Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ದುಡುಕಿ ಸತ್ತರೆ ವಂಚಿಸಿದವರಿಗೆ ಪ್ರಯೋಜನ!

1. ಅಳು, ಅಳು, ಅಳು: ಅತ್ತಾಗ ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಸಮಧಾನವಾಗುವವರೆಗೆ ಅಳಬೇಕು. ಆಪ್ತರ ಬಳಿ ಸಂಕಟ ತೋಡಿಕೊಂಡರೆ ನೋವು ಕಡಿಮೆಯಾಗುತ್ತದೆ. ಇಲ್ಲವಾದರೆ ಒಂಟಿಯಾಗಿ ಕೂತು ಸಾಕಷ್ಟು ಅತ್ತುಬಿಡಬೇಕು.
2. ನೆನಪುಗಳನ್ನು ಅಳಿಸಿ: ಪ್ರೇಮಿ ಕೊಟ್ಟಂತಹ ವಸ್ತುಗಳನ್ನು ಸುಟ್ಟುಬಿಡಿ, ಮೊಬೈಲ್ ನಲ್ಲಿರುವ ಅವರ ನಂಬರ್ , ಫೋಟೊ ಹೀಗೆ ಅವರ ನೆನೆಪು ತರುವ ಎಲ್ಲಾ ವಸ್ತುಗಳನ್ನು ಅಳಿಸಿಬಿಡಬೇಕು. ಮದುವೆಯಾದ ಮೇಲೆ ಗಂಡ -ಹೆಂಡತಿ ನಡುವೆ ಸಾಮರಸ್ಯವಿಲ್ಲದಿದ್ದರೆ ಅಥವಾ ಇದರಲ್ಲಿ ಒಬ್ಬರು ವಂಚಿಸಿದರೆ ಸಾಯುವ ಬದಲು ವಿಚ್ಛೇದನ ತೆಗೆದುಕೊಳ್ಳುವುದು ಸೂಕ್ತ. ದುಡುಕಿ ಸತ್ತರೆ ಅದರಿಂದ ವಂಚಿಸಿದವರಿಗೆ ಪ್ರಯೋಜನ ಹೊರತು ನಷ್ಟವಲ್ಲ.
3. ಒಂಟಿಯಾಗಿ ಇರಬಾರದು: ಮನಸ್ಸು ಮುರಿದಾಗ ಒಂಟಿಯಾಗಿ ಇರದೆ ಸ್ವಲ್ಪ ಕಾಲ ಆಪ್ತರ ಜೊತೆ ಇರಬಹುದು. ಅದು ಇಷ್ಟವಿಲ್ಲದಿದ್ದರೆ ತಮ್ಮನ್ನು ಯಾವುದಾದರೂ ಕೆಲಸದಲ್ಲಿ ಬ್ಯೂಸಿಯಾಗಿ ತೊಡಗಿಸಿಕೊಳ್ಳಬೇಕು. ಒಂದು ವೇಳೆ ಪ್ರೀತಿಸಿ ವಂಚಿಸಿದವರು ಜೊತೆಗೆ ಕೆಲಸ ಮಾಡುವವರಾದರೆ ಆ ಸ್ಥಳದಿಂದ ವರ್ಗಾವಣೆ ಮಾಡಿಸಿಕೊಳ್ಳಿ ಅಥವಾ ಅಂತಹ ವ್ಯಕ್ತಿಗಳನ್ನು ಸಂಪೂರ್ಣ ಮರೆತು, ಅವರತ್ತ ನಿರ್ಲಕ್ಷ್ಯದಿಂದ ಇದ್ದುಬಿಡಬೇಕು.
ಒಬ್ಬ ವ್ಯಕ್ತಿ ವಂಚಿಸಿದ ಮಾತ್ರಕ್ಕೆ ಜೀವನ ಕೊನೆಗೊಳ್ಳುವುದಿಲ್ಲ. ವಸಂತ ಮತ್ತೆ ಬದುಕಿನಲ್ಲಿ ಚಿಗುರೇ ಚಿಗುರುತ್ತದೆ. ಜೀವನದಲ್ಲಿ ಇತರರಿಗಾಗಿ ಬದುಕಬಹುದು, ಆದರೆ ಇತರರಿಗಾಗಿ ಸಾಯಬಾರದು.



Click it and Unblock the Notifications