Latest Updates
-
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್
ಎಳೆ ಮಗಳನ್ನು ಕೊಂದು ತಾನು ಸತ್ತಳು!
Relationship
oi-Reena
By ಮಂಜು

ಪ್ರೀತಿಸಿ ಯಾವುದೊ ಕಾರಣಕ್ಕೆ ಬೇರೆಯಾದರೆ ಅಥವಾ ಸಂಬಂಧ ಮುರಿದು ಬಿದ್ದರೆ ಕೆಲವರು ದುಡುಕಿ ಜೀವವನ್ನು ಕಳೆದುಕೊಳ್ಳುವ ತಪ್ಪು ನಿರ್ಧಾರ ಮಾಡುತ್ತಾರೆ. ಗಂಡನಿಗೆ ಬೇರೊಂದು ಹುಡುಗಿಯೊಂದಿಗೆ ಸಂಬಂಧವಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು, ಪ್ರೇಮಿ ಕೈಕೊಟ್ಟರೆ ಆತ್ಮಹತ್ಯೆ ಇವೆಲ್ಲಾ ದುಡುಕಿನ ನಿರ್ಧಾರಗಳು.
ಜೀವನದಲ್ಲಿ ತುಂಬಾ ಹಚ್ಚಿಕೊಂಡ ಅಥವಾ ನಂಬಿದ ವ್ಯಕ್ತಿ ವಂಚನೆ ಮಾಡಿದಾಗ ಸಹಿಸುವುದು ತುಂಬಾ ಕಷ್ಟ ನಿಜ ಹಾಗಂತ ದುಡುಕಿ ಸಾಯುವುದರಿಂದ ನಿಮ್ಮನ್ನು ವಂಚಿಸಿದವರಿಗೆ ಆಗುವ ನಷ್ಟವೇನು ಇಲ್ಲ, ಎಷ್ಟೊ ಜನ ತಮ್ಮ ಪ್ರಭಾವನ್ನು ಬಳಸಿ ಶಿಕ್ಷೆಯಿಂದ ಕೂಡ ತಪ್ಪಿಸಿಕೊಂಡು ಬಿಡುತ್ತಾರೆ. ಆದರಿಂದ ಇರಬೇಕು, ಇದ್ದು ಜಯಿಸಬೇಕು.
Comments
English summary
If Some Cheated Don't End Your Life | Love And Relationship | ಪ್ರೀತಿಸಿದ ವ್ಯಕ್ತಿ ವಂಚಿಸಿದರೆ ದುಡುಕಬೇಡಿ | ಪ್ರೀತಿ ಮತ್ತು ಸಂಬಂಧ
Story first published: Friday, March 16, 2012, 16:56 [IST]
Other articles published on Mar 16, 2012
More From Boldsky
Prev
Next



Click it and Unblock the Notifications











