Latest Updates
-
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ
ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ?

ಯಾತ್ರಿಯು ತನ್ನ ಪ್ರಶ್ನೆಯನ್ನು ಗುರುಗಳ ಮುಂದೆ ಪ್ರಸ್ತುತ ಪಡಿಸಿದನು. ಗುರುಗಳು ಅದನ್ನು ಕೇಳುತ್ತಿದ್ದರು, ಆದರೆ ಒಂದು ಪದವನ್ನೂ ನುಡಿಯಲಿಲ್ಲ. ಗಂಟೆಗಳು ಉರುಳಿದವು ನಿರೀಕ್ಷಕನು ತಾಳ್ಮೆಯಿಂದ ಕಾಯುತ್ತಿದ್ದನು.ಯಾತ್ರಿಯು ಇಷ್ಟು ದೂರ ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಯನ್ನು ನೋಡಲು ಗುರುಗಳು ಅದರತ್ತ ತಿರುಗಿದರು.
ಅಂತಿಮವಾಗಿ ಮೌನ ಮುರಿದ ಗುರುಗಳು, ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ ಎಂದು ಯಾತ್ರಿಯನ್ನು ಕೇಳಿದರು. ತನ್ನಲ್ಲಿ ಆಗಲೇ ಕುದುರೆ ಇದೆಯಲ್ಲಾ ಎಂದು ಯಾತ್ರಿ ಉತ್ತರಿಸಿದನು. ಗುರುಗಳು ಮುಗುಳ್ನಕ್ಕು ಗುಹೆಯ ಒಳಗೆ ಹೋದರು. "ನೀವು ಏಕೆ ಕುದುರೆ ಹುಡುಕುತ್ತಿಲ್ಲ? ಏಕೆ ನೀವು ಬುದ್ಧನ ಬಗ್ಗೆ ಮಾತ್ರ ಚಿಂತಿಸುತ್ತಿರುವಿರಿ" ಎಂದು ಕೇಳಿದರು.
ಆ ಮನುಷ್ಯ,ಈಗ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದ "ಏನು ಅಸಂಬದ್ಧವಾಗಿ ಮಾತನಾಡುತ್ತಿರುವಿರಿ? ಈಗಾಗಲೇ ನನ್ನಲ್ಲಿ ಕುದುರೆ ಇದೆ. ನನಗೆ ಕುದುರೆ ಸಿಕ್ಕಿದೆ! ನಾನು ಮತ್ತೇಕೆ ಅದನ್ನು ಪಡೆಯಬೇಕು? ಎಂದು ಕೇಳಿದನು. ಪ್ರತಿಯಾಗಿ ಗುರುಗಳು ಮುಗುಳ್ನಕ್ಕು ಸಹಜವಾಗಿ ಗುಹೆಯ ಒಳಗೆ ಹೋದರು.



Click it and Unblock the Notifications











