ತಂಪು ಸಿಗುತ್ತದೆ.
4. ಮೇಕಪ್: ಮುಖದ ಕಾಂತಿಗಾಗಿ ಮನೆಯಲ್ಲಿಯೆ ಮಾಡಿದ ಫೇಸ್ ಪ್ಯಾಕ್ ಹಚ್ಚಬಹುದು, ಅಲ್ಲದೆ ಕಣ್ಣಿಗೆ ಕಾಜಲ್ ಅಥವಾ ನೈಸರ್ಗಕವಾಗಿ ತಯಾರಿಸಿದ ಕಾಡಿಗೆ ಬಳಸಿದರೆ ಸುಂದರವಗಿ ಕಾಣುತ್ತದೆ.
5. ದೇಹಕ್ಕೆ ಮಸಾಜ್: ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿದರೆ ಸ್ಟ್ರೆಚ್ ಮಾರ್ಕ್ ಅನ್ನು ಹೋಗಲಾಡಿಸಬಹುದು, ಅಲ್ಲದೆ ದೇಹದ ಕಾಂತಿ ಹೆಚ್ಚುವುದು.
6. ಉಡುಪು: ಹತ್ತಿಯ ಸಡಿಲವಾದ ಉಡುಪುಗಳನ್ನು ಧರಿಸುವುದು ಆರೋಗ್ಯಕ್ಕೂ ಒಳ್ಳೆಯದು, ನೋಡಲುಸುಂದರವಾಗಿ ಕಾಣುವುದು.



Click it and Unblock the Notifications











