Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಕುದುರೆ ಓಡಿಹೋದರೇನು, ಮಗನ ಕಾಲು ಮುರಿದರೇನು

ದುರಾದೃಷ್ಟ ಎಂದು ಹಳಿದಿದ್ದ ನೆರೆಮನೆಯಾತನಿಗೆ ಮರುದಿನ ಮತ್ತೊಂದು ಅಚ್ಚರಿ ಕಾದಿತ್ತು. ಮರುದಿನ ಬೆಳಗ್ಗೆ ಇನ್ನೂ ಮೂರು ಕುದುರೆಗಳ ಜೊತೆಗೆ ಓಡಿಹೋಗಿದ್ದ ರೈತನ ಕುದುರೆ ವಾಪಸ್ ಬಂತು. "ಎಂಥಾ ಅದ್ಭುತ" ಎಂದು ನೆರೆಮನೆಯಾತ ಮತ್ತೆ ಉದ್ಗರಿಸಿದ. "ಇರಬಹುದು" ಎಂದು ರೈತ ಅಷ್ಟೇ ನಿರ್ಭಾವುಕವಾಗಿ ಹೇಳಿದ.
ಮರುದಿನ ರೈತನ ಮಗ ಪಳಗಿಸದ ಕುದುರೆಯನ್ನು ಏರಿ, ಓಡಿಸಲು ಪ್ರಯತ್ನಿಸಿದ. ಆದರೆ ಕುದುರೆ ಇವನನ್ನು ದೂರ ಎಸೆಯಿತು ಮತ್ತು ಅವನ ಕೈ ಮುರಿದು ಹೋಯಿತು. ನೆರೆಮನೆಯಾತ ಮತ್ತೆ ಬಂದು ಅನುಕಂಪದಿಂದ "ಅಯ್ಯೋ ಹೀಗಾಗಬಾರದಿತ್ತು" ಅದೃಷ್ಟವನ್ನು ಹಳಿದ. "ಇರಬಹುದು" ಎಂದು ರೈತ ಮತ್ತೆ ಅದೇ ರೀತಿ ನಿರ್ಭಾವುಕವಾಗಿ ಹೇಳಿದ.
ತದನಂತರ ಮಿಲಿಟರಿ ಅಧಿಕಾರಿಗಳು ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಬಂದರು. ಈತನ ಮಗನ ಕಾಲು ಮುರಿದಿರುವುದನ್ನು ನೋಡಿ ಅವರು ಮುಂದೆ ಹೋದರು. ಚಟಕ್ಕನೆ ಓಡಿ ಬಂದ ನೆರೆಮನೆಯಾತ, ಘಟನೆಗಳು ಹೇಗೆ ಒಳ್ಳೆಯದಾಗಿ ಪರಿವರ್ತನೆಯಾಗುತ್ತವೆ ನೋಡು, ಎಂದು ರೈತನಿಗೆ ಶುಭಾಶಯ ಹೇಳಿದ. "ಇರಬಹುದು" ಎಂದು ರೈತ ಪ್ರತಿಕ್ರಿಯಿಸಿದ. ನೆರೆಮನೆಯಾತ ಮತ್ತೆಂದೂ ರೈತನ ಬಳಿ ಸುಳಿಯಲಿಲ್ಲ.



Click it and Unblock the Notifications