Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ಎಳೆ ಮಗಳನ್ನು ಕೊಂದು ತಾನು ಸತ್ತಳು!
Relationship
oi-Reena
By ಮಂಜು

ಪ್ರೀತಿಸಿ ಯಾವುದೊ ಕಾರಣಕ್ಕೆ ಬೇರೆಯಾದರೆ ಅಥವಾ ಸಂಬಂಧ ಮುರಿದು ಬಿದ್ದರೆ ಕೆಲವರು ದುಡುಕಿ ಜೀವವನ್ನು ಕಳೆದುಕೊಳ್ಳುವ ತಪ್ಪು ನಿರ್ಧಾರ ಮಾಡುತ್ತಾರೆ. ಗಂಡನಿಗೆ ಬೇರೊಂದು ಹುಡುಗಿಯೊಂದಿಗೆ ಸಂಬಂಧವಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು, ಪ್ರೇಮಿ ಕೈಕೊಟ್ಟರೆ ಆತ್ಮಹತ್ಯೆ ಇವೆಲ್ಲಾ ದುಡುಕಿನ ನಿರ್ಧಾರಗಳು.
ಜೀವನದಲ್ಲಿ ತುಂಬಾ ಹಚ್ಚಿಕೊಂಡ ಅಥವಾ ನಂಬಿದ ವ್ಯಕ್ತಿ ವಂಚನೆ ಮಾಡಿದಾಗ ಸಹಿಸುವುದು ತುಂಬಾ ಕಷ್ಟ ನಿಜ ಹಾಗಂತ ದುಡುಕಿ ಸಾಯುವುದರಿಂದ ನಿಮ್ಮನ್ನು ವಂಚಿಸಿದವರಿಗೆ ಆಗುವ ನಷ್ಟವೇನು ಇಲ್ಲ, ಎಷ್ಟೊ ಜನ ತಮ್ಮ ಪ್ರಭಾವನ್ನು ಬಳಸಿ ಶಿಕ್ಷೆಯಿಂದ ಕೂಡ ತಪ್ಪಿಸಿಕೊಂಡು ಬಿಡುತ್ತಾರೆ. ಆದರಿಂದ ಇರಬೇಕು, ಇದ್ದು ಜಯಿಸಬೇಕು.
Comments
English summary
If Some Cheated Don't End Your Life | Love And Relationship | ಪ್ರೀತಿಸಿದ ವ್ಯಕ್ತಿ ವಂಚಿಸಿದರೆ ದುಡುಕಬೇಡಿ | ಪ್ರೀತಿ ಮತ್ತು ಸಂಬಂಧ
Story first published: Friday, March 16, 2012, 16:56 [IST]
Other articles published on Mar 16, 2012



Click it and Unblock the Notifications