Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ?

ಯಾತ್ರಿಯು ತನ್ನ ಪ್ರಶ್ನೆಯನ್ನು ಗುರುಗಳ ಮುಂದೆ ಪ್ರಸ್ತುತ ಪಡಿಸಿದನು. ಗುರುಗಳು ಅದನ್ನು ಕೇಳುತ್ತಿದ್ದರು, ಆದರೆ ಒಂದು ಪದವನ್ನೂ ನುಡಿಯಲಿಲ್ಲ. ಗಂಟೆಗಳು ಉರುಳಿದವು ನಿರೀಕ್ಷಕನು ತಾಳ್ಮೆಯಿಂದ ಕಾಯುತ್ತಿದ್ದನು.ಯಾತ್ರಿಯು ಇಷ್ಟು ದೂರ ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಯನ್ನು ನೋಡಲು ಗುರುಗಳು ಅದರತ್ತ ತಿರುಗಿದರು.
ಅಂತಿಮವಾಗಿ ಮೌನ ಮುರಿದ ಗುರುಗಳು, ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ ಎಂದು ಯಾತ್ರಿಯನ್ನು ಕೇಳಿದರು. ತನ್ನಲ್ಲಿ ಆಗಲೇ ಕುದುರೆ ಇದೆಯಲ್ಲಾ ಎಂದು ಯಾತ್ರಿ ಉತ್ತರಿಸಿದನು. ಗುರುಗಳು ಮುಗುಳ್ನಕ್ಕು ಗುಹೆಯ ಒಳಗೆ ಹೋದರು. "ನೀವು ಏಕೆ ಕುದುರೆ ಹುಡುಕುತ್ತಿಲ್ಲ? ಏಕೆ ನೀವು ಬುದ್ಧನ ಬಗ್ಗೆ ಮಾತ್ರ ಚಿಂತಿಸುತ್ತಿರುವಿರಿ" ಎಂದು ಕೇಳಿದರು.
ಆ ಮನುಷ್ಯ,ಈಗ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದ "ಏನು ಅಸಂಬದ್ಧವಾಗಿ ಮಾತನಾಡುತ್ತಿರುವಿರಿ? ಈಗಾಗಲೇ ನನ್ನಲ್ಲಿ ಕುದುರೆ ಇದೆ. ನನಗೆ ಕುದುರೆ ಸಿಕ್ಕಿದೆ! ನಾನು ಮತ್ತೇಕೆ ಅದನ್ನು ಪಡೆಯಬೇಕು? ಎಂದು ಕೇಳಿದನು. ಪ್ರತಿಯಾಗಿ ಗುರುಗಳು ಮುಗುಳ್ನಕ್ಕು ಸಹಜವಾಗಿ ಗುಹೆಯ ಒಳಗೆ ಹೋದರು.



Click it and Unblock the Notifications