Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಕುದುರೆ ಓಡಿಹೋದರೇನು, ಮಗನ ಕಾಲು ಮುರಿದರೇನು

ದುರಾದೃಷ್ಟ ಎಂದು ಹಳಿದಿದ್ದ ನೆರೆಮನೆಯಾತನಿಗೆ ಮರುದಿನ ಮತ್ತೊಂದು ಅಚ್ಚರಿ ಕಾದಿತ್ತು. ಮರುದಿನ ಬೆಳಗ್ಗೆ ಇನ್ನೂ ಮೂರು ಕುದುರೆಗಳ ಜೊತೆಗೆ ಓಡಿಹೋಗಿದ್ದ ರೈತನ ಕುದುರೆ ವಾಪಸ್ ಬಂತು. "ಎಂಥಾ ಅದ್ಭುತ" ಎಂದು ನೆರೆಮನೆಯಾತ ಮತ್ತೆ ಉದ್ಗರಿಸಿದ. "ಇರಬಹುದು" ಎಂದು ರೈತ ಅಷ್ಟೇ ನಿರ್ಭಾವುಕವಾಗಿ ಹೇಳಿದ.
ಮರುದಿನ ರೈತನ ಮಗ ಪಳಗಿಸದ ಕುದುರೆಯನ್ನು ಏರಿ, ಓಡಿಸಲು ಪ್ರಯತ್ನಿಸಿದ. ಆದರೆ ಕುದುರೆ ಇವನನ್ನು ದೂರ ಎಸೆಯಿತು ಮತ್ತು ಅವನ ಕೈ ಮುರಿದು ಹೋಯಿತು. ನೆರೆಮನೆಯಾತ ಮತ್ತೆ ಬಂದು ಅನುಕಂಪದಿಂದ "ಅಯ್ಯೋ ಹೀಗಾಗಬಾರದಿತ್ತು" ಅದೃಷ್ಟವನ್ನು ಹಳಿದ. "ಇರಬಹುದು" ಎಂದು ರೈತ ಮತ್ತೆ ಅದೇ ರೀತಿ ನಿರ್ಭಾವುಕವಾಗಿ ಹೇಳಿದ.
ತದನಂತರ ಮಿಲಿಟರಿ ಅಧಿಕಾರಿಗಳು ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಬಂದರು. ಈತನ ಮಗನ ಕಾಲು ಮುರಿದಿರುವುದನ್ನು ನೋಡಿ ಅವರು ಮುಂದೆ ಹೋದರು. ಚಟಕ್ಕನೆ ಓಡಿ ಬಂದ ನೆರೆಮನೆಯಾತ, ಘಟನೆಗಳು ಹೇಗೆ ಒಳ್ಳೆಯದಾಗಿ ಪರಿವರ್ತನೆಯಾಗುತ್ತವೆ ನೋಡು, ಎಂದು ರೈತನಿಗೆ ಶುಭಾಶಯ ಹೇಳಿದ. "ಇರಬಹುದು" ಎಂದು ರೈತ ಪ್ರತಿಕ್ರಿಯಿಸಿದ. ನೆರೆಮನೆಯಾತ ಮತ್ತೆಂದೂ ರೈತನ ಬಳಿ ಸುಳಿಯಲಿಲ್ಲ.



Click it and Unblock the Notifications