Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೇಸ್ ಬುಕ್ಕಲ್ಲಿ ಗೋವುಪ್ರಿಯ ರಾಘವೇಶ್ವರ ಸ್ವಾಮೀಜಿ

ಅಲ್ಲಿ ಆಧ್ಯಾತ್ಮಿಕತೆ ಎಂದರೇನು? ದೇವರು ಯಾರು, ಎಲ್ಲಿದ್ದಾನೆ? ಎಲ್ಲಿ ಯಾವ ದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ? ಇತ್ಯಾದಿಯಾಗಿ ಹಿಡಿದು ಸದಸ್ಯರಾದವರ ನಡುವೆಯೇ 'ಏನೇ ಕಮಲ, ಎಲ್ಲಿದ್ದಿಯೇ? ಎಷ್ಟು ದಿನವಾಯಿತು ನಿನ್ನ ನೋಡಿ? ಫೇಸ್ ಬುಕ್ಕಲ್ಲಿ ಫೇಸ್ಟುಫೇಸ್ ಆಗಿದ್ದು ತುಂಬಾ ಸಂತೋಷವಾಯಿತು' ಎನ್ನುವಂತಹ ಉಭಯ ಕುಶಲೋಪರಿಗಳೂ ನಡೆಯುತ್ತವೆ.
ಇಂತಹ ಸ್ವಾಮೀಜಿಗಳಿರುವ ಫೇಸ್ ಬುಕ್ ತಾಣಗಳಲ್ಲಿ ಪ್ರಮುಖವಾದುದು ಗೋಕರ್ಣದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳ ತಾಣ. ಸುಮಾರು 900 ನೆಟ್ಟಿಗರು ಈ ಫೇಸ್ ಬುಕ್ ತಾಣದ ಸದಸ್ಯರಾಗಿದ್ದಾರೆ. ತಮ್ಮ ಸಾಮಾಜಿಕ ಸೇವೆಯಿಂದಾಗಿ ಜನಾನುರಾಗಿಯಾಗಿರುವ ರಾಘವೇಶ್ವರ ಸ್ವಾಮೀಜಿಗಳ ಕುರಿತು ಅನೇಕ ಸಂಗತಿಗಳು ಇಲ್ಲಿ ಲಭ್ಯ.
ಶ್ರೀ ರಾಘವೇಶ್ವರ ಸ್ವಾಮೀಜಿಗಳು ಗೋವಿನ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಅವರನ್ನು ಆರಾಧಿಸುವವರು ಕರ್ನಾಟಕದವರು ಮಾತ್ರವಲ್ಲ, ಹೊರರಾಜ್ಯದವರು ಮತ್ತು ಕನ್ನಡೇತರರು ಕೂಡ ಇಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದ ಇಲ್ಲಿ ಕನ್ನಡ ಸಿಗುವುದು ಸ್ವಲ್ಪ ದುರ್ಲಭವೆ.



Click it and Unblock the Notifications