Just In
- 24 min ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 1 hr ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- 3 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 4 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
Don't Miss
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿತ್ತಳೆ ರಸದಲ್ಲಿದೆ ಕೇಳರಿಯದಷ್ಟು ಪ್ರಯೋಜನಗಳು! ನಿತ್ಯ ಸೇವಿಸಿ ನೋಡಿ
ವಿಟಮಿನ್ ಸಿ ಹೊಂದಿರುವ ಕಿತ್ತಳೆಯು ದೇಹಕ್ಕೆ ಪೂರಕವಾದ ಪೋಷಕಾಂಶವನ್ನು ಒದಗಿಸುತ್ತದೆ. ಬೆಳಗ್ಗೆ ಉಪಹಾರಕ್ಕೆ ಮೊದಲು ಕಿತ್ತಳೆ ರಸ/ಜ್ಯೂಸ್ಅನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಇದನ್ನು ಪಾನೀಯ ರೂಪದಲ್ಲಿ ಸೇವಿಸಿದರೆ ಸಮರ್ಪಕವಾಗಿ ಸ್ಯಾಕರೈನ್ ಆಗುತ್ತದೆ. ಇದನ್ನು ಸಮತೋಲನದಲ್ಲಿ ಸೇವಿಸಿದರೆ ಉಪಹಾರಕ್ಕೆ ಸಮನಾದ ಶಕ್ತಿ ಹಾಗೂ ಪೋಷಕಾಂಶವನ್ನು ನೀಡುತ್ತದೆ.
ಕಿತ್ತಳೆಯು
ಪೊಟ್ಯಾಸಿಯಮ್,
ಮೆಗ್ನೀಸಿಯಮ್,
ವಿಟಮಿನ್
ಬಿ6,
ಬೀಟಾ
ಕ್ಯಾರೋಟಿನ್,
ಪೋಲಿಕ್
ಆಸಿಡ್,
ಕ್ಯಾಲ್ಸಿಯಮ್
ನಂತಹ
ಖನಿಜಗಳ
ಕೊಕ್ಫುಲ್ಅನ್ನು
ಹೊಂದಿದೆ.
ರೋಗ
ನಿರೋಧಕ
ಶಕ್ತಿಯನ್ನು
ಹೆಚ್ಚಿಸುವ
ಸಾಮಥ್ರ್ಯವನ್ನು
ಹೊಂದಿದ್ದು,
ತ್ವಚೆಯ
ಮೇಲಿರುವ
ಸುಕ್ಕು
ಹಾಗೂ
ನೆರಿಗೆ
ಗೊಳಿಸುವುದನ್ನು
ತಡೆಯುತ್ತದೆ.
ನಿತ್ಯವೂ
ಮುಂಜಾನೆ
ಉಪಹಾರವನ್ನು
ಸೇವಿಸುವ
ಮೊದಲೇ
ತಾಜಾ
ಕಿತ್ತಳೆ
ಹಣ್ಣಿನ
ರಸ
ಸೇವಿಸುವುದರಿಂದ
ದೇಹಕ್ಕೆ
ಯಾವೆಲ್ಲಾ
ಉಪಯೋಗ
ಉಂಟಾಗುವುದು
ನೋಡೋಣ...
ಉರಿಯೂತದ
ನಿವಾರಣೆ
ಮುಂಜಾನೆ
ಬರಿದಾದ
ಹೊಟ್ಟೆಯಲ್ಲಿ
ಮೊದಲು
ಕಿತ್ತಳೆ
ಹಣ್ಣಿನ
ಜ್ಯೂಸ್
ಸೇವಿಸುವುದರಿಂದ
ದೇಹದ
ಉಷ್ಣತೆಯನ್ನು
ನಿಯಂತ್ರಣದಲ್ಲಿ
ಇಡುತ್ತದೆ.
ಪಿತ್ತಗಳಿಂದ
ಉಂಟಾಗುವ
ಉರಿಯೂತಗಳನ್ನು
ಕಡಿಮೆ
ಮಾಡುತ್ತದೆ.
ದೇಹವು
ಸದಾ
ಲವಲವಿಕೆಯಲ್ಲಿರುವಂತೆ
ಮಾಡುತ್ತದೆ.
ಈ
ರಸಕ್ಕೆ
ಹೆಚ್ಚು
ಸಕ್ಕರೆಯನ್ನು
ಬೆರೆಸಿ
ಕುಡಿಯಬಾರದು.
ಹೆಚ್ಚಿನ
ಸಕ್ಕರೆ
ಅಂಶವಿದ್ದರೆ
ಅದು
ಆರೋಗ್ಯಕ್ಕೆ
ಸೂಕ್ತವಾದದ್ದಲ್ಲ.
ಉತ್ತಮ
ರಕ್ತ
ಸಂಚಲನ
ಕಿತ್ತಳೆಯಲ್ಲಿ
ಆಂಟಿಆಕ್ಸಿಡೆಂಟ್
ಗುಣ
ಹೆಚ್ಚಾಗಿದೆ.
ಇದು
ರಕ್ತನಾಳಗಳ
ಆರೋಗ್ಯ
ಕಾಪಾಡಲು
ಸಹಾಯ
ಮಾಡುತ್ತದೆ.
ಆಸ್ಪಿರೈಡ್
ಎಂಬ
ಆಂಟಿಆಕ್ಸಿಡೆಂಟ್ಗಳು
ರಕ್ತನಾಳದ
ಕಾರ್ಯ
ಸುಧಾರಿಸಲು
ಸಹಾಯ
ಮಾಡುವುದು.
ಅಲ್ಲದೆ
ಹೃದಯ
ಸಂಬಂಧಿ
ಕಾಯಿಲೆಗಳನ್ನು
ತಡೆಯುತ್ತದೆ.
ನರಗಳ
ದೌರ್ಬಲ್ಯದಿಂದ
ಉಂಟಾಗುವ
ಆಲ್ಝೈಮರ್
ಕಾಯಿಲೆಯಂತಹ
ಕ್ಯಾನ್ಸರ್
ಮತ್ತು
ನರಶಮನಕಾರಿ
ಅಸ್ವಸ್ಥತೆಯನ್ನು
ತಡೆಯುತ್ತದೆ.
ಲಿವರ್ನ
ಆರೋಗ್ಯ
ರಕ್ಷಣೆ
ಬೆಳಗಿನ
ಉಪಹಾರಕ್ಕಿಂತ
ಮೊದಲು
ಕಿತ್ತಳೆ
ರಸವನ್ನು
ಸೇವಿಸುವುದರಿಂದ
ಮೆದುಳಿಗೆ
ಗಣನೀಯ
ಪ್ರಮಾಣದ
ಶಕ್ತಿ
ದೊರೆಯುವುದು.
ಅಲ್ಲದೆ
ಯಕೃತ್ತಿನ
ಗ್ಲೈಕೊಜೆನ್
ಮಟ್ಟವನ್ನು
ಪುನಃಸ್ಥಾಪಿಸಲು
ಸಹಾಯ
ಮಾಡುತ್ತದೆ.
ಜೀವಕೋಶಗಳ
ರಕ್ಷಣೆ
ಸಮೃದ್ಧವಾದ
ವಿಟಮಿನ್
ಸಿ
ಹೊಂದಿರುವುದರಿಂದ
ಇದು
ಆರೋಗ್ಯಕರ
ಜೀರ್ಣಾಂಗವ್ಯವಸ್ಥೆ,
ಮೂಳೆಗಳು
ಮತ್ತು
ಹಲ್ಲುಗಳ
ರಕ್ಷಣೆ
ಮಾಡುತ್ತದೆ.
ಕೋಶಗಳು
ಮತ್ತು
ಅಂಗಾಂಶಗಳನ್ನು
ಹಾನಿ
ಮಾಡಲು
ಪ್ರಯತ್ನಿಸುವ
ಉಚಿತ
ರಾಡಿಕಲ್ಸ್ಗಳನ್ನು
ತಟಸ್ಥಗೊಳಿಸಲು
ವಿಟಮಿನ್
ಸಿ
ಸಹಾಯ
ಮಾಡುತ್ತದೆ.
ಥೈರಾಯ್ಡ್
ಸಮಸ್ಯೆಯ
ರಕ್ಷಣೆ
ಬೆಳಗಿನ
ಮೊದಲ
ಆಹಾರ
ಕಿತ್ತಳೆಯ
ರಸವಾದರೆ
ಆರೋಗ್ಯದಲ್ಲಾಗುವ
ಒಳ್ಳೆಯ
ಬದಲಾವಣೆಯನ್ನು
ಕಂಡು
ಆಶ್ಚರ್ಯ
ಪಡಬೇಕಾಗುವುದು.
ಸಕ್ಕರೆ
ಇಲ್ಲದ
ಕಿತ್ತಳೆ
ರಸವು
ಅಡ್ರೀನಲ್ಗಳನ್ನು
ಮತ್ತು
ಥೈರಾಯ್ಡ್ಅನ್ನು
ಬೆಂಬಲಿಸುತ್ತದೆ.
ಮೆಗ್ನೀಸಿಯಮ್,
ವಿಟಮಿನ್
ಸಿ
ಮತ್ತು
ಪೊಟ್ಯಾಸಿಯಮ್ಗಳು
ಮೂತ್ರಜನಕಾಂಗ
ಮತ್ತು
ಥೈರಾಯ್ಡ್
ಸಮಸ್ಯೆಯನ್ನು
ನಿವಾರಿಸುವುದು.
ಅಲ್ಲದೆ
ಹಾರ್ಮೋನ್ಗಳನ್ನು
ನಿಯಂತ್ರಣದಲ್ಲಿಡುತ್ತದೆ.
ಹೃದಯದ
ಆರೋಗ್ಯವನ್ನು
ವೃದ್ಧಿಸುತ್ತದೆ
ಕಿತ್ತಳೆಯಲ್ಲಿರುವ
ಪೊಟ್ಯಾಶಿಯಮ್
ಅಂಶವು
ಹೃದಯದ
ಆರೋಗ್ಯಕ್ಕೆ
ಅತ್ಯುತ್ತಮವಾಗಿದೆ.
ಪೊಟ್ಯಾಶಿಯಮ್
ಮಟ್ಟವು
ಕಡಿಮೆಯಾದಾಗ
ಇದು
ಅಸಹಜ
ಹೃದಯಲಯಕ್ಕೆ
ಕಾರಣ
ಎಂದೆನಿಸಿದ್ದು,
ಎರಿತ್ಮಿಯಾ
ಎಂಬುದಾಗಿ
ಇದನ್ನು
ಕರೆಯಲಾಗಿದೆ.
ಇದು
ಅಭಿವೃದ್ಧಿಯಾಗುವ
ಸಾಧ್ಯತೆ
ಇರುತ್ತದೆ.
ರೋಗಗಳ
ಅಪಾಯಗಳನ್ನು
ಕಡಿಮೆ
ಮಾಡುತ್ತದೆ
ವಿಟಮಿನ್
ಸಿ
ಅಂಶವು
ಕಿತ್ತಳೆಯಲ್ಲಿದ್ದು
ಮುಕ್ತ
ರಾಡಿಕಲ್ಗಳನ್ನು
ದುರ್ಬಲಗೊಳಿಸುವುದರ
ಮೂಲಕ
ಇದು
ಜೀವಕೋಶಗಳನ್ನು
ಸಂರಕ್ಷಿಸುತ್ತದೆ.
ಮುಕ್ತ
ರಾಡಿಕಲ್ಗಳು
ದೀರ್ಘಕಾಲದ
ರೋಗಗಳಾದ
ಕ್ಯಾನ್ಸರ್
ಮತ್ತು
ಹೃದಯ
ರೋಗಕ್ಕೆ
ಕಾರಣವಾಗಿದೆ.
ಮಲಬದ್ಧತೆ
ಸಮಸ್ಯೆ
ನಿವಾರಣೆ
ಜೀರ್ಣವಾಗುವ
ಫೈಬರ್
ಅನ್ನು
ಕಿತ್ತಳೆಯು
ಹೊಂದಿದ್ದು
ಇದು
ಜೀರ್ಣದ್ರವಗಳನ್ನು
ಪ್ರಚೋದಿಸುತ್ತದೆ
ಮತ್ತು
ಮಲಬದ್ಧತೆ
ಸಮಸ್ಯೆಯನ್ನು
ನೀಗಿಸುತ್ತದೆ.
ಹೆಚ್ಚು
ರಕ್ತದೊತ್ತಡವನ್ನು
ನಿಯಂತ್ರಿಸುತ್ತದೆ
ಹೆಸ್ಪರಿಡನ್
ಎಂದು
ಕರೆಯಲಾದ
ಫ್ಲೇವನಾಯ್ಡ್
ಅನ್ನು
ಕಿತ್ತಳೆಯು
ಹೊಂದಿದ್ದು
ಇದು
ಹೆಚ್ಚುವರಿ
ರಕ್ತದೊತ್ತಡವನ್ನು
ನಿಯಂತ್ರಿಸುತ್ತದೆ.
ಇದು
ಮೆಗ್ನೇಷಿಯಮ್
ಅಂಶವನ್ನು
ಹೊಂದಿದ್ದು
ಇದು
ರಕ್ತದೊತ್ತಡವನ್ನು
ನಿಯಂತ್ರಿಸುವಲ್ಲಿ
ಸಹಕಾರಿಯಾಗಿದೆ.
ಮಧುಮೇಹದಿಂದ
ಬಳಲುತ್ತಿರುವವರಿಗೆ
ಅತ್ಯಧಿಕ
ನಾರಿನ೦ಶವುಳ್ಳ
ಆಹಾರವಸ್ತುಗಳನ್ನು
ಸೇವಿಸುವ,
ನಮೂನೆ
1
ಮಧುಮೇಹದಿ೦ದ
ಬಳಲುತ್ತಿರುವವರು,
ರಕ್ತದಲ್ಲಿ
ಸಕ್ಕರೆಯ
ಮಟ್ಟವನ್ನು
ಕಡಿಮೆ
ಪ್ರಮಾಣದಲ್ಲಿ
ಹೊ೦ದಿರುತ್ತಾರೆ
ಹಾಗೂ
ನಮೂನೆ
2
ಮಧುಮೇಹದಿ೦ದ
ಬಳಲುತ್ತಿರುವವರು
ರಕ್ತದಲ್ಲಿ
ಸುಧಾರಿತ
ಮಟ್ಟದಲ್ಲಿ
ಸಕ್ಕರೆಯ
ಅ೦ಶವನ್ನು,
ಲಿಪಿಡ್ಗಳನ್ನು,
ಹಾಗೂ
ಇನ್ಸುಲಿನ್ನ
ಮಟ್ಟವನ್ನು
ಹೊ೦ದಿರುತ್ತಾರೆ೦ದು
ಅಧ್ಯಯನಗಳು
ತೋರಿಸಿಕೊಟ್ಟಿವೆ.
ಒ೦ದು
ಮಧ್ಯಮ
ಗಾತ್ರದ
ಕಿತ್ತಳೆಯು
ಸುಮಾರು
ಮೂರು
ಗ್ರಾ೦
ಗಳಷ್ಟು
ನಾರಿನ೦ಶವನ್ನು
ಒದಗಿಸಬಲ್ಲದು.
ಉಸಿರಾಟದ
ತೊಂದರೆಗಳಿಗೆ
ರಾಮಬಾಣ
ಕಿತ್ತಳೆಯಲ್ಲಿರುವ
ಆಂಟಿ
ಆಕ್ಸಿಡೆಂಟುಗಳು
ಮತ್ತು
ಉತ್ತಮ
ಪ್ರಮಾಣದ
ವಿಟಮಿನ್
ಸಿ
ರೋಗ
ನಿರೋಧಕ
ಶಕ್ತಿಯನ್ನು
ಹೆಚ್ಚಿಸುತ್ತದೆ.
ಇದರಿಂದ
ವಿಶೇಷವಾಗಿ
ಉಸಿರಾಟದ
ತೊಂದರೆಗಳಾದ
ಅಸ್ತಮಾ,
ಬ್ರಾಂಕೈಟಿಸ್
ಮೊದಲಾದ
ಉಸಿರು
ಸಂಬಂಧಿ
ರೋಗಗಳಿಂದ
ರಕ್ಷಣೆ
ಪಡೆಯಬಹುದು.
ಹಾಗಾಗಿ
ದಿನನಿತ್ಯ
ಆಹಾರಕ್ರಮದಲ್ಲಿ
ನಿಯಮಿತವಾಗಿ
ಕಿತ್ತಳೆ
ಹಣ್ಣುಗಳನ್ನು
ಸೇವಿಸುವುದರಿಂದ
ಇಂತಹ
ಸಮಸ್ಯೆಯಿಂದ
ದೂರವಿರಬಹುದು..
ಕಿತ್ತಲೆ
ಹಣ್ಣಿನಲ್ಲಿರುವ
ಸಕ್ಕರೆ
ಅಂಶ
ಇತರ
ಎಲ್ಲಾ
ಹಣ್ಣುಗಳಲ್ಲಿರುವ೦ತೆ
ಕಿತ್ತಳೆ
ಹಣ್ಣುಗಳಲ್ಲಿಯೂ
ಕೂಡ
ಸರಳವಾದ
ಸಕ್ಕರೆಯ
ಅ೦ಶವಿದೆ.
ಆದರೆ,
ಕಿತ್ತಳೆ
ಹಣ್ಣುಗಳ
ಸಕ್ಕರೆಯ
ಸೂಚ್ಯ೦ಕ
(ಗ್ಲೈಸೀಮಿಕ್
ಇ೦ಡೆಕ್ಸ್)
ವು
40
ಆಗಿರುತ್ತದೆ.
ಐವತ್ತೈದಕ್ಕಿ೦ತ
ಕಡಿಮೆ
ಇರುವ
ಯಾವುದೇ
ಪ್ರಮಾಣವು
ಕೂಡ
ಕಡಿಮೆ
ಎ೦ದೇ
ಪರಿಗಣಿತವಾಗಿದೆ.
ಇದರರ್ಥವೇನೆ೦ದರೆ,
ಏಕಕಾಲದಲ್ಲಿ
ನೀವು
ಅನೇಕ
ಕಿತ್ತಳೆಗಳನ್ನು
ಸೇವಿಸದ
ಹೊರತು,
ಕಿತ್ತಳೆಯು
ನಿಮ್ಮ
ರಕ್ತದ
ಸಕ್ಕರೆಯ
ಮಟ್ಟವನ್ನೇನೂ
ಹೆಚ್ಚಿಸಲಾರದು
ಹಾಗೂ
ತನ್ಮೂಲಕ
ಇನ್ಸುಲಿನ್
ಅಥವಾ
ತೂಕವನ್ನು
ಗಳಿಸಿಕೊಳ್ಳುವ೦ತಹ
ಸಮಸ್ಯೆಗಳನ್ನು
ಉ೦ಟುಮಾಡಲಾರದು.
ಆದರೆ
ನೆನಪಿಡಿ
ಹಣ್ಣಿನ
ರಸಗಳಲ್ಲಿರಬಹುದಾದ
ಅಧಿಕ
ಪ್ರಮಾಣದ
ಸಕ್ಕರೆಯ
ಅ೦ಶವು
ದ೦ತಕ್ಷಯಕ್ಕೆ
ಕಾರಣವಾಗಬಲ್ಲದು
ಹಾಗೂ
ಅವುಗಳಲ್ಲಿರುವ
ಅಧಿಕ
ಪ್ರಮಾಣದ
ಆಮ್ಲದ
ಅ೦ಶದಿ೦ದಾಗಿ,
ಅವುಗಳ
ಅಧಿಕ
ಸೇವನೆಯಿ೦ದ
ಹಲ್ಲುಗಳ
ಎನಾಮೆಲ್
ಅಥವಾ
ಹೊರಕವಚವು
ಶಿಥಿಲಗೊಳ್ಳುತ್ತದೆ.