Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ?

ಯಾತ್ರಿಯು ತನ್ನ ಪ್ರಶ್ನೆಯನ್ನು ಗುರುಗಳ ಮುಂದೆ ಪ್ರಸ್ತುತ ಪಡಿಸಿದನು. ಗುರುಗಳು ಅದನ್ನು ಕೇಳುತ್ತಿದ್ದರು, ಆದರೆ ಒಂದು ಪದವನ್ನೂ ನುಡಿಯಲಿಲ್ಲ. ಗಂಟೆಗಳು ಉರುಳಿದವು ನಿರೀಕ್ಷಕನು ತಾಳ್ಮೆಯಿಂದ ಕಾಯುತ್ತಿದ್ದನು.ಯಾತ್ರಿಯು ಇಷ್ಟು ದೂರ ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಯನ್ನು ನೋಡಲು ಗುರುಗಳು ಅದರತ್ತ ತಿರುಗಿದರು.
ಅಂತಿಮವಾಗಿ ಮೌನ ಮುರಿದ ಗುರುಗಳು, ಜ್ಞಾನೋದಯದ ಬದಲಿಗೆ ಕುದುರೆಯನ್ನೇಕೆ ಹುಡುಕುತ್ತಿಲ್ಲ ಎಂದು ಯಾತ್ರಿಯನ್ನು ಕೇಳಿದರು. ತನ್ನಲ್ಲಿ ಆಗಲೇ ಕುದುರೆ ಇದೆಯಲ್ಲಾ ಎಂದು ಯಾತ್ರಿ ಉತ್ತರಿಸಿದನು. ಗುರುಗಳು ಮುಗುಳ್ನಕ್ಕು ಗುಹೆಯ ಒಳಗೆ ಹೋದರು. "ನೀವು ಏಕೆ ಕುದುರೆ ಹುಡುಕುತ್ತಿಲ್ಲ? ಏಕೆ ನೀವು ಬುದ್ಧನ ಬಗ್ಗೆ ಮಾತ್ರ ಚಿಂತಿಸುತ್ತಿರುವಿರಿ" ಎಂದು ಕೇಳಿದರು.
ಆ ಮನುಷ್ಯ,ಈಗ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದ್ದ "ಏನು ಅಸಂಬದ್ಧವಾಗಿ ಮಾತನಾಡುತ್ತಿರುವಿರಿ? ಈಗಾಗಲೇ ನನ್ನಲ್ಲಿ ಕುದುರೆ ಇದೆ. ನನಗೆ ಕುದುರೆ ಸಿಕ್ಕಿದೆ! ನಾನು ಮತ್ತೇಕೆ ಅದನ್ನು ಪಡೆಯಬೇಕು? ಎಂದು ಕೇಳಿದನು. ಪ್ರತಿಯಾಗಿ ಗುರುಗಳು ಮುಗುಳ್ನಕ್ಕು ಸಹಜವಾಗಿ ಗುಹೆಯ ಒಳಗೆ ಹೋದರು.



Click it and Unblock the Notifications