Just In
- 37 min ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 1 hr ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 2 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 2 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀತ ,ಕೆಮ್ಮು, ಗಂಟಲು ಕೆರೆತ ಸಮಸ್ಯೆ ಹೋಗಲಾಡಿಸುವ 'ಕಷಾಯ'
ಬೇಸಿಗೆ ಕಾಲ ಮುಗಿದಿದ್ದೇ ತಡ ಮಳೆಗಾಲ ಬಂದಾಗಿದೆ .ಚುಮು ಚುಮು ಮಳೆಗೆ ನೆನೆಯಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಜೋರಾಗಿ ಸುರಿಯುವ ಮಳೆಗೆ ಏನಾದರೂ ಬಿಸಿ ಬಿಸಿ ಕರುಂಕುರುಂ ತಿನ್ನಬೇಕೆಂದು ಅನಿಸುತ್ತಿರ ಬೇಕಲ್ಲವೇ? ಮಳೆಗಾಲ ಬಂತೆಂದರೆ ಸಾಕು ಕಾಯಿಲೆಗಳು ಶುರು ಗಾಳಿ ಹಾಗೂ ನೀರಿನಿಂದ ಹೆಚ್ಚಿನ ಕಾಯಿಲೆಗಳು ಹರಡುತ್ತವೆ.
ಮಳೆಯಿಂದ ಒಳ್ಳೆಯದು ಹಾಗೂ ಕೆಟ್ಟದು ಇದ್ದೇ ಇದೆ ಅದಕ್ಕೆ ನಾವು ಸದಾ ತಯಾರಿರಬೇಕು. ರಸ್ತೆ ಬದಿ ,ಚರಂಡಿ ಗುಂಡಿಗಳಲ್ಲಿ ಕೊಚ್ಚೆ ನೀರುಗಳು ಹರಿದು ಹೋಗದೆ ಶೇಕರಣೆಯಾಗಿ ಆ ನೀರಿನಲ್ಲಿ ಸೊಳ್ಳೆ, ಸೂಕ್ಷ್ಮ ಜೀವಿಗಳು ಉತ್ಪತಿಯಾಗಿ ಗಾಳಿಯಿಂದ, ನೀರಿನಿಂದ ಹರಡುವ ಕಾಯಿಲೆಗಳು ಆರಂಭವಾಗುವವು.
ಸಾಮಾನ್ಯವಾಗಿ ಜನರಿಗೆ ಈ ಸಮಯದಲ್ಲಿ ಫ್ಲೂ ಜ್ವರ, ಶೀತ, ಗಂಟಲು ನೋವು ಇತ್ಯಾದಿಯಿಂದ ಪ್ರಮುಖವಾಗಿ ಅಸ್ವಸ್ಥಗೊಳ್ಳುವರು. ಆದರೆ ಜನರಲ್ಲಿ ಹೆಚ್ಚಾಗಿ ಈ ರೋಗಗಳು ವರ್ಷ ಪೂರ್ತಿ ಕಂಡು ಬಂದರೂ ಮಳೆಗಾಲದಲ್ಲಿ ಜಾಸ್ತಿಯೇ ಸರಿ. ಸ್ತ್ರೀ ಪುರುಷರೆನ್ನದೆ ಯಾವುದೇ ಋತುಮಾನಗಳಿಗೆ ಅನುಗುಣವಾಗದೆ ಶೀತ ,ಗಂಟಲು ನೋವು ಇತ್ಯಾದಿ ಭಾದಿಸಿದಾಗ ಜನರಿಗೆ ನೋವು ಕಿರಿಕಿರಿ ಇತ್ಯಾದಿ ತನ್ನ ದಿನ ನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತವೆ.
ಸಹಜವಾಗಿ
ನಮ್ಮ
ಶರೀರದಲ್ಲಿ
ರೋಗ
ನಿರೋಧಕ
ಶಕ್ತಿ
ಕಡಿಮೆ
ಇರುವುದರಿಂದ
ಸಾಮಾನ್ಯ
ಶೀತ
,ಕೆಮ್ಮು,
ಜ್ವರ,
ಗಂಟಲು
ನೋವುಗಳನ್ನು
ನೀಡುವ
ಬ್ಯಾಕ್ಟೀರಿಯಾಗಳು
ನಮ್ಮ
ರೋಗಕ್ಕೆ
ಗುರಿ
ಪಡಿಸುತ್ತದೆ.ನಮ್ಮ
ಶರೀರದಲ್ಲಿ
ರೋಗ
ನಿರೋಧಕ
ಷಕ್ತಿ
ಹೆಚ್ಚಿಸಿ
ಕಾಯಿಲೆಗಳಿಂದ
ದೂರವಿರಬಹುದು.
ಈ
ರೀತಿ
ರೋಗಕ್ಕೆ
ಒಳಗಾದಾಗ
ವೈದ್ಯರು
ರೋಗನಿರೋಧಕ
(antibiotics)ಔಷಧಿಗಳನ್ನು
ಸೇವಿಸಲು
ಶಿಫಾರಸ್ಸು
ಮಾಡುತ್ತಾರೆ.ಆದರೆ
ನಮಗೆ
ಇದರ
ವಿರುದ್ಧ
ಹೋರಾಡಲು
ಮನೆಯಲ್ಲೇ
ಸುಲಭವಾಗಿ
ಕೆಲವೊಂದು
ಔಷಧಿಗಳನ್ನು
ತಯಾರಿಹಬಹುದು.
ಬೇಕಾಗುವ
ಪದಾರ್ಥಗಳು
ಕಂದು
ಸಕ್ಕರೆ
-
1
ಟೇಬಲ್
ಸ್ಪೂನ್
ಲವಂಗ
-
4
-5
ತುಳಸಿ
-5-6
ಅರಿಶಿನ-
1
ಟೇಬಲ್
ಸ್ಪೂನ್
ಇವುಗಳನ್ನು ಸರಿಯಾದ ಕ್ರಮಗಳಲ್ಲಿ ಇವುಗಳನ್ನು ಸೇವನೆ ಮಾಡಿದ್ದಲ್ಲಿ ಗಂಟಲು ಕೆರೆತ ,ಶೀತದಿಂದ ದೂರವಿರಬಹುದು. ಇದರ ಜೊತೆಯಲ್ಲಿ ಕೆಲವೊಂದು ಪಥ್ಯಗಳಾದ ಎಣ್ಣೆ ತಿಂಡಿ ತಿನ್ನದೇ ಇರುವುದು ,ಬೆಚ್ಚಗಿನ ಕೋಣೆಯಲ್ಲಿರುವುದು, ಸುತ್ತ ಮುತ್ತ ಶುಚಿತ್ವ ಕಾಪಾಡುವುದರಿಂದ ಗಂಟಲು ಕೆರೆತ ,ಇತ್ಯಾದಿಯಿಂದ ರಕ್ಷಣೆ ಪಡೆಯಬಹುದು.
ತೀವ್ರತರವಾಗಿ
ನಮಗೆ
ಜ್ವರ
,ಗಂಟು
ನೋವು
ಕಾಣಿಸಿಕೊಂಡಲ್ಲಿ
ತಕ್ಷಣ
ನಾವು
ವೈದ್ಯರನ್ನು
ಸಂಪರ್ಕಿಸಿಕೊಳ್ಳಬೇಕು.
ಸಾಮಾನ್ಯವಾಗಿ
ನೆಗಡಿ
ಗಂಟಲು
ಕೆರೆತಕ್ಕೆ
ತುಳಸಿ,
ಅರಿಶಿಣ,
ಲವಂಗ
ಕಂದು
ಸಕ್ಕರೆಗಳಲ್ಲಿರುವ
ಔಷಧೀಯ
ಗುಣಗಳು
ಬ್ಯಾಕ್ಟೀರಿಯಗಳ
ವಿರುದ್ಧ
ಹೋರಾಡಲು
ಉಪಯುಕ್ತವಾಗಿವೆ.
ಮಾಡುವ
ವಿಧಾನ
ಮೇಲೆ
ತಿಳಿಸಿದಂತಹ
ಎಲ್ಲಾ
ಪದಾರ್ಥಗಳನ್ನು
ಕುದಿಸಿ
ಸರಿಯಾಗಿ
ಮಿಶ್ರಣ
ಮಾಡಿರಿ
ನಂತರ
ಅದನ್ನು
ಒಂದು
ಕಪ್ಗೆ
ಹಾಕಿರಿ
ಬಿಸಿಯಿರುವಾಗಲೇ
ಇದನ್ನು
ಕುಡಿಯಿರಿ
ಶೀತ
ಹಾಗೂ
ಗಂಟಲು
ಕೆರೆತವಿದ್ದಾಗ
ದಿನಕೊಮ್ಮೆ
ಒಂದೆರಡು
ಬಾರಿ
ಸೇವಿಸಿ.