Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದುಡುಕಿ ಸತ್ತರೆ ವಂಚಿಸಿದವರಿಗೆ ಪ್ರಯೋಜನ!

1. ಅಳು, ಅಳು, ಅಳು: ಅತ್ತಾಗ ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಸಮಧಾನವಾಗುವವರೆಗೆ ಅಳಬೇಕು. ಆಪ್ತರ ಬಳಿ ಸಂಕಟ ತೋಡಿಕೊಂಡರೆ ನೋವು ಕಡಿಮೆಯಾಗುತ್ತದೆ. ಇಲ್ಲವಾದರೆ ಒಂಟಿಯಾಗಿ ಕೂತು ಸಾಕಷ್ಟು ಅತ್ತುಬಿಡಬೇಕು.
2. ನೆನಪುಗಳನ್ನು ಅಳಿಸಿ: ಪ್ರೇಮಿ ಕೊಟ್ಟಂತಹ ವಸ್ತುಗಳನ್ನು ಸುಟ್ಟುಬಿಡಿ, ಮೊಬೈಲ್ ನಲ್ಲಿರುವ ಅವರ ನಂಬರ್ , ಫೋಟೊ ಹೀಗೆ ಅವರ ನೆನೆಪು ತರುವ ಎಲ್ಲಾ ವಸ್ತುಗಳನ್ನು ಅಳಿಸಿಬಿಡಬೇಕು. ಮದುವೆಯಾದ ಮೇಲೆ ಗಂಡ -ಹೆಂಡತಿ ನಡುವೆ ಸಾಮರಸ್ಯವಿಲ್ಲದಿದ್ದರೆ ಅಥವಾ ಇದರಲ್ಲಿ ಒಬ್ಬರು ವಂಚಿಸಿದರೆ ಸಾಯುವ ಬದಲು ವಿಚ್ಛೇದನ ತೆಗೆದುಕೊಳ್ಳುವುದು ಸೂಕ್ತ. ದುಡುಕಿ ಸತ್ತರೆ ಅದರಿಂದ ವಂಚಿಸಿದವರಿಗೆ ಪ್ರಯೋಜನ ಹೊರತು ನಷ್ಟವಲ್ಲ.
3. ಒಂಟಿಯಾಗಿ ಇರಬಾರದು: ಮನಸ್ಸು ಮುರಿದಾಗ ಒಂಟಿಯಾಗಿ ಇರದೆ ಸ್ವಲ್ಪ ಕಾಲ ಆಪ್ತರ ಜೊತೆ ಇರಬಹುದು. ಅದು ಇಷ್ಟವಿಲ್ಲದಿದ್ದರೆ ತಮ್ಮನ್ನು ಯಾವುದಾದರೂ ಕೆಲಸದಲ್ಲಿ ಬ್ಯೂಸಿಯಾಗಿ ತೊಡಗಿಸಿಕೊಳ್ಳಬೇಕು. ಒಂದು ವೇಳೆ ಪ್ರೀತಿಸಿ ವಂಚಿಸಿದವರು ಜೊತೆಗೆ ಕೆಲಸ ಮಾಡುವವರಾದರೆ ಆ ಸ್ಥಳದಿಂದ ವರ್ಗಾವಣೆ ಮಾಡಿಸಿಕೊಳ್ಳಿ ಅಥವಾ ಅಂತಹ ವ್ಯಕ್ತಿಗಳನ್ನು ಸಂಪೂರ್ಣ ಮರೆತು, ಅವರತ್ತ ನಿರ್ಲಕ್ಷ್ಯದಿಂದ ಇದ್ದುಬಿಡಬೇಕು.
ಒಬ್ಬ ವ್ಯಕ್ತಿ ವಂಚಿಸಿದ ಮಾತ್ರಕ್ಕೆ ಜೀವನ ಕೊನೆಗೊಳ್ಳುವುದಿಲ್ಲ. ವಸಂತ ಮತ್ತೆ ಬದುಕಿನಲ್ಲಿ ಚಿಗುರೇ ಚಿಗುರುತ್ತದೆ. ಜೀವನದಲ್ಲಿ ಇತರರಿಗಾಗಿ ಬದುಕಬಹುದು, ಆದರೆ ಇತರರಿಗಾಗಿ ಸಾಯಬಾರದು.



Click it and Unblock the Notifications
