Latest Updates
-
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್
ದುಡುಕಿ ಸತ್ತರೆ ವಂಚಿಸಿದವರಿಗೆ ಪ್ರಯೋಜನ!

1. ಅಳು, ಅಳು, ಅಳು: ಅತ್ತಾಗ ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಸಮಧಾನವಾಗುವವರೆಗೆ ಅಳಬೇಕು. ಆಪ್ತರ ಬಳಿ ಸಂಕಟ ತೋಡಿಕೊಂಡರೆ ನೋವು ಕಡಿಮೆಯಾಗುತ್ತದೆ. ಇಲ್ಲವಾದರೆ ಒಂಟಿಯಾಗಿ ಕೂತು ಸಾಕಷ್ಟು ಅತ್ತುಬಿಡಬೇಕು.
2. ನೆನಪುಗಳನ್ನು ಅಳಿಸಿ: ಪ್ರೇಮಿ ಕೊಟ್ಟಂತಹ ವಸ್ತುಗಳನ್ನು ಸುಟ್ಟುಬಿಡಿ, ಮೊಬೈಲ್ ನಲ್ಲಿರುವ ಅವರ ನಂಬರ್ , ಫೋಟೊ ಹೀಗೆ ಅವರ ನೆನೆಪು ತರುವ ಎಲ್ಲಾ ವಸ್ತುಗಳನ್ನು ಅಳಿಸಿಬಿಡಬೇಕು. ಮದುವೆಯಾದ ಮೇಲೆ ಗಂಡ -ಹೆಂಡತಿ ನಡುವೆ ಸಾಮರಸ್ಯವಿಲ್ಲದಿದ್ದರೆ ಅಥವಾ ಇದರಲ್ಲಿ ಒಬ್ಬರು ವಂಚಿಸಿದರೆ ಸಾಯುವ ಬದಲು ವಿಚ್ಛೇದನ ತೆಗೆದುಕೊಳ್ಳುವುದು ಸೂಕ್ತ. ದುಡುಕಿ ಸತ್ತರೆ ಅದರಿಂದ ವಂಚಿಸಿದವರಿಗೆ ಪ್ರಯೋಜನ ಹೊರತು ನಷ್ಟವಲ್ಲ.
3. ಒಂಟಿಯಾಗಿ ಇರಬಾರದು: ಮನಸ್ಸು ಮುರಿದಾಗ ಒಂಟಿಯಾಗಿ ಇರದೆ ಸ್ವಲ್ಪ ಕಾಲ ಆಪ್ತರ ಜೊತೆ ಇರಬಹುದು. ಅದು ಇಷ್ಟವಿಲ್ಲದಿದ್ದರೆ ತಮ್ಮನ್ನು ಯಾವುದಾದರೂ ಕೆಲಸದಲ್ಲಿ ಬ್ಯೂಸಿಯಾಗಿ ತೊಡಗಿಸಿಕೊಳ್ಳಬೇಕು. ಒಂದು ವೇಳೆ ಪ್ರೀತಿಸಿ ವಂಚಿಸಿದವರು ಜೊತೆಗೆ ಕೆಲಸ ಮಾಡುವವರಾದರೆ ಆ ಸ್ಥಳದಿಂದ ವರ್ಗಾವಣೆ ಮಾಡಿಸಿಕೊಳ್ಳಿ ಅಥವಾ ಅಂತಹ ವ್ಯಕ್ತಿಗಳನ್ನು ಸಂಪೂರ್ಣ ಮರೆತು, ಅವರತ್ತ ನಿರ್ಲಕ್ಷ್ಯದಿಂದ ಇದ್ದುಬಿಡಬೇಕು.
ಒಬ್ಬ ವ್ಯಕ್ತಿ ವಂಚಿಸಿದ ಮಾತ್ರಕ್ಕೆ ಜೀವನ ಕೊನೆಗೊಳ್ಳುವುದಿಲ್ಲ. ವಸಂತ ಮತ್ತೆ ಬದುಕಿನಲ್ಲಿ ಚಿಗುರೇ ಚಿಗುರುತ್ತದೆ. ಜೀವನದಲ್ಲಿ ಇತರರಿಗಾಗಿ ಬದುಕಬಹುದು, ಆದರೆ ಇತರರಿಗಾಗಿ ಸಾಯಬಾರದು.



Click it and Unblock the Notifications